• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, October 12, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಅರಣ್ಯ ವಾಸಿಗಳ ಹೋರಾಟದ ಕಿಚ್ಚು ಹೆಚ್ಚಿಸಿಕೊಂಡ- ಅರಣ್ಯವಾಸಿಗಳನ್ನು ಉಳಿಸಿ ಯಶಸ್ವಿ ಜಾಥ

ವರದಿ-ಸೀತಾರಾಮ್ ಆಚಾರ್ಯ ,ಶಿರಸಿ

Kannada News Desk by Kannada News Desk
December 20, 2022
in ರಾಜ್ಯ ಸುದ್ದಿ
0
ಅರಣ್ಯ ವಾಸಿಗಳ ಹೋರಾಟದ ಕಿಚ್ಚು ಹೆಚ್ಚಿಸಿಕೊಂಡ- ಅರಣ್ಯವಾಸಿಗಳನ್ನು ಉಳಿಸಿ ಯಶಸ್ವಿ ಜಾಥ
0
SHARES
45
VIEWS
WhatsappTelegram Share on FacebookShare on TwitterLinkedin
https://kannadatodaynews.net/wp-content/uploads/2022/12/VID-20221220-WA0057.mp4

ಅರಣ್ಯ ವಾಸಿಗಳ ಹೋರಾಟದ ಕಿಚ್ಚು ಹೆಚ್ಚಿಸಿಕೊಂಡ-
ಅರಣ್ಯವಾಸಿಗಳನ್ನು ಉಳಿಸಿ ಯಶಸ್ವಿ ಜಾಥ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದಿಸುವ ಮತ್ತು ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೆಚ್ಚಿಸುವ
ಉದ್ದೇಶದಿಂದ ಹಮ್ಮಿಕೊಂಡ ಡಿ. 17 ರ ಅರಣ್ಯವಾಸಿಗಳನ್ನು ಉಳಿಸಿ ಯಶಸ್ವಿ ಜಾಥಾ ಮುಂದಿನ
ದಿನಗಳಲ್ಲಿ ಅರಣ್ಯ ವಾಸಿಗಳ ಹೋರಾಟದ ಕಿಚ್ಚು ಹೆಚ್ಚಿಸಿಕೊಂಡಿದೆ.

ನಿರಂತರ 32 ವರ್ಷಗಳಿಂದ ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗಾಗಿ ಸಾಂಘಿಕ ಹೋರಾಟ ಮತ್ತು ಕಾನೂನಾತ್ಮಕ ಅರಣ್ಯವಾಸಿಗಳಿಗೆ ದೊರಕಬೇಕಾಗಿರುವ ಭೂಮಿ ಹಕ್ಕು ಮತ್ತು ಅರಣ್ಯ ಹಕ್ಕು ಕಾಯ್ದೆ ಜಾರಿ ಕುರಿತು ವ್ಯಾಪಕ ಜನಾಂದೋಲನ ಮತ್ತು ಜನಜಾಗೃತಿ ಮಾಡುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಡಿ. 17 ರಂದು ಶಿರಸಿಯಲ್ಲಿ ಸಂಘಟಿಸಿದ ಅರಣ್ಯವಾಸಿಗಳ ಉಳಿಸಿ ಜಾಥಾವು ಮುಂದಿನ ವಿಭಿನ್ನವಾದ ಹೋರಾಟದ ದಿಕ್ಕಿಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು. ನಿರಂತರ 32 ವರ್ಷಗಳ ಹೋರಾಟಕ್ಕೆ ಅರಣ್ಯವಾಸಿಗಳಿಂದ ಸಾರ್ವತ್ರಿಕ ಹಣ ಸಂಗ್ರಹ ಮಾಡದೇ
ಜಿಲ್ಲೆಯಲ್ಲಿ 32,227 ಅರಣ್ಯವಾಸಿಗಳ ಕುಟುಂಬಗಳನ್ನು ಹೋರಾಟಗಾರರ ವೇದಿಕೆಗೆ ಸದಸ್ಯ ಶುಲ್ಕವಿಲ್ಲದೇ ಸಾಂಘಿಕ ಮತ್ತು ಕಾನೂನಾತ್ಮಕ ಸಲಹೆ ಸೂಚನೆ ನೀಡುತ್ತಿದ್ದೇವೆ ಎಂಬ ಅಧ್ಯಕ್ಷ ರವೀಂದ್ರ ನಾಯ್ಕ ರವರ ಹೇಳಿಕೆ ಅರಣ್ಯವಾಸಿಗಳಿಂದ ಶ್ಲಾಘನೆಗೆ ಕಾರಣವಾಯಿತು.

 


ಬೆಳಗಾವಿ ಅಧಿವೇಶನದಲ್ಲಿ ಚರ್ಚೆ:
ಅರಣ್ಯವಾಸಿಗಳ ಮೂಲಭೂತ ವೇದಿಕೆಗಳಾದ ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣಪತ್ರ ಸಲ್ಲಿಸುವುದು, ಅಸಮರ್ಪಕ ಜಿ.ಪಿ.ಎಸ್. ಮೇಲ್ಮನವಿ ಅರ್ಜಿಗಳಿಗೆ ಸರಕಾರ ಸೂಕ್ತ ಆದೇಶ ನೀಡುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಗಂಭೀರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರುಗಳು ಚರ್ಚಿಸುವ ವಿಶ್ವಾಸ ಹೊರಹೊಮ್ಮಿದಲ್ಲದೆ ಶಾಶ್ವತ ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಯುವಿಕೆಗೆ ಜನಪ್ರತಿನಿಧಿಗಳ ಮೇಲೆ ಹೆಚ್ಚಿನ ಒತ್ತಡ ಅg Àಣ್ಯ ವಾಸಿಗ¼ Àನ್ನು ಉಳಿಸಿ ಜಾಥಾ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಮಾಂಗಲ್ಯ ಕದ್ದ ಕಳ್ಳನನ್ನು 24 ಗಂಟೆಯೊಳಗೆ ಅರೆಸ್ಟ್ ಮಾಡಿದ ಹೊನ್ನಾವರ ಪೋಲಿಸ್ ತಂಡ

Next Post

ವೆಲ್ಫೇರ್ ಸೂಸೈಟಿಯ ಕಾರ್ಯದರ್ಶಿ ಸಾದುಲ್ಲಾ ಬರ್ಮಾವರ್ ನಿಧನ

Kannada News Desk

Kannada News Desk

Next Post
ವೆಲ್ಫೇರ್ ಸೂಸೈಟಿಯ ಕಾರ್ಯದರ್ಶಿ ಸಾದುಲ್ಲಾ ಬರ್ಮಾವರ್ ನಿಧನ

ವೆಲ್ಫೇರ್ ಸೂಸೈಟಿಯ ಕಾರ್ಯದರ್ಶಿ ಸಾದುಲ್ಲಾ ಬರ್ಮಾವರ್ ನಿಧನ

Please login to join discussion

ಕ್ಯಾಲೆಂಡರ್

December 2022
MTWTFSS
 1234
567891011
12131415161718
19202122232425
262728293031 
« Nov   Jan »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d