• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Saturday, December 27, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಮಾಜಿ ಸಚಿವ ಶಿವಾನಂದ ನಾಯ್ಕ ಕೈ ಹಿಡಿದ ಮಂಕಿ ಜನತೆ:ಮಂಕಿ ಪ.ಪಂ. ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ – 20ರಲ್ಲಿ 12 ಸ್ಥಾನಗಳ ಗೆಲುವು

Kannada News Desk by Kannada News Desk
December 24, 2025
in ಉತ್ತರ ಕನ್ನಡ
0
ಮಾಜಿ ಸಚಿವ ಶಿವಾನಂದ ನಾಯ್ಕ ಕೈ ಹಿಡಿದ ಮಂಕಿ ಜನತೆ:ಮಂಕಿ ಪ.ಪಂ. ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ – 20ರಲ್ಲಿ 12 ಸ್ಥಾನಗಳ ಗೆಲುವು
0
SHARES
922
VIEWS
WhatsappTelegram Share on FacebookShare on TwitterLinkedin

ಮಂಕಿ/ಹೊನ್ನಾವರ:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ ಹುಟ್ಟೂರಾದ ಮಂಕಿ ಪಟ್ಟಣ ಪಂಚಾಯತ್‌ಗೆ ನಡೆದ ಚುನಾವಣೆಯ ಅಂತಿಮ ಫಲಿತಾಂಶಗಳು ಇಂದು ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷವು ಬಹುಮತದೊಂದಿಗೆ ಅಧಿಕಾರದ ಹಾದಿ ಹಿಡಿದಿದೆ. ಒಟ್ಟು 20 ವಾರ್ಡ್‌ಗಳ ಪೈಕಿ 12 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ, ಕಾಂಗ್ರೆಸ್ ಪಕ್ಷ 8 ಸ್ಥಾನಗಳಲ್ಲಿ ಜಯ ಸಾಧಿಸಿದೆ.


ಪಟ್ಟಣ ಪಂಚಾಯತ್ ಘೋಷಣೆಯಾದ ಬಳಿಕ ಸುದೀರ್ಘ ವಿರಾಮದ ನಂತರ ನಡೆದ ಈ ಚುನಾವಣೆ ಮಂಕಿ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗೆ ಹೊಸ ಚೈತನ್ಯ ತಂದಿದೆ. ಬಿಜೆಪಿ ಮಾಜಿ ಸಚಿವ ಶಿವಾನಂದ ನಾಯ್ಕ ಹುಟ್ಟೂರಾದ ಮಂಕಿ ಪಟ್ಟಣ ಪಂಚಾಯತ್‌ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವುದರೊಂದಿಗೆ ಮಾಜಿ ಸಚಿವ ಶಿವಾನಂದ ನಾಯ್ಕ್ ಮೇಲುಗೈ ಸಾದಿಸಿದಂತಾಗಿದೆ.
ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹೊನ್ನಾವರದ ಶರಾವತಿ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.


ರಾಜಕೀಯ ವಲಯದಲ್ಲಿ ಈ ಫಲಿತಾಂಶವನ್ನು ಮಾಜಿ ಶಾಸಕ ಸುನೀಲ್ ನಾಯ್ಕ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕ ಅವರ ಬಣದ ಪ್ರಭಾವ ಸ್ಪಷ್ಟವಾಗಿ ಕಾಣಿಸಿಕೊಂಡಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಆಡಳಿತ ರಚನೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

📊 ವಾರ್ಡ್‌ವಾರು ಆಯ್ಕೆಯಾದ ಸದಸ್ಯರು
🔹 1ನೇ ವಾರ್ಡ್ (ಮಡಿ): ಜ್ಯೋತಿ ಸತೀಶ ಖಾರ್ವಿ – ಬಿಜೆಪಿ
🔹 2ನೇ ವಾರ್ಡ್ (ದೇವರಗದ್ದೆ): ಮೀನಾಕ್ಷಿ ಕೃಷ್ಣ ಹಸ್ಲರ – ಬಿಜೆಪಿ (297 ಮತ)
🔹 3ನೇ ವಾರ್ಡ್ (ಹಳೇಮಠ): ಆನಂದ ಗಣಪತಿ ನಾಯ್ಕ – ಬಿಜೆಪಿ (276)
🔹 4ನೇ ವಾರ್ಡ್ (ನವಾಯತಕೇರಿ): ರೇಷ್ಮಾ ಫರ್ನಾಂಡೀಸ್ – ಕಾಂಗ್ರೆಸ್
🔹 5ನೇ ವಾರ್ಡ್ (ಕಟ್ಟೆ ಅಂಗಡಿ): ಮಹಮ್ಮದ್ ಸಿದ್ದಿಕ್ ಹಸನ್ ಬಾಪು – ಕಾಂಗ್ರೆಸ್
🔹 6ನೇ ವಾರ್ಡ್ (ನಾಖುದಾ ಮೊಹಲ್ಲಾ): ರಹಮತುಲ್ಲಾ ಬೊಟ್ಲೇರ – ಕಾಂಗ್ರೆಸ್ (435)
🔹 7ನೇ ವಾರ್ಡ್ (ಬಣಸಾಲೆ): ಸವಿತಾ ಮಲ್ಲಯ್ಯ ನಾಯ್ಕ – ಬಿಜೆಪಿ (220)
🔹 8ನೇ ವಾರ್ಡ್ (ದಾಸನಮಕ್ಕಿ): ಪೀಟರ್ ಎಸ್. ರೊಡ್ರಗೀಸ್ – ಬಿಜೆಪಿ (287)
🔹 9ನೇ ವಾರ್ಡ್ (ಹೊಸಹಿತ್ಲ): ಗೀತಾ ರಮಾಕಾಂತ ಹರಿಕಂತ್ರ – ಬಿಜೆಪಿ (472)
🔹 10ನೇ ವಾರ್ಡ್ (ದೊಡ್ಡಗುಂದ): ಗಜಾನನ ಬಾಲಯ್ಯ ನಾಯ್ಕ – ಕಾಂಗ್ರೆಸ್ (376)
🔹 11ನೇ ವಾರ್ಡ್ (ಗುಳದಕೇರಿ–1): ಸತೀಶ ದೇವಪ್ಪ ನಾಯ್ಕ – ಬಿಜೆಪಿ (282)
🔹 12ನೇ ವಾರ್ಡ್ (ಗುಳದಕೇರಿ–2): ಸಂಜೀವ ಗಂಗಾಧರ ನಾಯ್ಕ – ಕಾಂಗ್ರೆಸ್ (272)
🔹 13ನೇ ವಾರ್ಡ್ (ಚಿತ್ತಾರ): ರೇಖಾ ಗಿರೀಶ ನಾಯ್ಕ – ಬಿಜೆಪಿ (548)
🔹 14ನೇ ವಾರ್ಡ್ (ಗಂಜಿಗೇರಿ): ನೇತ್ರಾವತಿ ಈಶ್ವರ ಗೌಡ – ಬಿಜೆಪಿ (223)
🔹 15ನೇ ವಾರ್ಡ್ (ಸಾರಸ್ವತಕೇರಿ): ರವಿ ಉಮೇಶ ನಾಯ್ಕ – ಬಿಜೆಪಿ (592)
🔹 16ನೇ ವಾರ್ಡ್: ಉಲ್ಲಾಸ ಅಂಗದ ನಾಯ್ಕ – ಕಾಂಗ್ರೆಸ್ (155)
🔹 17ನೇ ವಾರ್ಡ್ (ತಾಳಮಕ್ಕಿ): ಉಷಾ ಕೃಷ್ಣ ನಾಯ್ಕ – ಕಾಂಗ್ರೆಸ್ (397)
🔹 18ನೇ ವಾರ್ಡ್ (ಕೊಪ್ಪದಮಕ್ಕಿ): ವಿಜಯಾ ಮೋಹನ ನಾಯ್ಕ – ಬಿಜೆಪಿ (388)
🔹 19ನೇ ವಾರ್ಡ್: ವಿನಾಯಕ ಮೊಗೇರ – ಕಾಂಗ್ರೆಸ್ (299)
🔹 20ನೇ ವಾರ್ಡ್: ಸವಿತಾ ಹನುಮಂತ ನಾಯ್ಕ – ಬಿಜೆಪಿ (344).

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಕಾನಿಪ ಧ್ವನಿ ಸಂಘಟನೆಯಿಂದ ಭಟ್ಕಳದಲ್ಲಿ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ–ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ತುಮಕೂರಿನಲ್ಲಿ ಪೋಸ್ಟರ್ ಬಿಡುಗಡೆ

Next Post

ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಹಣ ದುರ್ಬಳಕೆ ಆರೋಪ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ಅಮಾನತು

Kannada News Desk

Kannada News Desk

Next Post
ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಹಣ ದುರ್ಬಳಕೆ ಆರೋಪ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ಅಮಾನತು

ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಹಣ ದುರ್ಬಳಕೆ ಆರೋಪ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ಅಮಾನತು

Please login to join discussion

ಕ್ಯಾಲೆಂಡರ್

December 2025
MTWTFSS
1234567
891011121314
15161718192021
22232425262728
293031 
« Nov    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d