• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, October 12, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಸ್ವಚ್ಛಸಂಕೀರ್ಣ” “‘ಸ್ವಚ್ಛವಾಹಿನಿ’ ಯೋಜನೆ ಗೋಕರ್ಣದಲ್ಲಿ ಹೆಸರಿಗೆ ಮಾತ್ರಕ್ಕೆ- ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿ ಹಳ್ಳ ಕಿಡಿ

ವರದಿ-ಸುಜಿತ್ ಗುನಗ ,ಕುಮಟಾ

Kannada News Desk by Kannada News Desk
December 13, 2022
in ಉತ್ತರ ಕನ್ನಡ
0
ಸ್ವಚ್ಛಸಂಕೀರ್ಣ” “‘ಸ್ವಚ್ಛವಾಹಿನಿ’ ಯೋಜನೆ ಗೋಕರ್ಣದಲ್ಲಿ ಹೆಸರಿಗೆ ಮಾತ್ರಕ್ಕೆ- ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿ ಹಳ್ಳ ಕಿಡಿ
0
SHARES
105
VIEWS
WhatsappTelegram Share on FacebookShare on TwitterLinkedin
https://kannadatodaynews.net/wp-content/uploads/2022/12/VID-20221213-WA0100.mp4

”ಸ್ವಚ್ಛಸಂಕೀರ್ಣ” “‘ಸ್ವಚ್ಛವಾಹಿನಿ’ ಯೋಜನೆ ಗೋಕರ್ಣದಲ್ಲಿ ಹೆಸರಿಗೆ ಮಾತ್ರಕ್ಕೆ- ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿ ಹಳ್ಳ ಕಿಡಿ

ಗೋಕರ್ಣ-ಗೋಕರ್ಣದ ಓಂ ಬೀಚ್ ಹಾಗೂ ಅಶೋಕೆಗೆ ಹೋಗುವ ಕ್ರಾಸ್ ನಲ್ಲಿ ಇರುವಂತ ಕಸದ ಸಮಸ್ಯೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ. ಈ ಸಮಸ್ಯೆಯನ್ನು ೨೦ ದಿನಗಳಲ್ಲಿ ಬಗ್ಗೆ ಪರಿಹರಿಸದಿದ್ದರೆ, ಈ ಸುತ್ತಲಿನ ಊರಿನ ನಾಗರಿಕರ ಸಮಸ್ಯೆ ಬಗ್ಗೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗೋಕರ್ಣ ಘಟಕದಿಂದ
ಗೋಕರ್ಣದ #ಪಂಚಾಯಿತಿಯ ಎದುರಿಗೆ ಆಪ್ರತಿಭಟನೆ ನಡೆಸಲಾಗುವುದು… ಕೆಲವು ವರ್ಷಗಳಿಂದ ಈ ಸಮಸ್ಯೆಯನ್ನು ಸಾಮಾಜಿಕ ಮಾಧ್ಯಮ ಮೂಲಕ ಹಾಗೂ ಕೆಲವುಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು, ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಗೋಕರ್ಣದಲ್ಲಿ #ಪ್ರವಾಸೋದ್ಯಮದ ಹೆಸರಿನಲ್ಲಿ ಉತ್ಪತ್ತಿಯಾಗುವ ಅನೇಕ ರೀತಿಯ #ಫ್ಲ್ಯಾಸ್ಟಿಕ್ #ತ್ಯಾಜ್ಯ #ಕೋಳಿ ಅಂಗಡಿಯ #ತ್ಯಾಜ್ಯವನ್ನು ಹಾಗೇ ನಿರುಪಯುಕ್ತ ವಸ್ತುಗಳನ್ನು ಈ ಅರಣ್ಯ ಪ್ರದೇಶದಲ್ಲಿ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದೆ ತೆರೆದ ಪ್ರದೇಶದಲ್ಲಿ ಈ ಎಲ್ಲಾ ತ್ಯಾಜ್ಯವನ್ನು ಗೋಕರ್ಣ ಪಂಚಾಯಿತಿ #ಸ್ವಚ್ಛವಾಹಿನಿ ಮೂಲಕ ಮತ್ತು ಪಂಚಾಯಿತಿ

 

ವಾಹನಗಳಿಂದ ಹಾಗೂ ಕೆಲವು ಕಿಡಿಗೇಡಿಗಳು ನಿರುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದಾರೆ. ಇದರಿಂದ ಅತಿ ದೊಡ್ಡ ಸಮಸ್ಯೆ ಎಂದರೆ ಈಗಾಗಲೇ ಸಾವಿರಾರು ಜಾನುವಾರುಗಳು (ಸಾಕು

ಪ್ರಾಣಿ ಹಾಗೂ ಕಾಡು ಪ್ರಾಣಿಗಳು) ಮರಣವನ್ನು ಹೊಂದಿದರು. ಇದರ ಬಗ್ಗೆ ಸೂಕ್ತ ಕ್ರಮವಿಲ್ಲ…

ಗೋಕರ್ಣದ ಆಲೋಕ್ಕೆ ಮೂಡಂಗಿ, ತದಡಿ,ಬಂಡಿಕೇರಿ ಬಂಗ್ಲೆಗುಡದೇವನಂಗಿ, ಮೇಲಿನಕೇಲಿ

ಹಾಗೂ ಸುತ್ತಮುತ್ತಲಿನ ಗೋವು ಈ ಕಸದ ರಾಶಿಗೆ ಹೋಗಿ ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ.

ಈ ಜಾಗದಲ್ಲಿ ಎಲ್ಲಾ ಪ್ಲಾಸ್ಟಿಕ್ ಕಸಕ್ಕೆ ಬೆಂಕಿ ಹಾರುತ್ತಿದ್ದಾರೆ. ಇದರಿಂದ ನಾಗರಿಕರು ಮುಂದಿನ ದೊಡ್ಡ ಸಮಸ್ಯೆಯನ್ನು ಎದುರಿಸುವ ಆತಂಕದಿಂದ ಇದ್ದಾರೆ… ಕೆಲವರಲ್ಲಿ ಆರೋಗ್ಯ ಏರುಪೇರು ಉಂಟಾಗುತ್ತಿದೆ ಸರ್ಕಾರದಿಂದ ಕೆಲವು ಯೋಜನೆಗಳು ಈಗಾಗಲೇ ವಿನಿಯೋಗ ಮಾಡಲಾಗಿದೆ ಎಂಬ

ಮಾಹಿತಿಯಿದೆ. ಆದರೂ ಸಮಸ್ಯೆ ಇರುವಂತಹ ಈ ಜಾಗದಲ್ಲಿ ಯಾವುದೇ ಯೋಜನೆ

ನಮ್ಮ ಗೋಕರ್ಣ ಪಂಚಾಯಿತಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. ಈ ಭಾಗದ ಜನರ

ಈ ದೊಡ್ಡ ಸಮಸ್ಯೆ ಬಗೆಹರಿಸಿ.ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜು ಮಾಸ್ತಿಹಳ್ಳಾ ಕರವೇ ಜಿಲ್ಲಾಧ್ಯಕ್ಷರು ,ಲಂಬೋದರ ಗೌಡ ಘಟಕಾಧ್ಯಕ್ಷರು ಹಾಗೂ ಅಶೋಕೆ ಗ್ರಾಮಸ್ಥರು ತಿಳಿಸಿದ್ದಾರೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಡಿ. ೧೭ ರಂದು ಶಿರಸಿಯಲ್ಲಿ ಅರಣ್ಯವಾಸಿಗಳ ರ‍್ಯಾಲಿ; ಸೋಮವಾರ ಮುಂಡಗೋಡದಲ್ಲಿ ಯಶಸ್ವಿ ಜಾಗೃತ ಪಥ ಸಂಚಲನ ನಡೆಯಿತು

Next Post

ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ

Kannada News Desk

Kannada News Desk

Next Post
ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ

ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ

Please login to join discussion

ಕ್ಯಾಲೆಂಡರ್

December 2022
MTWTFSS
 1234
567891011
12131415161718
19202122232425
262728293031 
« Nov   Jan »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d