• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Friday, August 1, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಲೋಕಾಯುಕ್ತ ಬಲೆಗೆ ಬಿದ್ದ ಕಾರವಾರ ಜಿಲ್ಲಾ ಆಸ್ಪತ್ರೆ   ಸರ್ಜನ್ ಭ್ರಷ್ಟ ವೈದ್ಯ ಶಿವಾನಂದ ಕುಡ್ತಳಕರ್

Kannada News Desk by Kannada News Desk
July 10, 2025
in ಉತ್ತರ ಕನ್ನಡ
0
ಲೋಕಾಯುಕ್ತ ಬಲೆಗೆ ಬಿದ್ದ ಕಾರವಾರ ಜಿಲ್ಲಾ ಆಸ್ಪತ್ರೆ   ಸರ್ಜನ್ ಭ್ರಷ್ಟ ವೈದ್ಯ ಶಿವಾನಂದ ಕುಡ್ತಳಕರ್
0
SHARES
1.1k
VIEWS
WhatsappTelegram Share on FacebookShare on TwitterLinkedin

 

ಕಾರವಾರ-ಅನೇಕರ ಪಾಲಿಗೆ ಆಪತ್ಪಾಂದವ ಎಂಬ ಮುಖವಾಡದೊಂದಿಗೆ ಅನೇಕ ವರ್ಷಗಳಿಂದ ಕಾಸಿಗಾಗಿ ರೋಗಿಗಳನ್ನು ಪೀಡಿಸುತ್ತಿದ್ದ ಕಾರವಾರದ ಸರ್ಕಾರಿ ಭ್ರಷ್ಟ ವೈದ್ಯ ಡಾ. ಶಿವಾನಂದ ಕುಡ್ತಳಕರ್ ಈ ದಿನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಾ ಶಿವಾನಂದ ಕುಡ್ತಳ್ಳಕರ್ ಅವರು ಸ್ತ್ರೀ ರೋಗ ತಜ್ಞರಾಗಿದ್ದರು. ಅವರ ವೈದ್ಯಕೀಯ ಕೆಲಸ ಹಾಗೂ ಕೈ ಗುಣದ ಬಗ್ಗೆ ಜನ ಮೆಚ್ಚುಗೆವ್ಯಕ್ತಪಡಿಸಿದ್ದರು. ಖಾಸಗಿ ಕ್ಲಿನಿಕ್’ನ್ನು ನಡೆಸುತ್ತಿದ್ದ ಅವರು ಅಲ್ಲಿಯೂ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದರು. ಹೆರಿಗೆಗೆ ಬರುವ ಬಡವರನ್ನು ಬಿಡದೇ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾಸು ಕೇಳುತ್ತಿದ್ದರು.

ಡಾ ಶಿವಾನಂದ ಕುಡ್ತಳಕರ್ ಅವರ ಮೇಲಿನ ಭಯ-ಭಕ್ತಿಯಿಂದ ರೋಗಿಗಳು ಅವರು ಕೇಳಿದ ಅರ್ದದಷ್ಟು ಹಣವನ್ನಾದರೂ ಕೊಟ್ಟು ಬರುತ್ತಿದ್ದರು. ಆದರೆ, ಈ ಬಗ್ಗೆ ಅನೇಕರು ಆರೋಪ ಮಾಡಿದ್ದರೂ ಅಧಿಕೃತ ದೂರು ಕೊಟ್ಟಿರಲಿಲ್ಲ. 2020ರ ಅವಧಿಯಲ್ಲಿ ಗೀತಾ ಭಾನಾವಳಿ ಎಂಬ ಬಾಣಂತಿ ಸಾವಿನ ವಿಷಯದಲ್ಲಿ ಡಾ ಶಿವಾನಂದ ಕುಡ್ತಳಕರ್ ಅವರ ವಿರುದ್ಧ ಭಾರೀ ಪ್ರಮಾಣದ ಪ್ರತಿಭಟನೆ ನಡೆದಿತ್ತು. ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು.

ಆ ವೇಳೆ ಕಾರವಾರದಿಂದ ಬೇರೆ ಕಡೆ ವರ್ಗವಾಗಿದ್ದರೂ ಡಾ ಶಿವಾನಂದ ಕುಡ್ತಳಕರ್ ಅವರು ಮತ್ತೆ ಕಾರವಾರಕ್ಕೆ ವರ್ಗಾಯಿಸಿಕೊಂಡು ಬಂದಿದ್ದರು. ಜಿಲ್ಲಾ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ಕಾರವಾರ ಬಿಟ್ಟು ಬೇರೆ ಕಡೆ ಹೋಗಲು ಒಪ್ಪಿರಲಿಲ್ಲ.

ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಹಾಗೂ ಇನ್ನಿತರ ಪೀಠೋಪಕರಣ ಪೂರೈಕೆ ವಿಷಯವಾಗಿ ಡಾ ಶಿವಾನಂದ ಕುಡ್ತಳಕರ್ ಅವರು ಗುತ್ತಿಗೆದಾರ ಮೌಸೀನ್ ಶೇಖ್ ಅವರಿಂದ ಹಣ ಬೇಡಿದ್ದರು. ಒಟ್ಟು 75 ಸಾವಿರ ರೂಪಾಯಿಗೆ ಮಾತುಕಥೆ ನಡೆದಿದ್ದು, ಜುಲೈ 9ರ ರಾತ್ರಿ ಅವರು ಗುತ್ತಿಗೆದಾರ 20 ಸಾವಿರ ರೂ ಹಣಪಡೆದಿದ್ದರು. ಜುಲೈ 10ರ ಬೆಳಗ್ಗೆ ಮತ್ತೆ 30 ಸಾವಿರ ರೂ ಕೊಡುವಂತೆ ಪೀಡಿಸಲು ಶುರು ಮಾಡಿದ್ದರು.

ಪದೇ ಪದೇ ಪೀಡಿಸುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಮೌಸೀನ್ ಶೇಖ್ ಲೋಕಾಯುಕ್ತರ ಮೊರೆ ಹೋದರು. ಹಣ ಸ್ವೀಕರಿಸುವ ವೇಳೆಯಲ್ಲಿಯೇ ಲೋಕಾಯುಕ್ತರು ಡಾ ಶಿವಾನಂದ ಕುಡ್ತಳಕರ್ ಅವರ ಮೇಲೆ ದಾಳಿ ಮಾಡಿದರು. ಅತ್ಯಂತ ಪ್ರಭಾವಿಯಾಗಿರುವ ಡಾ ಶಿವಾನಂದ ಕುಡ್ತಳಕರ್ ಮೇಲೆ ದಾಳಿ ನಡೆಸಲು ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಮನಸ್ಸು ಮಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದ ವೈದ್ಯ ಈ ದಿನ ಜೈಲು ಸೇರಿದರು..

Related

Previous Post

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಕುಂದಾಪುರದ ತ್ರಾಸಿಯಲ್ಲಿ ನಡೆದ ಪತ್ರಿಕಾ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಕರಾವಳಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಸನ್ಮಾನ

Next Post

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಕುಂದಾಪುರ ದಲ್ಲಿ ಯಶಸ್ವಿಯಾಗಿ ನಡೆದ ಪತ್ರಿಕಾ ದಿನಾಚಾರಣೆಯ ಕಾರ್ಯಕ್ರಮ…!!

Kannada News Desk

Kannada News Desk

Next Post
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಕುಂದಾಪುರ ದಲ್ಲಿ ಯಶಸ್ವಿಯಾಗಿ ನಡೆದ ಪತ್ರಿಕಾ ದಿನಾಚಾರಣೆಯ ಕಾರ್ಯಕ್ರಮ…!!

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಕುಂದಾಪುರ ದಲ್ಲಿ ಯಶಸ್ವಿಯಾಗಿ ನಡೆದ ಪತ್ರಿಕಾ ದಿನಾಚಾರಣೆಯ ಕಾರ್ಯಕ್ರಮ…!!

Please login to join discussion

ಕ್ಯಾಲೆಂಡರ್

August 2025
M T W T F S S
 123
45678910
11121314151617
18192021222324
25262728293031
« Jul    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.