• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, October 22, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಬಂಗಾರ ನೀಡುವುದಾಗಿ ಹೇಳಿ ಕರೆದು ಮೋಸ ಮಾಡಿ ದರೋಡೆ :ಆರೋಪಿ ಸಹಿತ ಹಣ ಜಪ್ತು ಮಾಡಿಕೊಂಡ ಬನವಾಸಿ ಠಾಣೆ ಪೊಲೀಸರು

Kannada News Desk by Kannada News Desk
August 10, 2024
in ಕ್ರೈಮ್ ನ್ಯೂಸ್
0
ಬಂಗಾರ ನೀಡುವುದಾಗಿ ಹೇಳಿ ಕರೆದು ಮೋಸ ಮಾಡಿ ದರೋಡೆ :ಆರೋಪಿ ಸಹಿತ ಹಣ ಜಪ್ತು ಮಾಡಿಕೊಂಡ ಬನವಾಸಿ ಠಾಣೆ ಪೊಲೀಸರು
0
SHARES
925
VIEWS
WhatsappTelegram Share on FacebookShare on TwitterLinkedin

ಶಿರಸಿ: ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಅಂತರ್ ಜಿಲ್ಲಾ ಆರೋಪಿಯನ್ನು ಬನವಾಸಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಿಮ್ಮಾಪುರದ ನಾಗಪ್ಪ ಕೊರಚರ(71),ಅವಿನಾಶ ಕೊರಚರ(28), ಆನವಟ್ಟಿಯ ನಿಸ್ಸಾರ ಅಹಮ್ಮದ ಮಹಮ್ಮದಜಾಪರ ಬಳಗಾರ(26),ಸಂಜೀವ ಕೆ.ಆರ್ ರಾಮಣ್ಣ ಕೊರಚರ(27),ಕೃಷ್ಣಪ್ಪ ಕೃಷ್ಣಮೂರ್ತಿ ನಾಯ್ಕ(42) ಬಂಧಿತ ಆರೋಪಿಗಳು.

ಆರೋಪಿಗಳು ಬಂಗಾರ ಕೊಡುವುದಾಗಿ ಹೇಳಿ ಕೇರಳ ಮೂಲದ ಬಂಗಾರದ ಕೆಲಸ ಮಾಡುವ ಸಚಿನ ಶಿವಾಜಿ ಗಾಯಕ್‌ವಾಡ್ ಬಳಿ 800 ಮೀ ಬಂಗಾರ ನೀಡಿದ್ದು ಆತನು ಅದನ್ನು ಊರಿಗೆ ಹೋಗಿ ಪರೀಕ್ಷಿಸಿ ಬಂಗಾರ ಎಂದು ಖಚಿತಪಡಿಸಿಕೊಂಡು ಇನ್ನಷ್ಟು ಬಂಗಾರ ಬೇಕು ಎಂದು ಆರೋಪಿತರ ಬಳಿ ಹೇಳಿದಾಗ ಶಿರಸಿ ಹಾನಗಲ್ ರಸ್ತೆಯಲ್ಲಿರುವ ಮಳಲಗಾಂ ಬಸ್ ನಿಲ್ದಾಣ ಹತ್ತಿರ ಬರಲು ತಿಳಿಸಿದ್ದಾರೆ.ಅಗಷ್ಟ್ 4ರಂದು ಬೆಳಿಗ್ಗೆ 11:45 ಸುಮಾರಿಗೆ ಆರೋಪಿತರು ತಿಳಿಸಿದ ಜಾಗಕ್ಕೆ ದೂರುದಾರರು ಬಂದಾಗ ಬಂಗಾರ ನೀಡುವುದಾಗಿ‌‌ ನಂಬಿಸಿ ಕೇರಳ ಮಲಪುರಂ ನ ವಿಷ್ಣು ನಾರಾಯಣ ಇವರನ್ನು ಮಳಲಗಾಂ ಬಸ್ ನಿಲ್ದಾಣ ಒಳಗೆ ಹೋದಾಗ ಇಲ್ಲಿ ಹಣ ಲೆಕ್ಕ ಮಾಡುವುದು ಮತ್ತು ಬಂಗಾರ ಚೆಕ್ ಮಾಡುವುದು ಬೇಡ ಇಲ್ಲಿಯೇ ಇರುವ ಕಾಡಿನ ಒಳಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ತಂದ ಹಣವನ್ನು ತೋರಿಸಲು ಹೇಳುತ್ತಾರೆ ಹಣ ತೋರಿಸಿದ ನಂತರ ಆರೋಪಿತನು ಹಣವನ್ನು ತನ್ನ ಚೀಲದಲ್ಲಿ ಇರಿಸಿಕೊಂಡು ಹಣ ಸಿಕ್ಕಿದೆ ಎಂದು ಜೋರಾಗಿ ಹಿಂದಿಯಲ್ಲಿ ಕೂಗುತ್ತಾನೆ ಆಗ ಇನ್ನುಳಿದ ಆರೋಪಿಗಳು ಬಡಿಗೆಯನ್ನು ಹಿಡಿದುಕೊಂಡು ಬಂದು 9,11,000ರೂಪಾಯಿಯನ್ನು ತೆಗೆದುಕೊಂಡು ಬಂಗಾರವನ್ನು ನೀಡದೇ ಹಲ್ಲೆ ನಡೆಸಿ ಸಚಿನ ಗಾಯಕ್‌ವಾಡ್ ಹಾಗೂ ವಿಷ್ಣು ನಾರಾಯಣ ಅವರ ಬಳಿ ಇದ್ದ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿತರ ಬಂಧನಕ್ಕೆ ತನಿಖಾ ತಂಡವನ್ನು ರಚಿಸಿ ಆರೋಪಿಗಳ ಹುಡುಕಾಟಕ್ಕೆ ಇಳಿದಿದ್ದರು ಘಟನೆಗೆ ಸಂಬಂಧಿಸಿದ ಒಂದು ಮೊಬೈಲ್ ಸಂಖ್ಯೆ ಸಿಕ್ಕರು ಅದು ಸ್ವಿಚ್ ಆಫ್ ಆಗಿತ್ತು ಬಳಿಕ ಈ ಕೃತ್ಯ ಮಾಡುವವರನ್ನು ಹುಡುಕುವಾಗ ಹಾನಗಲ್,ಆನವಟ್ಟಿ ಇತರ ಕಡೆಗೆ ಮೂರು ತಂಡಗಳನ್ನು ಕಳಿಸಲಾಗಿತ್ತು ಕೃತ್ಯದಲ್ಲಿ ಅಂಗವಿಕನೋರ್ವ ಇದ್ದು ಪರಿಣಾಮ ಆತನ ಹುಡಕಾಟ ನಡೆಸಿದಾಗ ಆರೋಪಿತರ ಸುಳಿವು ದೊರೆತು ಐದು ಜನ ಆರೋಪಿಗಳನ್ನು ಬಂಧಿಸಿ, 7,63,000 ನಗದು ಹಾಗೂ ಕೃತ್ಯಕ್ಕೆ ಬಳಸಲಾದ 3 ಮೋಟಾರು ವಾಹನವನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇದರಲ್ಲಿ ವಿಶೇಷವಾಗಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ರಾಮಯ್ಯ ಪೂಜಾರಿ ಎಂಬ ಸಿಬ್ಬಂದಿಯು ದೂರುದಾರರಿಂದ ಆರೋಪಿತರ ಮುಖ ಚಹರೆ,ಅವರ ಕುರಿತು ಮಾಹಿತು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಸಹಕಾರ ನೀಡಿ ಪ್ರಕರಣದ ತಿರುಳನ್ನು ಎಳೆ ಎಳೆಯಾಗಿ ಹೋರತೆಗೆದಿದ್ದರು.ಈ ವಿಷಯ ತಿಳಿದ ಎಸ್‌.ಪಿ ಎಂ ನಾರಾಯಣ ಅವರು ಪೊಲೀಸ್ ರಾಮಯ್ಯನಿಗೆ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತನಿಖಾ ತಂಡಕ್ಕೆ 10,000 ರೂ ಬಹುಮಾನ ಘೋಷಿಸಿ ಹಿರಿಯ ಅಧಿಕಾರಿಗಳಿಗೆ ವಿಶೇಷ ಸಾಧನೆ ಉಲ್ಲೆಖ ಮಾಡುವುದಾಗಿ ಹಾಗೂ ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಮ್ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಮ್ ಜಗದೀಶ ಮಾರ್ಗದರ್ಶನದಂತೆ, ಡಿಎಸ್ಪಿ ಕೆ.ಎಲ್. ಗಣೇಶ ನೇತೃತ್ವದಲ್ಲಿ ತನಿಖಾಧಿಕಾರಿಯಾಗಿ ಸಿಪಿಐ ಶಶಿಕಾಂತ ವರ್ಮಾ ಹಾಗೂ ಪಿ.ಎಸ್.ಐ ಗಳಾದ ಯಲ್ಲಾಲಿಂಗ ಕನ್ನೂರು, ಸುನೀಲ್ ಕುಮಾರ್, ರಾಜಕುಮಾರ್ ಉಕ್ಕಲಿ, ಮಹಾಂತಪ್ಪ ಕುಂಬಾರ ಹಾಗೂ ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಉದಯ ಗುನಗಾ, ಸತೀಶ ಭಟ್, ಕೊಟೇಶ ನಾಗರವವಳ್ಳಿ, ರಾಮಯ್ಯ ಪೂಜಾರಿ, ಸದ್ದಾಂ ಹುಸೇನ, ಹನುಮಂತ ಮಾಕಾಪೂರ, ಶಿವರಾಜ ಎಸ್. ಬಸವರಾಜ ಜಾಡರ್, ಮಂಜಪ್ಪ ಪಿ, ನಾರಾಯಣ ಎಮ್.ಎಸ್.,ಜೀಪ್ ಚಾಲಕರಾದ ಪಾಂಡುರಂಗ ಮತ್ತು ಕೃಷ್ಣ ಹಾಗೂ ಮಲ್ಲೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಶಿರಸಿಯಲ್ಲಿ ಅಗಸ್ಟ ೧೭ ರಂದು “ ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ ’’- ವಿಶ್ಲೇಷಣಾ ಕಾರ್ಯಕ್ರಮ

Next Post

ಸೋಶಿಯಲ್ ಮೀಡಿಯಾ ಬಳಕೆದಾರರ ಜವಾಬ್ದಾರಿ ಮತ್ತು ಸೈಬರ್ ಸುರಕ್ಷತೆ ಕುರಿತು ಕಾರ್ಯಗಾರ

Kannada News Desk

Kannada News Desk

Next Post
ಸೋಶಿಯಲ್ ಮೀಡಿಯಾ ಬಳಕೆದಾರರ ಜವಾಬ್ದಾರಿ ಮತ್ತು ಸೈಬರ್ ಸುರಕ್ಷತೆ ಕುರಿತು ಕಾರ್ಯಗಾರ

ಸೋಶಿಯಲ್ ಮೀಡಿಯಾ ಬಳಕೆದಾರರ ಜವಾಬ್ದಾರಿ ಮತ್ತು ಸೈಬರ್ ಸುರಕ್ಷತೆ ಕುರಿತು ಕಾರ್ಯಗಾರ

Please login to join discussion

ಕ್ಯಾಲೆಂಡರ್

August 2024
MTWTFSS
 1234
567891011
12131415161718
19202122232425
262728293031 
« Jul   Sep »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d