• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Friday, October 24, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತ ಭಟ್ಕಳ ದ ಶ್ರೀನಿವಾಸ ನಾಯ್ಕ ಅವರ ಮೇಲಿನ ಹಲ್ಲೆ ಆರೋಪ ಸುಳ್ಳು-ಎಸ್.ಪಿ ಎಂ ನಾರಾಯಣ ಸ್ಪಷ್ಟನೆ

Kannada News Desk by Kannada News Desk
April 9, 2025
in ಉತ್ತರ ಕನ್ನಡ
0
ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತ ಭಟ್ಕಳ ದ ಶ್ರೀನಿವಾಸ ನಾಯ್ಕ ಅವರ ಮೇಲಿನ ಹಲ್ಲೆ ಆರೋಪ ಸುಳ್ಳು-ಎಸ್.ಪಿ ಎಂ ನಾರಾಯಣ ಸ್ಪಷ್ಟನೆ
0
SHARES
842
VIEWS
WhatsappTelegram Share on FacebookShare on TwitterLinkedin

 

http://kannadatodaynews.net/wp-content/uploads/2025/04/VID-20250409-WA1662.mp4

ಭಟ್ಕಳ : ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತ ಭಟ್ಕಳ ದ ಶ್ರೀನಿವಾಸ ನಾಯ್ಕ ಹನುಮಾನ್ ನಗರ ಅವರ‌ ಮೇಲೆ ಉತ್ತರಕನ್ನಡ‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ವಿಚಾರಣೆ ವೇಳೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಹಿಂದೂ ಪರ‌ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆದಿದ್ದರು.ಈ ಬಗ್ಗೆ ಭಟ್ಕಳ ದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್ಪಿ ಎಂ ನಾರಾಯಣ ಅವರು ಶ್ರೀನಿವಾಸ ನಾಯ್ಕ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ..

ಭಟ್ಕಳದ ಹನುಮಾನ್ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಸೇರಿ ಜಿಲ್ಲೆಯ ಇನ್ನೂ ಕೆಲವರಿಗೆ ನಿನ್ನೆ (ಮಂಗಳವಾರ) ಶಿರಸಿಯಲ್ಲಿ ರೌಡಿ ಶೀಟರ್‌ಗಳ ಪರೇಡ್‌ ನಡೆಸಲಾಗಿದೆ. ಈ ವೇಳೆ ಎಲ್ಲರಿಗೂ ಕೂಡ ಹೇಗಿರಬೇಕು ಎನ್ನುವ ಬಗ್ಗೆ ತಿಳುವಳಿಕೆ ಹೇಳಿದ್ದು ಬಿಟ್ಟರೆ ಯಾರ ಮೇಲು ಸಹ ಹಲ್ಲೆ‌ ಮಾಡಿಲ್ಲ..ಮೇಲಾಧಿಕಾರಿಗಳ ಸೂಚನೆಯಂತೆ ಆಗಾಗ ಪರೇಡ್ ಮಾಡಬೇಕಾಗುತ್ತದೆ‌. ಅದೆ ರೀತಿ ಮಾಡಿದ್ದೇವೆ.‌ಆದರೆ ಅವರು ಪರೇಡ್‌ ಮುಗಿಸಿ ಬಂದ ಮೇಲೆ ಈ ರೀತಿ ಆರೋಪ‌ ಮಾಡಿದ್ದಾರೆ. ಅದು ಸತ್ಯಕ್ಕೆ ದೂರವಾಗಿದೆ.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯಾರು ಕಾನೂನು ಸುವ್ಯವಸ್ಥೆಗೆ ಪದೆ ಪದೆ ದಕ್ಕೆ ತರುತ್ತಾರೋ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್ ಆಯುಕ್ತರ ಪ್ರಕಾರ5- 6 ಕ್ಕಿಂತ ಹೆಚ್ಚು ಕೇಸ್‌‌ಗಳಿರುವವರನ್ನ ಹಾಗೂ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಹಾಗೂ ಸಾರ್ವಜನಿಕವಾಗಿ ಶಾಂತತಾ ಭಂಗ ಮಾಡುವವರ ಮೇಲೆ‌‌ ನೀಗಾ ಇಡಬೇಕಾಗಿರೋದು ಪೊಲೀಸ್‌ ಕರ್ತವ್ಯದಲ್ಲಿದೆ. ಹೀಗಾಗಿ ನಮ್ಮ ಪ್ರಧಾನ ಕಚೇರಿ ಆದೇಶದ ಮೇಲೆ ಆಯಾ ಪೊಲೀಸ್ ವ್ಯಾಪ್ತಿಗೆ ಬಳಪಡುವ ಹತ್ತು ಮಂದಿ ರೌಡಿಶಿಟರ್‌ಗಳನ್ನ ವಿಚಾರಣೆ ಮಾಡಬೇಕು ಎನ್ನುವ ಆದೇಶವಿದೆ. ಅದರಂತೆ ಮಾಡಿದ್ದೆವೆ.

ನಮ್ಮ ಜಿಲ್ಲೆಯಲ್ಲಿ 996 ರೌಡಿಗಳಿದ್ದು, ಅದರಲ್ಲಿ‌ ಯಾವುದೇ ಚಟುವಟಿಕೆಯಲ್ಲಿ ಇಲ್ಲದ 167ಮಂದಿ ರೌಡಿಶೀಟರ್‌ಗಳನ್ನ‌ ಕೈ ಬಿಡಲಾಗಿದೆ.ನಿನ್ನೆ ದಿನ ಭಟ್ಕಳದ ಶ್ರೀನಿವಾಸ ನಾಯ್ಕ ಸೇರಿ ಹತ್ತು‌ ಮಂದಿಯನ್ನ ಶಿರಸಿಗೆ ಕರೆದು ವಿಚಾರಣೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ‌ ಯಾವುದೇ ಕೆಲಸ‌ ಮಾಡಬಾರದು ಎಂದು ಹೇಳಿ ವಾರ್ನಿಂಗ್ ಮಾಡಿ ಕಳಿದ್ಧೇವೆ, ಆದರೆ ಹೊರ ಬಂದ ಮೇಲೆ ಎಸ್ಪಿ ಅವರು ಹಲ್ಲೆ ಮಾಡಿದ್ದಾರೆಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

http://kannadatodaynews.net/wp-content/uploads/2025/04/VID-20250409-WA1662.mp4

 

ಈ ವಿಚಾರವಾಗಿ ಯಾವುದೇ ಅನುಮತಿಯಿಲ್ಲದೆ‌ ಠಾಣೆಗೆ ಮುತ್ತಿಗೆ ಹಾಕಿ ಹಾಗೆ‌ ಹೆದ್ದಾರಿ ತಡೆ ನಡೆಸಲಾಗಿದೆ.ಯಾರೇಲ್ಲಾ ಕಾನೂನು ಚೌಕಟ್ಟನ್ನ ಬಿಟ್ಟು ನಡೆದುಕೊಂಡಿದ್ದಾರೆ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಆ ರೀತಿ ಕ್ರಮ ತೆಗೆದುಕೊಳ್ಳಾಗುವುದು ಎಂದು ಎಸ್ಪಿ ಎಂ ನಾರಾಯಣ ಅವರು ತಿಳಿಸಿದ್ದಾರೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಕರ್ತವ್ಯ ಲೋಪದ ಆಧಾರದ ಮೇಲೆ ಕುಂದಾಪುರ ಎ. ಸಿ ಮಹೇಶ ಚಂದ್ರ ಅಮಾನತು (ಸಸ್ಪೆನ್ಡ್)

Next Post

ತಂಝೀಮ್ ಮಿಲ್ಲಿಯಾ ಮಸೀದಿ ನವೀಕರಣ: ಭಟ್ಕಳದಲ್ಲಿ ಭವ್ಯ ಉದ್ಘಾಟನೆ ಇಂದು

Kannada News Desk

Kannada News Desk

Next Post
ತಂಝೀಮ್ ಮಿಲ್ಲಿಯಾ ಮಸೀದಿ ನವೀಕರಣ: ಭಟ್ಕಳದಲ್ಲಿ ಭವ್ಯ ಉದ್ಘಾಟನೆ ಇಂದು

ತಂಝೀಮ್ ಮಿಲ್ಲಿಯಾ ಮಸೀದಿ ನವೀಕರಣ: ಭಟ್ಕಳದಲ್ಲಿ ಭವ್ಯ ಉದ್ಘಾಟನೆ ಇಂದು

Please login to join discussion

ಕ್ಯಾಲೆಂಡರ್

April 2025
MTWTFSS
 123456
78910111213
14151617181920
21222324252627
282930 
« Mar   May »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d