• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Friday, July 4, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ರವೀಂದ್ರ ನಾಯ್ಕರ ಸಾಮಾಜಿಕ ಹೋರಾಟಕ್ಕೆ ೪೦ ವರ್ಷ ; ಸಾಮಾಜಿಕ ಹೋರಾಟದ ಧ್ವನಿ ನೆಮ್ಮದಿ ತಂದಿದೆ- ರವೀಂದ್ರ ನಾಯ್ಕ.

Kannada News Desk by Kannada News Desk
March 19, 2024
in ಉತ್ತರ ಕನ್ನಡ
0
ರವೀಂದ್ರ ನಾಯ್ಕರ ಸಾಮಾಜಿಕ ಹೋರಾಟಕ್ಕೆ ೪೦ ವರ್ಷ ; ಸಾಮಾಜಿಕ ಹೋರಾಟದ ಧ್ವನಿ ನೆಮ್ಮದಿ ತಂದಿದೆ- ರವೀಂದ್ರ ನಾಯ್ಕ.
0
SHARES
170
VIEWS
WhatsappTelegram Share on FacebookShare on TwitterLinkedin

ರವೀಂದ್ರ ನಾಯ್ಕರ ಸಾಮಾಜಿಕ ಹೋರಾಟಕ್ಕೆ ೪೦ ವರ್ಷ ;
ಸಾಮಾಜಿಕ ಹೋರಾಟದ ಧ್ವನಿ ನೆಮ್ಮದಿ ತಂದಿದೆ- ರವೀಂದ್ರ ನಾಯ್ಕ.

ಶಿರಸಿ: ಆರ್ಥೀಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದAತಹ ಪ್ರದೇಶಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಸಂಘಟಿತ ವರ್ಗಗಳನ್ನ ಸಂಘಟಿಸಿ, ಹಕ್ಕಿಗಾಗಿ ಸಂಘಟನಾತ್ಮಕ ಸಂಘಟನೆ ಮತ್ತು ಸಾಂಘಿಕ ೪೦ ವರ್ಷ ಹೋರಾಟದ ಮೂಲಕ ಅರಣ್ಯ ಭೂಮಿ ಹಕ್ಕು ಹಾಗೂ ಸಾಮಾಜಿಕ ನ್ಯಾಯಕ್ಕೆ ಮಾಡಿದ ಕಾರ್ಯ ನೆಮ್ಮದಿ ತಂದಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.

ಕನ್ನಡಪರ ಗೋಕಾಕ ವರದಿ ಚಳುವಳಿಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಸಕ್ರೀಯವಾಗಿ ಸಾಮಾಜಿಕ ಮೀಸಲಾತಿ, ಅರಣ್ಯ ಭೂಮಿ ಹಕ್ಕು ಸಂಘಟನೆಗಳಲ್ಲಿ ಸಕ್ರೀಯವಾಗಿ ಇಂದಿನವರೆಗೂ ನಿರಂತರವಾದ ೪೦ ವರ್ಷ ಸಂಘಟನೆ- ಹೋರಾಟದ ಕೈಪಿಡಿಯನ್ನು ಇಂದು ಅವರ ಕಾರ್ಯಾಲಯದಲ್ಲಿ ಬಿಡುಗಡೆಗೊಳಿ ಮಾತನಾಡುತ್ತ ಮೇಲಿನಂತೆ ಅವರು ಹೇಳಿದರು.

ಅನಕ್ಷರಸ್ಥ, ಆರ್ಥೀಕ ದುರ್ಬಲ ವರ್ಗದವರಿಗೆ ಜ್ಞಾನವನ್ನು ನೀಡಿ, ಜಾಗೃತ ಮೂಡಿಸಿ, ಅಸಂಘಟಿತ ವರ್ಗಗಳನ್ನ ಸಹಸ್ರಾರು ಸಂಖ್ಯೆಯಲ್ಲಿ ಸಂಘಟನಾತ್ಮಕವಾಗಿ ಸಂಘಟಿಸಿ, ಹೋರಾಟದ ಪಡೆಯನ್ನು ಕಟ್ಟಿಕೊಂಡು, ನಿರಂತರವಾಗಿ ಬಿದಿಗಿಳಿದು ಐತಿಹಾಸಿಕ ನಿರಂತರ ಹೋರಾಟವು ವಿಶೇಷವಾಗಿದೆ ಎಂದು ಅವರು ಹೇಳಿದರು.

ಹೋರಾಟಕ್ಕೆ ಸಾಮಾಜಿಕ ಬದ್ದತೆ:
ಅನಕ್ಷರಸ್ಥ, ಆರ್ಥೀಕವಾಗಿ ದುರ್ಬಲ, ಸಾಮಾಜಿಕ ಅಸಮತೋಲನಕ್ಕೆ ಒಳಗೊಂಡು, ಮೀಸಲಾತಿ ವಂಚಿತ ಜಾತಿಯ ಸದಸ್ಯರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತೆ ಮೂಡಿಸುವ ಮೂಲಕ ಮೀಸಲಾತಿ ಹಕ್ಕಿಗೆ ಕಳೆದ ನಾಲ್ಕು ದಶಕಗಳಲ್ಲಿ ಮೀಸಲಾತಿ ವಂಚಿತಗೊAಡಿರುವAತವರಿಗೆ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ನೀಡಿರುವುದು ದಾಖಲಾರ್ಹ ಎಂದು ಅವರು ಹೇಳಿದರು

ಚೆನ್ನಪ್ಪ ರೆಡ್ಡಿ ಮೀಸಲಾತಿ ಆಯೋಗದಲ್ಲಿ, ಗುನಗಿ ಪಡ್ತಿ, ಉಪನಾಡವರ, ಕುಳವಡಿ ಮರಾಠಿ ಮುಂತಾದ ಜಾತಿಗಳು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನ ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡಲಾಗಿದ್ದು ೯೦ರ ದಶಕದಲ್ಲಿ ರಾಷ್ಟಿçÃಯ ಹಿಂದುಳಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಪಿ.ಕೆ ಶ್ಯಾಮಸುಂದರ ನೇತ್ರತ್ವದ ಆಯೋಗಕ್ಕೆ ಕೇಂದ್ರ ಸರಕಾರದ ಮೀಸಲಾತಿಯಿಂದ ವಂಚಿತರಾಗಿರುವ ಶೇರುಗಾರ್, ಸಿದ್ಧಿ, ಗುನಗಿ ಮತ್ತು ಕುಳವಾಡಿ ಮರಾಠಿ ಸಮಾಜವನ್ನ ತಾಂತ್ರಿಕ ದೋಷದಿಂದ ಮೀಸಲಾತಿ ವಂಚಿತವಾಗಿರುವ ಸಮಾಜದ ಪರವಾದ ಕಾರ್ಯ ಮಾಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿದರು.

ಅರಣ್ಯವಾಸಿಗಳಿಗೆ ಧ್ವನಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಸುಮಾರು ೮೫,೦೦೦ ಕುಟುಂಬಗಳು ಅರಣ್ಯ ಪ್ರದೇಶದ ಮೇಲೆ ಅವಲಂಭಿತವಾಗಿರುವAತವರಿಗೆ, ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ, ಅರಣ್ಯವಾಸಿಗಳ ಪರ ೩೩ ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯಾದ್ಯಂತ ಸುಮಾರು ೫೦೦೦ ಕ್ಕೂ ಮಿಕ್ಕಿ ಹೋರಾಟ, ಅಭಿಯಾನ, ಸಂಘಟನೆ, ಕಾನೂನು ಜಾಗೃತಿ, ಪಾದಯಾತ್ರೆ ಕಾರ್ಯಕ್ರಮ ದೇಶದ ಸಾಮಾಜಿಕ ಹೋರಾಟದ ಮೈಲಿಗಲ್ಲು ಎಂದು ರವೀಂದ್ರ ನಾಯ್ಕ ಉಲ್ಲೇಖಿಸಿದರು.

Related

Previous Post

ಅಂಕೋಲ ಬಸ್ ನಿಲ್ದಾಣದಲ್ಲಿಟ್ಟ ಬುಲೆಟ್ ಬೈಕ್ ಕಳ್ಳತನ… ಡ್ಯೂಟಿಗೆ ಹೋಗಿ ಬರುವಷ್ಟರಲ್ಲಿ ಬುಲೆಟ್ ಬೈಕ್ ಹೊತ್ತೊಯ್ದ ಕಳ್ಳರು ಯಾರು?. ಸಿಸಿಟಿವಿಯನ್ನು ಅಳವಡಿಸಲು ನಿರ್ಲಕ್ಷ ವಹಿಸಿದ ಸಾರಿಗೆ ಸಂಸ್ಥೆ… ಈ ಬಗ್ಗೆ ಗಮನಹರಿಸುವರೆ ಮಾನ್ಯ ಶಾಸಕರು.

Next Post

ಸಾವಿರಾರು ಭಕ್ತರ ಸಮ್ಮುಖದಲ್ಲಿ ಗದ್ದುಗೆ ಗೆ ಏರಿದ ಶಿರಸಿ ಯ ಮಾರಿಯಮ್ಮ

Kannada News Desk

Kannada News Desk

Next Post
ಸಾವಿರಾರು ಭಕ್ತರ ಸಮ್ಮುಖದಲ್ಲಿ ಗದ್ದುಗೆ ಗೆ ಏರಿದ ಶಿರಸಿ ಯ ಮಾರಿಯಮ್ಮ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಗದ್ದುಗೆ ಗೆ ಏರಿದ ಶಿರಸಿ ಯ ಮಾರಿಯಮ್ಮ

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.