Day: September 8, 2024

ಟ್ಯೂಶನ್ ಮುಗಿಸಿ ಬಂದು ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಸಾರಿಗೆ ಬಸ್- ಬಾಲಕ ಸ್ಥಳದಲ್ಲೇ ಸಾವು

ಬೆಳಗಾವಿ- ಟ್ಯೂಶನ್ ಮುಗಿಸಿ ಬಂದು ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಸರ್ಕಾರಿ ಬಸ್ ಹರಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ...

Read moreDetails

ಗಣಪತಿ ಮೂರ್ತಿ ತರಲು ಹೋಗುತ್ತಿದ್ದಾಗ ಟಾಟಾ ಏಸ್ ಆಟೋ ಪಲ್ಟಿಯಾಗಿ ಇಪತ್ತು ವರ್ಷ ಪ್ರಾಯದ ಇಬ್ಬರು ಯುವಕರು ಸ್ಥಳದಲ್ಲೆ ಸಾವು

ತರೀಕೆರೆ: ಗಣಪತಿ ತರಲು ಹೋಗುತ್ತಿದ್ದಾಗ ಟಾಟಾ ಏಸ್ ಆಟೋ ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ...

Read moreDetails

ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಶ್ರೀ ಈರ ನಾಯ್ಕ್ ಚೌತನಿ ಅವರಿಗೆ ಶ್ರೀ ಕುದುರೇಬಿರಪ್ಪ ಯುವಕ ಸಂಘದಿಂದ ಸನ್ಮಾನ

ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಶ್ರೀ ಈರ ನಾಯ್ಕ್ ಚೌತನಿ ಅವರಿಗೆ ಶ್ರೀ ಕುದುರೇಬಿರಪ್ಪ ಯುವಕ ಸಂಘದಿಂದ ಸನ್ಮಾನ ಭಟ್ಕಳ-ವಿಶ್ವ ...

Read moreDetails

ಗಣಪತಿ ಪ್ರತಿಷ್ಠಾಪನೆ ನಂತರದ ಕಾಣಿಕೆ ಹುಂಡಿ ಹಣಕ್ಕಾಗಿ ಗಲಾಟೆ- ಚಾಕುವಿನಿಂದ ಇರಿದು ಓರ್ವನ ಕೊಲೆ

ಕಾರವಾರ: ನಗರದ ಸಾಯಿಕಟ್ಟಾ ಪ್ರದೇಶದ ಬಿಂಧು ಮಾಧವ ದೇವಸ್ಥಾನದ ಬಳಿ ಇರುವ ಬೋರ್ಕರ್ ಕುಟುಂಬದಲ್ಲಿ ಗಣೇಶ ವಿಗ್ರಹ ದ ಎದುರಿನ ಹಣಕ್ಕಾಗಿ ಜಗಳ ನಡೆದು ಓರ್ವನ ಕೊಲೆಯಲ್ಲಿ ...

Read moreDetails

ಕ್ಯಾಲೆಂಡರ್

September 2024
M T W T F S S
 1
2345678
9101112131415
16171819202122
23242526272829
30  

Welcome Back!

Login to your account below

Retrieve your password

Please enter your username or email address to reset your password.