• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, October 22, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಯಶಸ್ವಿಯಾಗಿ ಸಂಪನ್ನಗೊಂಡ ಮುದ್ದು ರಾಧೆ,ಮುದ್ದು ಕೃಷ್ಣ, ಯಶೋಧಾಕೃಷ್ಣ ಹಾಗೂ ಭಗವದ್ಗೀತಾ ಪಠಣ ಸ್ಪರ್ಧೆ

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
September 13, 2023
in ಉತ್ತರ ಕನ್ನಡ
0
ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಯಶಸ್ವಿಯಾಗಿ ಸಂಪನ್ನಗೊಂಡ ಮುದ್ದು ರಾಧೆ,ಮುದ್ದು ಕೃಷ್ಣ, ಯಶೋಧಾಕೃಷ್ಣ ಹಾಗೂ ಭಗವದ್ಗೀತಾ ಪಠಣ ಸ್ಪರ್ಧೆ
0
SHARES
116
VIEWS
WhatsappTelegram Share on FacebookShare on TwitterLinkedin

ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಯಶಸ್ವಿಯಾಗಿ ಸಂಪನ್ನಗೊಂಡ ಮುದ್ದು ರಾಧೆ,ಮುದ್ದು ಕೃಷ್ಣ, ಯಶೋಧಾಕೃಷ್ಣ ಹಾಗೂ ಭಗವದ್ಗೀತಾ ಪಠಣ ಸ್ಪರ್ಧೆ

ಭಟ್ಕಳ : ಇಲ್ಲಿನ‌ ಸೋನಾರ ಕೇರಿಯ ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ‌ಮಂಡಳಿಯಿಂದ‌ ಕೃಷ್ಣಾಷ್ಟಮಿಯ ಹಿನ್ನೆಲೆಯಲ್ಲಿ ಮುದ್ದು ರಾಧೆ, ಮುದ್ದು ಕೃಷ್ಣ ಯಶೋಧೆ ಕೃಷ್ಣ ಹಾಗೂ ಭಗವದ್ಗೀತಾ ಪಠಣ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ದೈವಜ್ಞ ಸಮಾಜದ ಅಧ್ಯಕ್ಷರಾದ ಸುಧಾಕರ್ ಮಾನಕಾಮೆ ದೀಪ‌ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಂಗಾಧರ ನಾಯ್ಕ ಮಾತನಾಡಿ ಜ್ಞಾನೇಶ್ವರಿ ಮಹಿಳಾ ಮಂಡಳಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳಾ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಪೋಷಿಸುವಂಥ ಕಾರ್ಯಕ್ರವನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಞಾನೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆಯಾದ ಪರಿಮಳಾ ರಾಜಶೇಖರ್ ಶೇಟ್ ಮಾತನಾಡಿ ನಮ್ಮ ಮಹಿಳಾ‌ಮಂಡಳಿಯ ವತಿಯಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ದೈವಜ್ಞ ಸಮಾಜದ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರು, ದೈವಜ್ಞ ಯುವಕ ಮಂಡಳಿಯು ನೀಡುವ ಸಹಕಾರವು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎಂದರಲ್ಲದೇ ಮಹಿಳಾ ಮಂಡಳಿಯ ಎಲ್ಲ ಸದಸ್ಯರು ಉತ್ಸಾಹದಿಂದ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ನುಡಿದು ಎಲ್ಲರ ಸಹಕಾರವನ್ನು ನೆನೆದರು. ಕಾರ್ಯಕ್ರಮದಲ್ಲಿ ವಿದ್ಯಾ ಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪ ಖಾರ್ವಿ, ಶಿಕ್ಷಕ‌ ಸುರೇಶ ಮರ್ಡೇಶ್ವರ ಮುಖ್ಯ ಅತಿಥಿಗಳಾಗಿ‌ ಪಾಲ್ಗೊಂಡು ವಿವಿಧ ಸ್ಪರ್ಧೆಗಳ ನಿರ್ಣಯವನ್ನು ನೀಡಿದರು..
ಯುವಕ ಮಂಡಳಿ ಅಧ್ಯಕ್ಷರಾದ ಅಣ್ಣಪ್ಪ ಕೊಗ್ಗ ಶೇಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಿಯ ವಿಭಾಗದ ಭಗವದ್ಗೀತೆ ಪಠಣದಲ್ಲಿ ಮನ್ವಿತಾ ಮಂಜುನಾಥ್ ಶೇಟ್ ಪ್ರಥಮ, ರಿತೀಶ ರಾಜೇಶ್ ಶೆಟ್ ದ್ವಿತೀಯ, ಪಾವನಿ ಜನಾರ್ದನ್ ಶೇಟ್ ತೃತೀಯ. ಹಿರಿಯರ ವಿಭಾಗದಲ್ಲಿ ಜನನಿ ಜನಾರ್ಧನ್ ಶೆಟ್ ಪ್ರಥಮ. ಪ್ರೇರಣ ಸುಬ್ರಹ್ಮಣ್ಯ ದ್ವಿತೀಯ. ಸ್ಪೂರ್ತಿ ರಾಘವೇಂದ್ರ ಶೇಟ್ ತೃತೀಯ.ಮಹಿಳೆಯವ ವಿಭಾಗದಲ್ಲಿ
. ಮಮತಾ ಸುಬ್ರಹ್ಮಣ್ಯ ಶೇಟ್ ದ್ವಿತೀಯ. ರೇಖಾ ಉದಯ ರಾಯ್ಕರ್, ನರ್ಮದಾ ಮಂಜುನಾಥ್ ಶೇಟ್ ತೃತೀಯ.
ಮುದ್ದುಕೃಷ್ಣ ಮುದ್ದು ರಾಧಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಗೌತಮಿ ಸಂದೀಪ್ ಶೇಟ್ ಪ್ರಥಮ. ಓಂಕಾರ್ ಅಣ್ಣಪ್ಪ ಶೇಟ್ ದ್ವಿತೀಯ. ಸಾಯಿಚರಣ್ ನಾಗಾನಂದ ಶೇಟ್ ತೃತೀಯ, ಹಿರಿಯರ ವಿಭಾಗದಲ್ಲಿ ಯಶಸ್ವಿನಿ ಶೇಟ್. ಪ್ರಥಮ,ರೀತಿಶಾ ರಾಜೇಶ್ ಶೆಟ್ ದ್ವಿತೀಯ. ಶ್ರೀ ಲಕ್ಷ್ಮಿ ರಾಘವೇಂದ್ರ ಶೇಟ್ ತೃತೀಯ, ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ಪ್ರಭಾ ಮತ್ತು ಓಂಕಾರ್ ಪ್ರಥಮ, ಪುಷ್ಪಾಂಜಲಿ ಮತ್ತು ಸಾನ್ವಿ ದ್ವಿತೀಯ, ದೀಪ ಮತ್ತು ಗೌತಮಿ, ರೇಣುಕಾ ಸಾಯಿಚರಣ್ ಮತ್ತು ಮಂಜುಳಾ ಅನಿಶ್ ತೃತೀಯ ಬಹುಮಾನ ಪಡೆದರು. ಮಕ್ಕಳು ಹಾಗೂ ತಾಯಂದಿರು ಉತ್ಸಾಹ ಸಂಭ್ರಮದಿಂದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುದ್ದು ರಾಧೆ, ಮುದ್ದು ಕೃಷ್ಣ, ಯಶೋಧಾ ಕೃಷ್ಣ ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂದು ಎಲ್ಲರ‌ ಗಮನ ಸೆಳೆಯಿತು.
ಸವಿತಾ ರತ್ನಾಕರ್ ಶೇಟ್ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ದೀಪಾ ಸಂದೀಪ್ ಶೇಟ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಿರಿಯರ ವಿಭಾಗದ ಭಗವದ್ಗೀತೆ ಪಠಣದಲ್ಲಿ ಮನ್ವಿತಾ ಮಂಜುನಾಥ್ ಶೇಟ್ ಪ್ರಥಮ, ರಿತೀಶ ರಾಜೇಶ್ ಶೆಟ್ ದ್ವಿತೀಯ, ಪಾವನಿ ಜನಾರ್ದನ್ ಶೇಟ್ ತೃತೀಯ ಸ್ಥಾನ ಪಡೆದರೆ ಹಿರಿಯ ವಿಭಾಗದಲ್ಲಿ ಜನನಿ ಜನಾರ್ಧನ್ ಶೆಟ್ ಪ್ರಥಮ, ಪ್ರೇರಣ ಸುಬ್ರಹ್ಮಣ್ಯ ದ್ವಿತೀಯ, ಸ್ಪೂರ್ತಿ ರಾಘವೇಂದ್ರ ಶೇಟ್ ತೃತೀಯ ಸ್ಥಾನ ,ಮಹಿಳೆಯರ ವಿಭಾಗದಲ್ಲಿ‌. ಮಮತಾ ಸುಬ್ರಹ್ಮಣ್ಯ ಶೇಟ್ ಪ್ರಥಮ,
ರೇಖಾ ಉದಯ ರಾಯ್ಕರ್ ದ್ವಿತೀಯ ಹಾಗೂ
ನರ್ಮದಾ ಮಂಜುನಾಥ್ ಶೇಟ್ ತೃತೀಯ ಸ್ಥಾನ ಪಡೆದರು.
ಮುದ್ದುಕೃಷ್ಣ ಮುದ್ದು ರಾಧಾ ಕಿರಿಯ ವಿಭಾಗದಲ್ಲಿ ಗೌತಮಿ ಸಂದೀಪ್ ಶೇಟ್ ಪ್ರಥಮ. ಓಂಕಾರ್ ಅಣ್ಣಪ್ಪ ಶೇಟ್ ದ್ವಿತೀಯ, ಸಾಯಿಚರಣ್ ನಾಗಾನಂದ ಶೇಟ್ ತೃತೀಯ ಸ್ಥಾನ ಪಡೆದರೆ ಹಿರಿಯರ ವಿಭಾಗದಲ್ಲಿ ಯಶಸ್ವಿನಿ ಶೇಟ್. ಪ್ರಥಮ, ರೀತಿಶಾ ರಾಜೇಶ್ ಶೆಟ್ ದ್ವಿತೀಯ. ಶ್ರೀ ಲಕ್ಷ್ಮಿ ರಾಘವೇಂದ್ರ ಶೇಟ್ ತೃತೀಯ ಸ್ಥಾನ ಪಡೆದರು.
ಯಶೋಧ – ಕೃಷ್ಣ ಸ್ಪರ್ಧೆಯಲ್ಲಿ ಪ್ರಭಾ ಮತ್ತು ಓಂಕಾರ್ ಪ್ರಥಮ, ಪುಷ್ಪಾಂಜಲಿ ಮತ್ತು ಸಾನ್ವಿ ದ್ವಿತೀಯ, ದೀಪ ಮತ್ತು ಗೌತಮಿ ಮತ್ತು ರೇಣುಕಾ ಸಾಯಿಚರಣ್, ಮಂಜುಳಾ ಅನಿಶ್ ತೃತೀಯ ಬಹುಮಾನ ಪಡೆದುಕೊಂಡರು.
ಸವಿತಾ ರತ್ನಾಕರ್ ಶೇಟ್ ನಿರೂಪಿಸಿದರು. ದೀಪಾ ಸಂದೀಪ್ ಶೇಟ್ ಪ್ರಾರ್ಥನೆ ಹಾಡಿದರು

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಜನತಾ ವಿದ್ಯಾಲಯ ಮುರ್ಡೇಶ್ವರ ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಂಸ್ಥಾಪಕರ ದಿನಾಚರಣೆ – ದಿನಕರ ದೇಸಾಯಿ ಸಂಸ್ಮರಣೆ

Next Post

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!

Kannada News Desk

Kannada News Desk

Next Post

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ..!

Please login to join discussion

ಕ್ಯಾಲೆಂಡರ್

September 2023
MTWTFSS
 123
45678910
11121314151617
18192021222324
252627282930 
« Aug   Oct »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d