ಕರ್ತವ್ಯ ಲೋಪದ ಆಧಾರದ ಮೇಲೆ ಕುಂದಾಪುರ ಎ. ಸಿ ಮಹೇಶ ಚಂದ್ರ ಅಮಾನತು (ಸಸ್ಪೆನ್ಡ್)
ಕುಂದಾಪುರ : ಕುಂದಾಪುರದ ಉಪವಿಭಾಗಾಧಿಕಾರಿ ಕೆ ಎ ಎಸ್ ಶ್ರೇಣಿಯ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ...
Read moreDetailsಕುಂದಾಪುರ : ಕುಂದಾಪುರದ ಉಪವಿಭಾಗಾಧಿಕಾರಿ ಕೆ ಎ ಎಸ್ ಶ್ರೇಣಿಯ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ...
Read moreDetailsಭಟ್ಕಳ: ಭಟ್ಕಳ ದ ಶಿರಾಲಿಯಲ್ಲಿ ರವಿವಾರ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಯುಗಾದಿ ಉತ್ಸವವು ಯುಗಾದಿ ಉತ್ಸವ ಸಮಿತಿ ಶಿರಾಲಿ ನೇತೃತ್ವದ ಲ್ಲಿ ನಡೆಯಿತು.ಸಂಜೆ ಶಿರಾಲಿಯ ಆದಿ ...
Read moreDetailsಶಿರಸಿ-ಹಿಂದುತ್ವದ ಬಗ್ಗೆ ನೇರ ಮಾತನಾಡುವ ಯತ್ನಾಳ್ ಮೇಲಿನ ಕ್ರಮವನ್ನು ಬಿಜೆಪಿ ಮರುಪರಿಶೀಲನೆ ಮಾಡಬೇಕು' ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.ಯತ್ನಾಳ್ ಮಾತಿನಿಂದ ಬಿಜೆಪಿಗೆ ಮುಜುಗರವಾಗಬಹುದು. ಆದರೆ, ಉತ್ತರ ಕರ್ನಾಟಕದ ...
Read moreDetailsಭಟ್ಕಳ – ಭಟ್ಕಳದ ರಂಜಾನ್ ಬಜಾರ್ನ ರೋಮಾಂಚಕ ವಾತಾವರಣ ಮತ್ತು ಅನುಕರಣೀಯ ಕೋಮು ಸಾಮರಸ್ಯವನ್ನು ಅನುಭವಿಸಲು, ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಂ. ನಾರಾಯಣ್ ಅವರು ...
Read moreDetailsಭಟ್ಕಳ-ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್'ನಲ್ಲಿ ಅಡಗಿಸಿಟ್ಟಿದ್ದ ಭಟ್ಕಳದ ತಜಮುಲ್ ಹಸನ್'ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಡವಿಟ್ಟ ಬಂಗಾರವನ್ನು ವಶಕ್ಕೆಪಡೆದಿದ್ದಾರೆ. ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ...
Read moreDetailsಹೊನ್ನಾವರ-ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ...
Read moreDetailsಭಟ್ಕಳ: ವಕ್ಫ್ ಮಸೂದೆ ವಿರೋಧಿಸಿ ಭಟ್ಕಳ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆ ವೇಳೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಭಟ್ಕಳದಲ್ಲಿ ಮುಸ್ಲಿಮರು ವಕ್ಫ್ ತಿದ್ದುಪಡಿ ಮಸೂದೆಯನ್ನು ...
Read moreDetailsಭಟ್ಕಳ- ಹಿಂದೂ ಫೈರ್ ಬ್ರಾಂಡ್, ಮಾಜಿ ಕೇಂದ್ರ ಸಚಿವ , ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿ ಪಕ್ಷದಿಂದ ಬಿಜೆಪಿ ಹೈಕಮಾಂಡ್ ನಾಯಕರು ಆರು ವರ್ಷಗಳ ...
Read moreDetailsಕತಗಾಲನಲ್ಲಿ ಮಣ್ಣಿನ ಆರೋಗ್ಯ ನೀರಿನ ಸಂರಕ್ಷಣೆ ಜಲಮರುಪೂರಣ ಮತ್ತು ವಿದ್ಯುತ್ ದಕ್ಷತಾ ಪಂಪ್ಸೆಟ್ ಗಳ ಕುರಿತಾದ ಮಾಹಿತಿ ಕಾರ್ಯಗಾರ ಯಶಸ್ವಿ ಕುಮಟ: ಕೃಷಿ ವಿಶ್ವವಿದ್ಯಾಲಯ ಧಾರವಾಡ ಐಸಿಎಆರ್ ...
Read moreDetailsಕಾರವಾರ-ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ...
Read moreDetails© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.
© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.