• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, October 12, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

*ಶ್ರೀ ರಾಮನ ಆಗಮನದ ದಿನ ಉತ್ತರ ಕನ್ನಡದ ಭವಿಷ್ಯ ಬದಲಾಯಿಸುವ ದಿನವಾಗಲಿ :- ಅನಂತಮೂರ್ತಿ ಹೆಗಡೆ*

Kannada News Desk by Kannada News Desk
January 23, 2024
in ಉತ್ತರ ಕನ್ನಡ
0
*ಶ್ರೀ ರಾಮನ ಆಗಮನದ ದಿನ ಉತ್ತರ ಕನ್ನಡದ ಭವಿಷ್ಯ ಬದಲಾಯಿಸುವ ದಿನವಾಗಲಿ :- ಅನಂತಮೂರ್ತಿ ಹೆಗಡೆ*
0
SHARES
181
VIEWS
WhatsappTelegram Share on FacebookShare on TwitterLinkedin

*ಶ್ರೀ ರಾಮನ ಆಗಮನದ ದಿನ ಉತ್ತರ ಕನ್ನಡದ ಭವಿಷ್ಯ ಬದಲಾಯಿಸುವ ದಿನವಾಗಲಿ :- ಅನಂತಮೂರ್ತಿ ಹೆಗಡೆ*

*ಭಟ್ಕಳ*:- ಇಂದು ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪುಣ್ಯದಿನ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಭವಿಷ್ಯ ಬದಲಾಯಿಸುವ ಪುಣ್ಯ ಈ ದಿನವಾಗಲಿ. ಭಟ್ಕಳದ ಶ್ರೀ ಕ್ಷೇತ್ರ ಕುದುರೆ ಬೀರಪ್ಪ ಮತ್ತು ಹನುಮಂತನ ಈ ಕ್ಷೇತ್ರ ಅತ್ಯಂತ ಪುಣ್ಯ ಕ್ಷೇತ್ರ, ಒಂದು ವೇಳೆ ದೇವರು ಬಿಜೆಪಿ ಪಕ್ಷದಿಂದ ಅವಕಾಶ ಕೊಡಿಸಿ ಉತ್ತರ ಕನ್ನಡ ಲೋಕಾಸಭಾ ಸದಸ್ಯನಾದರೆ ಮೊದಲನೆಯದಾಗಿ ಈ ದೇವಾಲಯವನ್ನು ಭವ್ಯ ದೇವಾಲಯ ಮಾಡುತ್ತೇನೆ ಎಂದು ಈ ವೇಳೆ ಪ್ರಮಾಣ ಮಾಡುತ್ತಿದ್ದೇನೆ ಎಂದು ಬಿಜೆಪಿ ಸದಸ್ಯ ಹಾಗೂ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಭಟ್ಕಳದ ಶ್ರೀ ಕುರುರೆಬೀರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ, ಮಾತನಾಡುತ್ತಾ, ನಾನು ಹಿಂದುತ್ವ ಮತ್ತು ಅಭಿವೃಧ್ದಿ ಎರಡನ್ನು ಒಟ್ಟಿಗೆ ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ. ಭಟ್ಕಳದ ಯುವಕರಿಗೆ, ಉದ್ಯೋಗ ಸಿಗುವ ಹಾಗೆ ಒಂದಷ್ಟು ಗಾರ್ಮೆಂಟ್ಸ್ ಗಳನ್ನು ಮಾಡಿಸಿ, ಇನ್ನೂ ಹಲವಾರು ಫ್ಯಾಕ್ಟರಿಗಳನ್ನು ನಿರ್ಮಿಸಿ ಉದ್ಯೋಗ ಅವಕಾಶಗಳನ್ನು ಜಾಸ್ತಿ ಮಾಡುತ್ತೇನೆ, ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಎಂದರು.

ದಿನದ 24 ಘಂಟೆ ಜಿಲ್ಲೆಯ ಜನರಿಗಾಗಿ ಕಸ್ಟಮರ್ ಕೇರ್ ಮತ್ತು ಮೊಬೈಲ್ ಆಪ್ಯ ಪ್ರಾರಂಭಿಸುತ್ತೇನೆ ,
ಜನರಿಗೆ ಏನೇ ಸಮಸ್ಯೆ, ಯಾವುದೇ ಸಂದರ್ಭದಲ್ಲೂ ಬಂದರೂ ಅವರು ಎಂ.ಪಿ. ಸಂಪರ್ಕ ಮಾಡಬಹುದು. ಅವರು ಏನೇ ಸಮಸ್ಯೆ ಇದ್ದರೂ ಸ್ಪಂದಿಸುತ್ತೇನೆ, ಈ ಯೋಚನೆ ದೇಶದಲ್ಲೇ ಪ್ರಥಮ, ಒಮ್ಮೆ ಅವಕಾಶ ಕೊಟ್ಟು ನೋಡಿರಿ. ಹಿಂದುತ್ವದ ಜೊತೆ ಜೊತೆಗೆ ಮೈಸೂರು, ಶಿವಮೊಗ್ಗ ಮಾದರಿಯನ್ನಿಟ್ಟುಕೊಂಡು ಅಭಿವೃದ್ಧಿ ಪರ್ವವನ್ನೇ ಹರಿಸೋಣ. ಜಿಲ್ಲೆಯ ಜನರ ಬದುಕನ್ನು ಬದಲಿಸೋಣ. ಇದು ನನ್ನ ಘೋಷಣೆ. ಭಟ್ಕಳದಲ್ಲಿ ಶ್ರೀ ಕ್ಷೇತ್ರ ಕುದುರೆಬೀರಪ್ಪ ಮತ್ತು ಹನುಮಂತ ದೇವರಲ್ಲಿ ಸಂಕಲ್ಪ ಮಾಡುತ್ತೇನೆ ಎಂದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಫೋನ್‌ಪೇ ಮೂಲಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಜೆಸ್ಕಾಂ ಎ.ಇ.ಇ ಕೆಂಚಪ್ಪ

Next Post

ವಿರೋಧ ಪಕ್ಷದ ನಾಯಕ‌ ಆರ್.‌ಅಶೋಕ ಭೇಟಿ‌ ಮಾಡಿದ ಅನಂತಮೂರ್ತಿ ಹೆಗಡೆ*

Kannada News Desk

Kannada News Desk

Next Post
ವಿರೋಧ ಪಕ್ಷದ ನಾಯಕ‌ ಆರ್.‌ಅಶೋಕ ಭೇಟಿ‌ ಮಾಡಿದ ಅನಂತಮೂರ್ತಿ ಹೆಗಡೆ*

ವಿರೋಧ ಪಕ್ಷದ ನಾಯಕ‌ ಆರ್.‌ಅಶೋಕ ಭೇಟಿ‌ ಮಾಡಿದ ಅನಂತಮೂರ್ತಿ ಹೆಗಡೆ*

Please login to join discussion

ಕ್ಯಾಲೆಂಡರ್

January 2024
MTWTFSS
1234567
891011121314
15161718192021
22232425262728
293031 
« Dec   Feb »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d