Month: December 2024

ಹೊನ್ನಾವರ ಶರಾವತಿ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಮೂವರು ಸಾವು

  ಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ...

Read moreDetails

ಭ್ರಷ್ಟರ ಬೇಟೆ ಪತ್ರಿಕೆಯ ಹೊಸ ವರ್ಷದ 2025 ರ ಜನವರಿ ತಿಂಗಳ ಸಂಚಿಕೆಯ ಪತ್ರಿಕೆ ಸ್ವೀಕರಿಸಿ ಶುಭ ಹಾರೈಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ

ಮುರುಡೇಶ್ವರ-ಭ್ರಷ್ಟರ ಬೇಟೆ ಪತ್ರಿಕೆಯ 2025 ರ ಹೊಸ ವರ್ಷದ ಕ್ಯಾಲೆಂಡರ್ ಮತ್ತು 2025 ಜನವರಿ ತಿಂಗಳ ಹೊಸ ವರುಷದ ಸಂಚಿಕೆಯ ಪತ್ರಿಕೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ...

Read moreDetails

ಅಂಕೋಲಾ ಪುರಸಭಾ ಮುಖ್ಯಾಧಿಕಾರಿ ಕಛೇರಿಯಲ್ಲೆ ದಿನವಿಡಿ ಟಿಕಾಣಿ ಹೂಡುವ ಪುರಸಭಾ ಸದಸ್ಯ

ಅಂಕೋಲಾ: ತಾಲ್ಲೂಕು ಪುರಸಭೆಯ ಸುದ್ದಿಯೊಂದು ಈಗ ಸಂತೆಯಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ಸದಾ ಖಾರವಾಗಿ ವರ್ತಿಸುವ ಸದಸ್ಯನೊಬ್ಬ ಮುಖ್ಯಾಧಿಕಾರಿ ಕಚೇರಿ ಮತ್ತು ಪುರಸಭೆಯಲ್ಲಿ ಕಾರಸ್ಥಾನ ಮುಂದುವರೆಸಿದ್ದು ಈ ...

Read moreDetails

ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರ ಸ್ನಾನಕ್ಕೆ ಇಳಿದ ಇಬ್ಬರು ವಿದ್ಯಾರ್ಥಿಗಳು ಸಾವು

ಪಡುಬಿದ್ರಿ : ಪಡುಬಿದ್ರಿ ಸಮೀಪ ಅಮವಾಸ್ಯೆಯಂದು ಸಮುದ್ರಕ್ಕೆ ಸ್ಥಾನಕ್ಕೆ ತೆರಳಿದ ಇಬ್ಬರು ಸಮುದ್ರಪಾಲಾದ ಘಟನೆ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದಿದೆ.ಎಳ್ಳಮವಾಸ್ಯೆ ಪ್ರಯುಕ್ತ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ...

Read moreDetails

ಭಟ್ಕಳ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 7-1-2025 ರ ಮಂಗಳವಾರಕ್ಕೆ ಮುಂದೂಡಿಕೆ

ಭಟ್ಕಳ : ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಡಿಸಂಬರ್ 31 ರಂದು ಅಳಿವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಆಯೋಜಿಸಿದ್ದ ಭಟ್ಕಳ ತಾಲೂಕು 11ನೇ ...

Read moreDetails

ಬಸ್ ಮತ್ತು ಒಮಿನಿ ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು

ಶಿರಸಿ: ಸೊರಬ ಬನವಾಸಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹಾರ್ಡವೇರ್ ಅಂಗಡಿ ಮಾಲಕ ಓಂ ಸಿಂಗ್ ಸಾವನಪ್ಪಿದ್ದಾರೆ. ಬನವಾಸಿ ರಸ್ತೆಯ ಕಪ್ಪಗೇರಿ ಬಳಿಯ ದೇವಾಲಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ ...

Read moreDetails

ಬೈಕ್ ಗೆ ಗುದ್ದಿದ ಬಸ: ಇಬ್ಬರು ಸ್ಥಳದಲ್ಲೇ ಸಾವು

ಯಲ್ಲಾಪುರ: ಬೈಕಿಗೆ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರ ಕೈ-ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕಿನಲ್ಲಿ ಮೂವರು ಸಂಚರಿಸಿರುವುದು ಹಾಗೂ ...

Read moreDetails

ಡಿಸೆಂಬರ್ 31 ರಂದು ನಡೆಯಬೇಕಿದ್ದ ಭಟ್ಕಳ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಭಟ್ಕಳ-ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ *ಡಿಸೆಂಬರ್ 31 ರ ಮಂಗಳವಾರ* ದಂದು ಭಟ್ಕಳದ ಶಿರಾಲಿಯ ಅಳಿವೆಕೋಡಿ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ ಭಟ್ಕಳ ...

Read moreDetails

ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ ಪಲ್ಟಿ-22 ಪ್ರಯಾಣಿಕರಿಗೆ ಗಾಯ

ಹೊನ್ನಾವರ: ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ಸು ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಮುಂಜಾನೆ ನಡೆದ ಈ ಅವಘಡದಲ್ಲಿ 22 ಜನ ಗಾಯಗೊಂಡಿದ್ದಾರೆ. ಐವರು ಗಂಭೀರ ಪ್ರಮಾಣದಲ್ಲಿ ...

Read moreDetails

ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕು ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ _ ಕಾನೂನು ಬಾಹಿರ: ಅಸ್ಥಿತ್ವವಿಲ್ಲದ ಸಮಿತಿಯಿಂದ ಮಂಜೂರಿ ಪ್ರಕ್ರೀಯೆ _ ರವಿಂದ್ರ ನಾಯ್ಕ ಆಕ್ಷೇಪ

ಶಿರಸಿ: ಅಸ್ಥಿತ್ವವಿಲ್ಲದ ಕಾನೂನು ಬಾಹಿರ ಅರಣ್ಯ ಹಕ್ಕು ಸಮಿತಿಯಿಂದ , ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ  ಪುನರ್ ಪರಿಶೀಲನಾ ಪ್ರಕ್ರೀಯೆ ಜರುಗಿಸುತ್ತಿರುವುದು ಹಾಗೂ ಮಂಜೂರಿಗೆ ...

Read moreDetails
Page 1 of 5 1 2 5

ಕ್ಯಾಲೆಂಡರ್

December 2024
M T W T F S S
 1
2345678
9101112131415
16171819202122
23242526272829
3031  

Welcome Back!

Login to your account below

Retrieve your password

Please enter your username or email address to reset your password.