Month: March 2025

ಕರ್ತವ್ಯ ಲೋಪದ ಆಧಾರದ ಮೇಲೆ ಕುಂದಾಪುರ ಎ. ಸಿ ಮಹೇಶ ಚಂದ್ರ ಅಮಾನತು (ಸಸ್ಪೆನ್ಡ್)

ಕುಂದಾಪುರ : ಕುಂದಾಪುರದ ಉಪವಿಭಾಗಾಧಿಕಾರಿ ಕೆ ಎ ಎಸ್ ಶ್ರೇಣಿಯ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ...

Read moreDetails

ಭಟ್ಕಳ ದ ಶಿರಾಲಿಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆದ ಯುಗಾದಿ ಉತ್ಸವ ಆಚರಣೆ

  ಭಟ್ಕಳ: ಭಟ್ಕಳ ದ ಶಿರಾಲಿಯಲ್ಲಿ ರವಿವಾರ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಯುಗಾದಿ ಉತ್ಸವವು ಯುಗಾದಿ ಉತ್ಸವ ಸಮಿತಿ ಶಿರಾಲಿ ನೇತೃತ್ವದ ಲ್ಲಿ ನಡೆಯಿತು.ಸಂಜೆ ಶಿರಾಲಿಯ ಆದಿ ...

Read moreDetails

ಉತ್ತರ ಕರ್ನಾಟಕದ ಹಿಂದೂ ಹುಲಿ ಯತ್ನಾಳ್ ಮೇಲಿನ ಉಚ್ಚಾಟನೆ ಕ್ರಮದಿಂದ ಬಿಜೆಪಿ ಪಕ್ಷಕ್ಕೆ ಮುಂದೆ ದೊಡ್ಡ ನಷ್ಟವಾಗಲಿದೆ: ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿಕೆ

ಶಿರಸಿ-ಹಿಂದುತ್ವದ ಬಗ್ಗೆ ನೇರ ಮಾತನಾಡುವ ಯತ್ನಾಳ್ ಮೇಲಿನ ಕ್ರಮವನ್ನು ಬಿಜೆಪಿ ಮರುಪರಿಶೀಲನೆ ಮಾಡಬೇಕು' ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.ಯತ್ನಾಳ್ ಮಾತಿನಿಂದ ಬಿಜೆಪಿಗೆ ಮುಜುಗರವಾಗಬಹುದು. ಆದರೆ, ಉತ್ತರ ಕರ್ನಾಟಕದ ...

Read moreDetails

ಭಟ್ಕಳದ ರಂಜಾನ್ ಮಾರ್ಕೆಟ್ ಗೆ ಎಸ್ಪಿ ಎಂ. ನಾರಾಯಣ್  ವಿಶೇಷ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆ

ಭಟ್ಕಳ – ಭಟ್ಕಳದ ರಂಜಾನ್ ಬಜಾರ್‌ನ ರೋಮಾಂಚಕ ವಾತಾವರಣ ಮತ್ತು ಅನುಕರಣೀಯ ಕೋಮು ಸಾಮರಸ್ಯವನ್ನು ಅನುಭವಿಸಲು, ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಂ. ನಾರಾಯಣ್ ಅವರು ...

Read moreDetails

ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್’ನಲ್ಲಿ ಅಡವಿಟ್ಟಿದ್ದ ಭಟ್ಕಳದ ತಜಮುಲ್ ಹಸನ್’ರನ್ನು ಬಂದಿಸಿದ ಪೊಲೀಸರು

ಭಟ್ಕಳ-ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್'ನಲ್ಲಿ ಅಡಗಿಸಿಟ್ಟಿದ್ದ ಭಟ್ಕಳದ ತಜಮುಲ್ ಹಸನ್'ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಡವಿಟ್ಟ ಬಂಗಾರವನ್ನು ವಶಕ್ಕೆಪಡೆದಿದ್ದಾರೆ. ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ...

Read moreDetails

ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿದ ಹೊನ್ನಾವರ ಪೊಲೀಸರು

ಹೊನ್ನಾವರ-ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ...

Read moreDetails

ವಕ್ಫ್  ತಿದ್ದುಪಡಿ ಮಸೂದೆಯನ್ನು  ವಿರೋಧಿಸಿ  ಶುಕ್ರವಾರದ ಪ್ರಾರ್ಥನೆ ವೇಳೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಭಟ್ಕಳ  ಮುಸ್ಲಿಮರು

ಭಟ್ಕಳ: ವಕ್ಫ್ ಮಸೂದೆ ವಿರೋಧಿಸಿ ಭಟ್ಕಳ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆ ವೇಳೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಭಟ್ಕಳದಲ್ಲಿ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆಯನ್ನು ...

Read moreDetails

ಕತಗಾಲನಲ್ಲಿ ಮಣ್ಣಿನ ಆರೋಗ್ಯ ನೀರಿನ ಸಂರಕ್ಷಣೆ ಜಲಮರುಪೂರಣ ಮತ್ತು ವಿದ್ಯುತ್ ದಕ್ಷತಾ ಪಂಪ್‌ಸೆಟ್ ಗಳ ಕುರಿತಾದ ‌ಮಾಹಿತಿ ಕಾರ್ಯಗಾರ ಯಶಸ್ವಿ

ಕತಗಾಲನಲ್ಲಿ ಮಣ್ಣಿನ ಆರೋಗ್ಯ ನೀರಿನ ಸಂರಕ್ಷಣೆ ಜಲಮರುಪೂರಣ ಮತ್ತು ವಿದ್ಯುತ್ ದಕ್ಷತಾ ಪಂಪ್‌ಸೆಟ್ ಗಳ ಕುರಿತಾದ ‌ಮಾಹಿತಿ ಕಾರ್ಯಗಾರ ಯಶಸ್ವಿ ಕುಮಟ: ಕೃಷಿ ವಿಶ್ವವಿದ್ಯಾಲಯ ಧಾರವಾಡ ಐಸಿಎಆರ್ ...

Read moreDetails

ಉತ್ತರ ಕನ್ನಡ ಜನರು ಯಾವುದೇ ಕಾರಣಕ್ಕೂ ಹಣ ನೀಡಿ ಕುಡಿಯುವ ನೀರು ಪಡೆಯಬಾರದು, ಪ್ರತಿಯೊಬ್ಬರಿಗೂ ಅಧಿಕಾರಿಗಳು ನೀರು ಪೂರೈಕೆ ಮಾಡಲಿದ್ದಾರೆ:ಸಚಿವ ಮಾಂಕಳ ವೈದ್ಯ

  ಕಾರವಾರ-ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ...

Read moreDetails
Page 1 of 4 1 2 4

ಕ್ಯಾಲೆಂಡರ್

March 2025
M T W T F S S
 12
3456789
10111213141516
17181920212223
24252627282930
31  

Welcome Back!

Login to your account below

Retrieve your password

Please enter your username or email address to reset your password.