• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Thursday, July 3, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ಬೆದರಿಸಿ ಲಂಚ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಚಂದ್ರಶೇಖರ್ ಹುದ್ದಾರ್ ಅಮಾನತು(ಸಸ್ಪೆನ್ಡ್)

Kannada News Desk by Kannada News Desk
March 12, 2025
in ಉತ್ತರ ಕನ್ನಡ
0
ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ಬೆದರಿಸಿ ಲಂಚ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಕಾನ್ಸ್ಟೇಬಲ್ ಚಂದ್ರಶೇಖರ್ ಹುದ್ದಾರ್ ಅಮಾನತು(ಸಸ್ಪೆನ್ಡ್)
0
SHARES
2.1k
VIEWS
WhatsappTelegram Share on FacebookShare on TwitterLinkedin
http://kannadatodaynews.net/wp-content/uploads/2025/03/VID-20250311-WA0254.mp4

ಶಿರಸಿ-ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಸವಾರನನ್ನು ತಡೆದು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಕೊನೆಗೆ ಎಂಜಲು ಕಾಸಿಗೆ ಕೈ ಒಡ್ಡಿದ್ದಾರೆ. ಚಂದ್ರಶೇಖರ್ ಹುದ್ದಾರ್ ಹಣ ಸ್ವೀಕರಿಸಿದ ವಿಡಿಯೋ ವೈರಲ್ ಆದ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮೂರು ದಿನದ ಹಿಂದೆ ಶಿರಸಿ ಅಮಿನಳ್ಳಿಯ ಯುವಕರಿಬ್ಬರು ಬೈಕಿನಲ್ಲಿ ಆಸ್ಪತ್ರೆಗೆ ಹೊರಟಿದ್ದರು. ತಪಾಸಣೆಯಲ್ಲಿ ನಿರತ ಪೊಲೀಸರು ಅವರನ್ನು ಅಡ್ಡಗಟ್ಟಿದರು. ಆ ವೇಳೆ ಚಂದ್ರಶೇಖರ್ ಹುದ್ದಾರ್ ವಿವಿಧ ದಾಖಲೆಗಳನ್ನು ಕೇಳಿದರು. ಆ ಬೈಕಿಗೆ ವಿಮೆ ಇರಲಿಲ್ಲ. ಹೊಗೆ ತಪಾಸಣಾ ಪತ್ರವನ್ನು ಅವರು ಹೊಂದಿರಲಿಲ್ಲ. ಜೊತೆಗೆ ಬೈಕಿನಲ್ಲಿ ಸಂಚರಿಸುತ್ತಿರುವವರು ಹೆಲ್ಮೆಟ್ ಸಹ ಧರಿಸಿರಲಿಲ್ಲ.

 

ಆಗ, ಚಂದ್ರಶೇಖರ್ ಹುದ್ದಾರ್ ಅವರು ಯುವಕರಿಬ್ಬರಿಗೂ ಬುದ್ದಿವಾದ ಹೇಳಿದರು. `ಸಾವಿರ ರೂ ಹೆಲ್ಮೆಟ್ ಧರಿಸದೇ ಇದ್ದಾಗ ಅಪಘಾತ ನಡೆದರೆ ನಿಮ್ಮ ಕುಟುಂಬಕ್ಕೆ 10-15 ಲಕ್ಷ ರೂ ಹಾನಿಯಾಗುತ್ತದೆ. ಎಲ್ಲೆಲ್ಲಿಯೂ ಹಣ ಖಾಲಿ ಮಾಡುತ್ತೀರಿ. ಆದರೆ, 60-70ರೂ ವೆಚ್ಚ ಮಾಡಿ ಹೊಗೆ ತಪಾಸಣಾ ಪತ್ರವನ್ನು ಮಾಡಿಸಿಲ್ಲ’ ಎಂದು ಬೈಕ್ ಸವಾರರನ್ನು ತರಾಟೆಗೆ ತೆಗೆದುಕೊಂಡರು.

`ತಲೆಗೆ ಪೆಟ್ಟಾದರೆ ನಿಮ್ಮ ತಂದೆ-ತಾಯಿ, ಹೆಂಡತಿ-ಮಕ್ಕಳಿಗೂ ಸಮಸ್ಯೆ. ಪ್ರತಿಯೊಬ್ಬರು ಒಂದೇ ಸಲ ಹುಟ್ಟಿ ಬರುವುದು. ಪದೇ ಪದೇ ಹುಟ್ಟಿ ಬರುವುದಿಲ್ಲ. ಎಲ್ಲಾದರೂ ತಲೆಗೆ ಪೆಟ್ಟಾದರೆ ಏನು ಗತಿ?’ ಎಂದು ಪ್ರಶ್ನಿಸಿದರು. ಆಗ, ಆ `ಯುವಕರು ತಮ್ಮಿಂದ ತಪ್ಪಾಗಿದೆ’ ಎಂದು ಕ್ಷಮೆ ಕೇಳಿದರು.

ಅದಾಗಿಯೂ ಬಿಡದ ಚಂದ್ರಶೇಖರ್ ಹುದ್ದಾರ್ `ಕೋರ್ಟಿಗೆ ನಾವು ಕೇಸ್ ಕೊಡಬೇಕು. ಅದು ಏನೇನು ಲೋಪವಾಗಿದೆ ಎಲ್ಲವನ್ನು ಪಟ್ಟಿ ಮಾಡಿ ದಂಡ ಪಾವತಿಸಿ’ ಎಂದು ಸೂಚಿಸಿದರು. ಇಲ್ಲಿವರೆಗೂ ಚಂದ್ರಶೇಖರ್ ಹುದ್ದಾರ್ ಅವರು ಆಡಿದ ಮಾತುಗಳೆಲ್ಲವೂ ನೂರಕ್ಕೆ ನೂರು ಸತ್ಯವಾಗಿದ್ದವು. ಈ ವೇಳೆ ಆ ಯುವಕರು ಹಣ ಹಿಡಿದು ಆಮೀಷ ಒಡ್ಡಿದರೂ ಚಂದ್ರಶೇಖರ್ ಹುದ್ದಾರ್ ಅದನ್ನು ಸ್ವೀಕರಿಸಲು ಒಪ್ಪಿರಲಿಲ್ಲ.

ಆದರೆ, ಕೊನೆಕ್ಷಣದಲ್ಲಿ ಅವರು ಕೊಟ್ಟ ಕಾಸು ಸ್ವೀಕರಿಸಿ ಚಂದ್ರಶೇಖರ್ ಹುದ್ದಾರ್ ತಪ್ಪು ಮಾಡಿದರು. ಜೊತೆಗೆ ಆ ಯುವಕರಿಬ್ಬರನ್ನು ಬಿಟ್ಟು ಕಳುಹಿಸಿದರು. ಆದರೆ, ಚಂದ್ರಶೇಖರ್ ಹುದ್ದಾರ್ ಅವರು ಬೈಕ್ ಸವಾರರನ್ನು ತಡೆದು ವಿಚಾರಣೆಗೊಳಪಡಿಸಿದ ಎಲ್ಲಾ ವಿಧಾನವನ್ನು ಆ ಯುವಕರು ವಿಡಿಯೋ ಮಾಡಿದ್ದರು. ಕೊನೆಗೆ ಅವರು ಲಂಚ ಸ್ವೀಕರಿಸಿದ್ದು ಸಹ ಆ ವಿಡಿಯೋದಲ್ಲಿ ದಾಖಲಾಗಿತ್ತು. ತಪಾಸಣಾನಿರತ ಪೊಲೀಸ್ ಸಿಬ್ಬಂದಿ ನಿಯಮಾನುಸಾರ `ಬಾಡಿ ಕ್ಯಾಮರಾ’ ಸಹ ಹೊಂದಿರದೇ ಲೋಪ ಎಸಗಿದ್ದರು.

ಈ ವಿಡಿಯೋ ವೈರಲ್ ಆದ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ಹುದ್ದಾರ್ ಅವರ ಮೇಲಿನ ವಿಚಾರಣೆ ಬಾಕಿಯಿರಿಸಿ ಅಮಾನತು ಆದೇಶ ಹೊರಡಿಸಿದರು.

Related

Previous Post

ಭಟ್ಕಳದ ಸೋನಾರಕೇರಿಯ ಜ್ಞಾನೇಶ್ವರಿ ಮಹಿಳಾ ಮಂಡಳಿ (ರಿ)ಯಿಂದ ವಿಶ್ವ ಮಹಿಳಾ ದಿನಾಚರಣೆ.

Next Post

ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಕೊಂದು ಮದುವೆ ಮನೆಗೆ ಮಾಂಸ ಮಾರಾಟ ಮಾಡಿ ತಲೆಮರಿಸಿಕೊಂಡಿದ್ದ ವಾಸೀಂ ಹಾಗೂ ಮುಜಾಮಿಲ್ ನ ಅರೆಸ್ಟ್ ಮಾಡಿದ ಪೊಲೀಸ ರು

Kannada News Desk

Kannada News Desk

Next Post
ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಕೊಂದು ಮದುವೆ ಮನೆಗೆ ಮಾಂಸ ಮಾರಾಟ ಮಾಡಿ ತಲೆಮರಿಸಿಕೊಂಡಿದ್ದ ವಾಸೀಂ ಹಾಗೂ ಮುಜಾಮಿಲ್ ನ ಅರೆಸ್ಟ್ ಮಾಡಿದ ಪೊಲೀಸ ರು

ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಕೊಂದು ಮದುವೆ ಮನೆಗೆ ಮಾಂಸ ಮಾರಾಟ ಮಾಡಿ ತಲೆಮರಿಸಿಕೊಂಡಿದ್ದ ವಾಸೀಂ ಹಾಗೂ ಮುಜಾಮಿಲ್ ನ ಅರೆಸ್ಟ್ ಮಾಡಿದ ಪೊಲೀಸ ರು

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.