ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಆಮ್ ಆದ್ಮಿ ಪಾರ್ಟಿ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿಗಳಾದ ಡಾ. ನಸೀಮ್ ಖಾನ್ ಅವರಿಂದ ಹೊಸ ವರುಷದ ಹಾರ್ದಿಕ ಶುಭಾಶಯಗಳು
ಭಟ್ಕಳ-ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಸಮಾಜ ಸೇವಕರು ಆಮ್ ಆದ್ಮಿ ಪಾರ್ಟಿ ಮುಖಂಡರು, ಸರ್ವ ಧರ್ಮ ಪ್ರಿಯರಾದ ಜನಸ್ನೇಹಿ ಡಾಕ್ಟರ್ ಭಟ್ಕಳ- ವಿಧಾನಸಭಾ ಕ್ಷೇತ್ರದ 2023 ರ ವಿಧಾನಸಭಾ ಆಮ್ ಆದ್ಮಿ ಪಾರ್ಟಿ ಎ.ಎಲ್.ಎ ಟಿಕೆಟ್ ಆಕಾಂಕ್ಷಿಗಳು ಆದ ಡಾ.ನಸೀಮ್ ಖಾನ್ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವರುಷ 2023 ರಲ್ಲಿ ಎಲ್ಲರಿಗೂ ಒಳ್ಳೇದು ಮಾಡಿ , ಭಗವಂತನ ಆಶೀರ್ವಾದದಿಂದ, ತಮ್ಮ ಮನದಲ್ಲಿ ಆಸೆ ಆಕಾಂಕ್ಷೆ ಈಡೇರಲಿ ಎಂದು ತಿಳಿಸಿದ್ದಾರೆ.