• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, October 12, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ನಾಗಮಂಗಲದಲ್ಲಿ ಲವ್ ಜಿಹಾದ ವಿರುದ್ಧ ಭಜರಂಗದಳದ ಪ್ರತಿಭಟನಾ ಮೆರವಣಿಗೆ

ವರದಿ-ಡಿ.ಆರ್ ಜಗದೀಶ್ ನಾಗಮಂಗಲ

Kannada News Desk by Kannada News Desk
January 7, 2023
in ರಾಜ್ಯ ಸುದ್ದಿ
0
ನಾಗಮಂಗಲದಲ್ಲಿ ಲವ್ ಜಿಹಾದ ವಿರುದ್ಧ ಭಜರಂಗದಳದ ಪ್ರತಿಭಟನಾ ಮೆರವಣಿಗೆ
0
SHARES
215
VIEWS
WhatsappTelegram Share on FacebookShare on TwitterLinkedin

ನಾಗಮಂಗಲದಲ್ಲಿ ಲವ್ ಜಿಹಾದ ವಿರುದ್ಧ ಭಜರಂಗದಳದ ಪ್ರತಿಭಟನಾ ಮೆರವಣಿಗೆ


ನಾಗಮಂಗಲ- ನಾಗಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಇಂದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಜಿಹಾದಿಗಳು ಮಾಡುತ್ತಿದ್ದು ಇದರ ವಿರುದ್ಧ ಹಿಂದೂಗಳ ತಾಳ್ಮೆಯನ್ನ ಪರೀಕ್ಷೆ ಮಾಡುತ್ತಿದ್ದು ತಕ್ಕ ಪಾಠ ಕಲಿಸಲು ಸಿದ್ದರಾಗುವಂತೆ ಎಚ್ಚರಿಸಿದ್ದರು.


ಅವರು ತಾಲೂಕಿನ ಬಜರಂಗದಳ ವಿಶ್ವ ಹಿಂದು ಪರಿಷತ್ ಆಯೋಜನೆ ಮಾಡಿದ್ದ ಲವ್ ಜಿಹಾದ್ ವಿರುದ್ಧಪ್ರತಿಭಟನೆ. ನಾಗಮಂಗಲ ಟಿ.ಬಿ ಯಿಂದ ಮಿನಿವಿದಾನ ಸೌಧದವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಲವ್ ಜಿಹಾದಿಗೆ ದಿಕ್ಕಾರ ಕೂಗುತ್ತ ಘೋಷಣೆಗಳೊಡನೆ ಪಟ್ಟಣದ ಮಿನಿವಿದಾನಸೌಧದ ಮುಂದೆ ಜಮಾವಣೆಗೊಂಡು ಜಿಹಾದಿ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತವಾಗಿ ಕಂಡುಬಂದಿತು.

ನಾಗಮಂಗಲದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿ ಪ್ರಕರಣಗಳು ಹಿಂದೂಗಳ ನಾಶದ ಪ್ರಯತ್ನ ಹಾಗೂ ನಮ್ಮ ಹೆಣ್ಣು ಮಕ್ಕಳ ಮೇಲೆ ಪ್ರಚೋದನಾತ್ಮಕ ಹಿಂಸೆ ನಡೆಯುತ್ತಿದೆ ಈ ಬಗೆ ತಾಲೂಕಿನ ಹಿಂದೂ ಸಮಾಜ ಮೌನವಾಗಲು ರಾಜಕಾರಣಿಗಳ ಹಿಂಬಾಗಿಲ ಬೆಂಬಲವೇ ಕಾರಣ ವೆಂದರು.

ಒಂದೇ ತಿಂಗಳಲ್ಲಿ 2 ಪ್ರಕರಣ ನೊಂದ ಮಕ್ಕಳು ಹೇಳಿದ್ದರಿಂದ ಬೆಳಕಿಗೆ ಬಂದಿದೆ ಇನ್ನೂ ಭಯದಲ್ಲಿ ಎಷ್ಟೋ ಪ್ರಕರಣ ಬೆಳಕಿಗೆ ಬಂದಿಲ್ಲದಿರಬಹುದು. ನಮ್ಮ ಹೆಣ್ಣು ಮಕ್ಕಳು ಎಚ್ಚರದಿಂದಿರಬೇಕೆಂದು ಕರೆನೀಡಿದರು.

ಭಜರಂಗಿ ದಳ ಕರೆದ ಲೌವ್ ಜಿಹಾದಿ ವಿರುದ್ದ ಪ್ರತಿಭಟನಾ ಮೆರವಣಿಗೆಗೆ ಪಕ್ಷಾತೀತವಾಗಿ ಎಲ್ಲಾ ಯುವಕರು ಬೆಂಬಲಿಸಿ ಪ್ರತಿಬಟನೆ ನಡೆಸಿದರ ಮುಂದೆ ಇಂತಹ ಲೈಂಗಿಕ ದೌರ್ಜನ್ಯ . ಲವ್ ಜಿಹಾದಿ ಆಗದಂತೆ ಕಟ್ಟೆಚ್ಚರ ದಿಂದಿರಲು ಎಚ್ಚರಿಕೆ ನೀಡಿದರು.

 

ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇತರೆ ಪ್ರಕರಣಗಳನ್ನು ತಾಲೂಕು ಆಡಳಿತ ಮೌನಕ್ಕೆ ಶರಣಾಗಿರುವುದು ಖಂಡಿಸಿದ್ದು ಕೂಡಲೇ ಹಿಂದುಗಳಿಗೆ ಅನ್ಯಾಯವಾಗದಂತೆ ಕಾನೂನಿನ ಕ್ರಮ ಜರುಗಿಸುವಂತೆ ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಫೈಟರ್ ರವಿ ಸುಂದರೇಶ್ ಬಾಲಕೃಷ್ಣ ಬಸವರಾಜು ದಾಸಪ್ಪ ಹಾಗೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಮನೆ ನಿರ್ಮಿಸಿ ಕೊಟ್ಟ ಬೈಂದೂರಿನ ಧಾನ ಶೂರ ಕರ್ಣ ಡಾ. ಗೋವಿಂದ ಬಾಬು ಪೂಜಾರಿ

Next Post

ಕಾರವಾರ ನಗರದ ಫ್ಲೈಓವರ್, ಸುರಂಗ ಮಾರ್ಗವನ್ನು ಉದ್ಘಾಟಿಸಿದ ಸಂಸದ ಅನಂತಕುಮಾರ ಹೆಗಡೆ

Kannada News Desk

Kannada News Desk

Next Post
ಕಾರವಾರ ನಗರದ ಫ್ಲೈಓವರ್, ಸುರಂಗ ಮಾರ್ಗವನ್ನು ಉದ್ಘಾಟಿಸಿದ ಸಂಸದ ಅನಂತಕುಮಾರ ಹೆಗಡೆ

ಕಾರವಾರ ನಗರದ ಫ್ಲೈಓವರ್, ಸುರಂಗ ಮಾರ್ಗವನ್ನು ಉದ್ಘಾಟಿಸಿದ ಸಂಸದ ಅನಂತಕುಮಾರ ಹೆಗಡೆ

Please login to join discussion

ಕ್ಯಾಲೆಂಡರ್

January 2023
MTWTFSS
 1
2345678
9101112131415
16171819202122
23242526272829
3031 
« Dec   Feb »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d