• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, December 7, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಕಾರವಾರ ದಲ್ಲಿ ಕಾಲೇಜು ಯುವತಿ ಜೊತೆ ದೇವಾಲಯದ ಒಳಗಡೆ ಚಕ್ಕಂದವಾಡುತ್ತಿದ್ದಾಗ ಸಿಕ್ಕಿಬಿದ್ದ KSRTC ಬಸ್ ಚಾಲಕ

Kannada News Desk by Kannada News Desk
December 23, 2024
in ಉತ್ತರ ಕನ್ನಡ
0
ಕಾರವಾರ ದಲ್ಲಿ ಕಾಲೇಜು ಯುವತಿ ಜೊತೆ ದೇವಾಲಯದ ಒಳಗಡೆ ಚಕ್ಕಂದವಾಡುತ್ತಿದ್ದಾಗ ಸಿಕ್ಕಿಬಿದ್ದ KSRTC ಬಸ್ ಚಾಲಕ
0
SHARES
9.7k
VIEWS
WhatsappTelegram Share on FacebookShare on TwitterLinkedin

ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಹೊಡೆತ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ಇಲ್ಲಿ ಬರಲ್ಲ’ ಎಂದು ಬೇಡಿಕೊಳ್ಳುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ!

ವೀರಣ್ಣ ಎಂಬ ಕೆಎಸ್‌ಆರ್‌ಟಿಸಿ ಚಾಲಕ ಶ್ವೇತಾ ಎಂಬ ಕಾಲೇಜು ಯುವತಿ ಜೊತೆ (ಜೋಡಿ ಹೆಸರು ಬದಲಿಸಿದೆ) ಸವಿತಾ ಹೊಟೇಲ್ ಪಕ್ಕದಲ್ಲಿನ ದೇವಾಲಯದಲ್ಲಿ `ನಾನು ರಾಧೆ.. ನೀನು ಕೃಷ್ಣ’ ಎನ್ನುತ್ತ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಈ ಜೋಡಿ ದೇವಾಲಯದ ಒಳಗೆ ಪ್ರವೇಶಿಸಿದಾಗ ಅಲ್ಲಿ ಅರ್ಚಕರು ಇರಲಿಲ್ಲ. ಹೀಗಾಗಿ ಆ ಇಬ್ಬರು ಏಕಾಂತದಲ್ಲಿದ್ದರು.

ಇದನ್ನು ನೋಡಿದ ಕೆಲವರು ದೇವಾಲಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿಯವರು ಬಂದು ಆ ಇಬ್ಬರನ್ನು ತರಾಠೆಗೆ ತೆಗೆದುಕೊಂಡರು. ಈ ವೇಳೆ ಸಿಟ್ಟಿಗೆದ್ದ ಕೆಲವರು ಚಾಲಕನಿಗೆ ಎರಡು ಏಟು ಬಿಟ್ಟರು. “ನಾನು ಡಿಪಾರ್ಟಮೆಂಟಿನವ. ಯುನಿಪಾರಂ ನೋಡಿ’ ಎಂದು ಚಾಲಕ ಹೇಳಿದಾಗ ಮತ್ತೆರಡು ಪೆಟ್ಟು ಹೆಚ್ಚುವರಿಯಾಗಿ ಬಿದ್ದಿತು!

ಇನ್ನಷ್ಟು ಜನ ಸೇರುವುದನ್ನು ನೋಡಿದ ಕಾಲೇಜು ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆಗ ಅಲ್ಲಿಗೆ ಬಂದವರು ದೇವಾಲಯದ ಗೇಟು ಹಾಕಿದರು. ಇಬ್ಬರು ಒಟ್ಟಿಗಿರುವ ವಿಡಿಯೋ ಮಾಡಿ `ಪಾಲಕರಿಗೆ ತಲುಪುವವರಿಗೂ ಶೇರ್ ಮಾಡಿ’ ಎಂದು ಹರಿಬಿಟ್ಟರು.

ಕೊನೆಗೆ `ಪೊಲೀಸರನ್ನು ಕರೆಯಿಸುತ್ತೇನೆ’ ಎಂದಾಗ ಆ ಇಬ್ಬರು ಸೇರಿ ಕೈ ಮುಗಿದರು. ಕಾಲೇಜು ವಿದ್ಯಾರ್ಥಿನಿ `ತಮ್ಮನ್ನು ಬಿಟ್ಟುಬಿಡಿ’ ಎಂದು ದುಂಬಾಲು ಬಿದ್ದಾಗ ಅಲ್ಲಿದ್ದವರ ಮನಸ್ಸು ಕರಗಿತು. ಕೊನೆಗೆ `ಮತ್ತೆ ಹೀಗೆ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿ, ಅಲ್ಲಿಂದ ಇಬ್ಬರನ್ನು ಬೀಳ್ಕೊಟ್ಟರು. `ಚಾಲಕ ಹಾಗೂ ಆ ವಿದ್ಯಾರ್ಥಿನಿ ನಡುವೆ ಸುಮಾರು 15 ವರ್ಷ ವಯಸ್ಸಿನ ಅಂತರವಿದ್ದು, ಚಾಲಕನನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಅಲ್ಲಿದ್ದವರು ಆಗ್ರಹಿಸಿದರು.ಮಾಧ್ಯಮದ ಜೊತೆ ಮಾತನಾಡಿದ ಶಿರಸಿ ವಿಭಾಗ ಕೆ.ಎಸ್.ಆರ್.ಟಿ.ಸಿ ಡಿ.ಸಿ ಅವರು ಕಾರವಾರ ಡಿಪೋ ಮೆನೇಜರ್ ಜೊತೆ ಮಾತನಾಡಿ ಚಾಲಕ ನ ಮೇಲೆ ಕ್ರಮ ಕೈ ಗೊಳ್ಳುತ್ತೆನೆ ಎಂದು ತಿಳಿಸಿದ್ದಾರೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ಜೆಟ್‌ಸ್ಕೀ ಬೋಟ್ ಸಮುದ್ರದಲ್ಲಿ ಪಲ್ಟಿ ಮುರುಡೇಶ್ವರ ಮೂಲದ ಬೋಟ್ ರೈಡರ್ ರವಿದಾಸ್ ನಾಪತ್ತೆ

Next Post

ಅರಣ್ಯ ಇಲಾಖೆ ತಯಾರಿಸಿದ ದಾಖಲೆಗೆ ಕಾನೂನು ಮಾನ್ಯತೆ ಇಲ್ಲ -ರವಿಂದ್ರ ನಾಯ್ಕ

Kannada News Desk

Kannada News Desk

Next Post
ಅರಣ್ಯ ಇಲಾಖೆ ತಯಾರಿಸಿದ ದಾಖಲೆಗೆ ಕಾನೂನು ಮಾನ್ಯತೆ ಇಲ್ಲ -ರವಿಂದ್ರ ನಾಯ್ಕ

ಅರಣ್ಯ ಇಲಾಖೆ ತಯಾರಿಸಿದ ದಾಖಲೆಗೆ ಕಾನೂನು ಮಾನ್ಯತೆ ಇಲ್ಲ -ರವಿಂದ್ರ ನಾಯ್ಕ

Please login to join discussion

ಕ್ಯಾಲೆಂಡರ್

December 2024
MTWTFSS
 1
2345678
9101112131415
16171819202122
23242526272829
3031 
« Nov   Jan »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d