Day: September 27, 2024

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡಕುಸಿತದಿಂದ ಮೃತಪಟ್ಟ ಕೇರಳ ಮೂಲದ ಅರ್ಜುನರ ಶವ ಜಿಲ್ಲಾಡಳಿತ ದಿಂದ ಇಂದು ಕುಟುಂಬ ಕ್ಕೆ ಹಸ್ತಾಂತರ

ಕಾರವಾರ-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡಕುಸಿತದಿಂದ ಮೃತಪಟ್ಟ ಕೇರಳಾ ಮೂಲದ ಅರ್ಜುನ ಇವರ ಶವವನ್ನು ಇಂದು ದಿನಾಂಕ: 27-09-2024 ರಂದು ಜಿಲ್ಲಾ ಆಸ್ಪತ್ರೆ ...

Read moreDetails

ಅರಣ್ಯವಾಸಿಗಳೊಂದಿಗೆ ಅರಣ್ಯವಾಸಿಗಳ ಚರ್ಚೆ:ಅರಣ್ಯ ಸಿಬ್ಬಂದಿಗಳ ಕಾನೂನು ಭಾಹಿರ ಕೃತ್ಯಕ್ಕೆ ತೀವ್ರ ಆಕ್ರೋಶ:ಲಿಖಿತ ಉತ್ತರಕ್ಕೆ ಒಂದು ವಾರ ಗಡವು.

ಕುಮಟ: ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮತ್ತು ಕಿರುಕುಳ ನೀಡುವ ಹಿನ್ನಲೆಯಲ್ಲೆ, ಹಿರಿಯ ಅರಣ್ಯ ಅಧಿಕಾರಿಗಳ ...

Read moreDetails

ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ-ಎಸ್.ಪಿ ಎಂ.ನಾರಾಯಣ ಕಿವಿಮಾತು

  ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೊ ಅಷ್ಟೆ ಹಾನಿಯೂ ಇದ್ದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ...

Read moreDetails

ಕ್ಯಾಲೆಂಡರ್

September 2024
M T W T F S S
 1
2345678
9101112131415
16171819202122
23242526272829
30  

Welcome Back!

Login to your account below

Retrieve your password

Please enter your username or email address to reset your password.