Month: December 2025

ಭಟ್ಕಳದಲ್ಲಿ ಟಿವಿ ಡಿಶ್ ಅಳವಡಿಕೆ ವೇಳೆ ದುರಂತ; ಮಹಡಿಯಿಂದ ಬಿದ್ದು ಯುವಕ ಮೃತ್ಯು

ಭಟ್ಕಳ: ಪಟ್ಟಣದ ಬೆಳಕೆ ಕಟಕೇರಿ ಪ್ರದೇಶದಲ್ಲಿ ಟಿವಿ ಡಿಶ್ ಅಳವಡಿಸುವ ಸಂದರ್ಭ ನಡೆದ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಗೊರಟೆ ಹೊನ್ನೆಮುಡಿ ...

Read moreDetails

ಯಾಣ ಪ್ರವಾಸದ ವೇಳೆ ಅಪಘಾತ: ಹಸೆಮನೆ ನುಜ್ಜಗಿ ಕ್ರಾಸ್ ಬಳಿ ಬಸ್ ಉರುಳಿ 19 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಯಾಣ / ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಯಾಣದತ್ತ ತೆರಳುತ್ತಿದ್ದ ದಾವಣಗೆರೆಯ ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಬಸ್, ಹಸೆಮನೆ ನುಜ್ಜಗಿ ಕ್ರಾಸ್ ಸಮೀಪ ...

Read moreDetails

ಮಾರಿಕಾಂಬಾ ಜಾತ್ರಾ ಅನುದಾನ ಕುರಿತು ಗೊಂದಲ: ಶಾಸಕರು ಸ್ಪಷ್ಟನೆ ನೀಡಬೇಕು –  ಬಿಜೆಪಿ ಮುಖಂಡ  ಅನಂತಮೂರ್ತಿ ಹೆಗಡೆ ಆಗ್ರಹ

ಶಿರಸಿ:ಶ್ರೀ ಮಾರಿಕಾಂಬಾ ದೇವಿಯ ಕಳೆದ ಜಾತ್ರೆಗೆ ಸಂಬಂಧಿಸಿ ಜಾತ್ರಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆ ಸಂಪೂರ್ಣ ಅಸತ್ಯ ಎಂದು ...

Read moreDetails

ಡಿಎನ್ಎ ವರದಿ ದೃಢ; ಮದುವೆಗೆ ನಿರಾಕರಣೆ – ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಪುತ್ತೂರಿನಲ್ಲಿ ಮುಂದುವರಿದ ಕಾನೂನು ಹೋರಾಟ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವ ಯುವತಿ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ...

Read moreDetails

ಕೊಲೆ ಯತ್ನ ಪ್ರಕರಣಕ್ಕೆ ರಾಜಕೀಯ ಬಣ್ಣ: ಜಿ.ಜಿ.ಶಂಕರ್ ಪರ ಬಿಜೆಪಿ ಮುಖಂಡರ ಧ್ವನಿ

ಭಟ್ಕಳ–ಹೊನ್ನಾವರ:ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜಿ.ಜಿ.ಶಂಕರ್ ಅವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ಇದೀಗ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಕರಣವು ...

Read moreDetails

ಸಮಾಜ ಸೇವೆಯೇ ಜೀವನವಾದ ಕಾಸ್ಮುಡಿ ಕಂದ ಅಣ್ಣಪ್ಪ ಅಬ್ಬಿಹಿತ್ತಲ್

ಭಟ್ಕಳ ತಾಲ್ಲೂಕಿನ ಕಾಸ್ಮುಡಿ ಪ್ರದೇಶದಲ್ಲಿ “ಕಾಸ್ಮುಡಿ ಕಂದ” ಎಂಬ ಮಾತು ಜನಮನದಲ್ಲಿ ಉಳಿಯಲು ಕಾರಣರಾದವರು ಸಮಾಜ ಸೇವಕ ಹಾಗೂ ಭಾವಜೀವಿ ಶ್ರೀ ಅಣ್ಣಪ್ಪ ಎಂ. ಅಬ್ಬಿಹಿತ್ತಲ್. ತಮ್ಮ ...

Read moreDetails

ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ – ಬೀದಿ ಹಸು ಕಾರಣ

ಭಟ್ಕಳ: ನಗರದ ಶೆಟ್ಟಿ ಗ್ಯಾರೇಜ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಅಚಾನಕ್ ರಸ್ತೆ ದಾಟಿದ ಬೀದಿ ಹಸುವಿನಿಂದಾಗಿ ನಾಲ್ಕು ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ...

Read moreDetails

ಅರಣ್ಯ ಇಲಾಖೆ ನಡೆದುಹೋದ ಕ್ರಮ ಖಂಡನೀಯ – ಅಧಿಕಾರಿಗಳೇ ಅಥವಾ ಡಕಾಯಿತರೆ? : ಅನಂತಮೂರ್ತಿ ಹೆಗಡೆ ಆಕ್ರೋಶ

ಸಿದ್ದಾಪುರ: ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹಾಗೂ ಕ್ಯಾದಗಿ ಅರಣ್ಯ ವಲಯಕ್ಕೆ ಒಳಪಡುವ ಗೋಳಿಕೈ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ನಡೆಸಿದ ಮರ ಕಡಿತ ಕ್ರಮ ...

Read moreDetails

ಹೆದ್ದಾರಿಯಲ್ಲಿ ಭೀಕರ ದುರಂತ: ಲಾರಿ–ಸ್ಲೀಪರ್ ಬಸ್ ಡಿಕ್ಕಿ, 17 ಪ್ರಯಾಣಿಕರು ಸಜೀವ ದಹನ

ಚಿತ್ರದುರ್ಗ: ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಖಾಸಗಿ ಸ್ಲೀಪರ್ ಬಸ್‌ ಒಂದು ಲಾರಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 17 ಜನರು ಸಜೀವ ...

Read moreDetails

ಡ್ರಂಕ್ ಡ್ರೈವ್ ಪ್ರಕರಣದಲ್ಲಿ ಹಣ ದುರ್ಬಳಕೆ ಆರೋಪ: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ ಅಮಾನತು

ಭಟ್ಕಳ-ಡ್ರಂಕ್ ಅಂಡ್ ಡ್ರೈವ್ ಪ್ರಕರಣದ ಸಂಬಂಧ ಗಂಭೀರ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ...

Read moreDetails
Page 1 of 33 1 2 33

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.