• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, July 23, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಜುಲೈ 23 ಮತ್ತು 24 ರಂದು ಭಟ್ಕಳದ ಗ್ರಾಮದೇವಿ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ

Kannada News Desk by Kannada News Desk
July 22, 2025
in ಉತ್ತರ ಕನ್ನಡ
0
ಭಟ್ಕಳ ಮಾವಿನಕುರ್ವಾ ಬಂದರು ಪ್ರದೇಶದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ: 8 ಮಂದಿ ಅರೆಸ್ಟ್
0
SHARES
224
VIEWS
WhatsappTelegram Share on FacebookShare on TwitterLinkedin

 


ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಎರಡನೆ ಅತಿದೊಡ್ಡ ಜಾತ್ರೆ ಭಟ್ಕಳದ ಗ್ರಾಮದೇವಿ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಜುಲೈ 23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯಲಿದ್ದು ವಿಧ್ಯುಕ್ತವಾಗಿ ನಾಳೆ ಚಾಲನೆಗೋಳ್ಳಲಿದೆ.

ಇಂದು ಮಂಗಳವಾರ ರಾತ್ರಿ ವಿಶ್ವಕರ್ಮ ಸಮಾಜದ ಸುಹಾಸಿನಿ ಪೂಜೆಯ ನಂತರ ನಾಳೆ ಬೆಳಿಗ್ಗೆ ಮುಂಜಾನೆ ದೇವಿಯು ಮೇರವಣೆಗೆ ಮೂಲಕ ದೇವಿಯ ಗದ್ದುಗೆಯಲ್ಲಿ ವಿರಾಜ ಮಾನವಳಾಗಿ ಪ್ರತಿಷ್ಟೆಗೊಂಡು ದೇವಿಯು ಭಕ್ತರಿಗೆ ದರ್ಶನಕ್ಕೆ ತಯಾರಿಯಾಗಿದೆ.

ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಜನರು ಬಂದು ದೇವಿಯ ದರ್ಶನ ಪಡೆಯಲಿಲಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದಲು ದೇವಿಯ ದರುಶನ ಭಕ್ತರು ಆಗಮಿಸಲಿದ್ದಾರೆ.

ದೇವಿಯ ಮುಂಬಾಗದಲ್ಲಿ ಹಲವಾರು ಸೇವೆಗಳು ನಡೆಯಲಿದೆ ಹಣ್ಣುಕಾಯಿ ಸೇವೆ ,ಬೆಳ್ಳಿಯ ಕಣ್ಣಿನ ಸೇವೆ ,ಬಣ್ಣ ಸೇವೆ ,ಹುಡಿ ಸೇವೆ ಮುಂತಾದ ಸೇವೆಗಳು ದೇವಿಯ ಸಾನಿಧ್ಯದಲ್ಲಿ ನಡೆಯಲಿದೆ.


ಇತಿಹಾಸದಿಂದಲೂ ಭಟ್ಕಳದ ಗ್ರಾಮದೇವಿ ಮಾರಿಕಾಂಭ ದೇವಿಯಲ್ಲಿ ಭಕ್ತಿಯಿಂದ ಮನಸ್ಸನಿಂದ ಬೇಡಿಕೊಂಡರೆ ಸಾಂಕ್ರಾಮೀಕ ರೋಗ ಮಾರಕ ಕಾಯಿಲೆಗಳು, ಕಷ್ಟ ಕಾರ್ಪಣ್ಯಗಳು, ದೂರ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.ಪ್ರಥಮ ದಿನ ಗ್ರಾಮೀಣ ಭಾಗ,ಹಾಗೂ ಎರಡನೆ ದಿನ ನಗರ ಭಾಗದವರು ಹಬ್ಬ ಮಾಡುವುದು ವಾಡಿಕೆಯಿಂದ ನಡೆದುಕೊಂಡು ಬಂದಿದೆ.

ಜಾತ್ರೆಯ ಎರಡನೆ ದಿನ ಭಕ್ಥರ ದರ್ಶನ ನಂತರ ಗುರುವಾರ ಮಧ್ಯಾಹ್ನ 4:30 ರ ವಿಸರ್ಜನಾ ಪೂಜೆಯ ನಂತರ ದೇವಿಯನ್ನು ಎಳು ಕಿಲೊಮೀಟರ್ ತನಕ ದೇವಿಯನ್ನು ತಲೆಯ ಮೇಲೆ ಹೊತ್ತು ಸಾಗಿ ಜಾಲಿಯ ಸಮುದ್ರ ತಟದಲ್ಲಿ ದೇವಿಯನ್ನು ವಿಸರ್ಜಿಸುವ ಮೂಲಕ ಎರಡು ದಿನಗಳ ಜಾತ್ರಾ ಸಂಭ್ರಮಕ್ಕೆ ಸು ಸಂಪನ್ನಗೊಳಿಸಲಾಗುತ್ತದೆ.

ಈ ಭಾರಿ ದೇವಿಯ ವಿಸರ್ಜನಾ ಮೆರವಣಿಗೆ ಮುಗಿಸಿ ನಂತರ ವಾಪಸು ಬರುವ ಭಕ್ತರಿಗೆ ಆಡಳಿತ ಕಮಿಟಿ ವಾಹನದ ವ್ಯವಸ್ಥೆ ಕಲ್ಪಿಸಿದೆ.

ಜಾತ್ರೆಯ ಮುಂಚಿತವಾಗಿ ಪೋಲಿಸ್ ಇಲಾಖೆಯಿಂದ ಬಿಗಿ ಪೋಲಿಸ್ ಬಂದೊಬಸ್ಥ್ ಕಲ್ಪಿಸಲಾಗುತ್ತದೆ. ಈ ಭಾರಿ ಹೊಸದಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ ವರಿಷ್ಠಾಧಿಕಾರಿ ಯಾಗಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನೂತನ ಎಸ್.ಪಿ ದೀಪಕ್. ಎಂ.ಎನ್ ಅವರು ರವಿವಾರ ಭಟ್ಕಳ ಕ್ಕೆ ಆಗಮಿಸಿ ಹಿಂದೂ ಮುಸ್ಲಿಂ ಎಲ್ಲ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ನೂತನ ಎಸ್.ಪಿ ಅವರು ದೇವಿಯ ವಿಸರ್ಜನಾ ಮಾಡುವ ಜಾಲಿ ಸಮುದ್ರ ತೀರಕ್ಕೆ ತೆರಳಿ ಸ್ಥಳ ಪರಿಶೀಲಿನೆ ನಡೆಸಿದ್ದಾರೆ.ಒಟ್ಟಿನಲ್ಲಿ ಭಟ್ಕಳದಲ್ಲಿ ಮಾರಿ ಜಾತ್ರೆಯೆ ಸಂಭ್ರಮ ಮನೆಮನೆಯಲ್ಲು ಮುಗಿಲುಮುಟ್ಟಿದೆ ದೇವಿಯು ಗದ್ದುಗೆಯಲ್ಲಿ ವಿರಾಜಮಾನವಳಾಗಿ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

Related

Previous Post

ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ

Next Post

ಪ್ರಾಕೃತಿಕ ವಿಕೋಪ ತಡೆ ಕಾಮಗಾರಿಗಳಿಗೆ 500 ಕೋಟಿ ಮತ್ತು ಕಡಲಕೊರೆತ ತಡೆಗೆ 100 ಕೋಟಿ ರೂ. ಬಿಡುಗಡೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ

Kannada News Desk

Kannada News Desk

Next Post
ಪ್ರಾಕೃತಿಕ ವಿಕೋಪ ತಡೆ ಕಾಮಗಾರಿಗಳಿಗೆ 500 ಕೋಟಿ ಮತ್ತು ಕಡಲಕೊರೆತ ತಡೆಗೆ 100 ಕೋಟಿ ರೂ. ಬಿಡುಗಡೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ

ಪ್ರಾಕೃತಿಕ ವಿಕೋಪ ತಡೆ ಕಾಮಗಾರಿಗಳಿಗೆ 500 ಕೋಟಿ ಮತ್ತು ಕಡಲಕೊರೆತ ತಡೆಗೆ 100 ಕೋಟಿ ರೂ. ಬಿಡುಗಡೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.