• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, July 2, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ನಡೆಯಿತು ಸ್ವಉದ್ಯೋಗ ಕಾರ್ಯಾಗಾರ

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
December 17, 2022
in ಉತ್ತರ ಕನ್ನಡ
0
ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ನಡೆಯಿತು ಸ್ವಉದ್ಯೋಗ ಕಾರ್ಯಾಗಾರ
0
SHARES
193
VIEWS
WhatsappTelegram Share on FacebookShare on TwitterLinkedin
https://kannadatodaynews.net/wp-content/uploads/2022/12/VID-20221217-WA0078.mp4

ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ನಡೆಯಿತು ಸ್ವಉದ್ಯೋಗ ಕಾರ್ಯಾಗಾರ

ಭಟ್ಕಳ : ಆರೋಗ್ಯ ಭಾರತಿ ಭಟ್ಕಳ ಸೇವಾ ಭಾರತಿ ಮತ್ತು ಸಂಘ ಪರಿವಾರದ ಸಹಯೋಗದಲ್ಲಿ ಶುಕ್ರವಾರ ಗ್ರಹ ಉದ್ಯೋಗ ಕಾರ್ಯಾಗಾರ ನಡೆಯಿತು. ಭಟ್ಕಳದ ನಾಗಯಕ್ಷಿ ಸಭಾಭವನದಲ್ಲಿ ನಡೆದ ಮಹಿಳಾ ಸ್ವಾವಲಂಬನೆ ಕಾರ್ಯಗಾರವನ್ನು ಸೇವಾ ಭಾರತಿ ಮಹಿಳಾ ಪ್ರಮುಖರಾದ ಬೆಳಗಾವಿಯ ದೀಪಾಲಿ ದಿಂಡೂರ ಮತ್ತು ಶಿಲ್ಪಾ ವರ್ಣೇಕರ್ ನಡೆಸಿಕೊಟ್ಟರು. ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಪ್ರಮುಖರಾದ ಜಗದೀಶ್ ಕಾರ್ಯಗಾರ ಮಾರ್ಗದರ್ಶನ ನೀಡಿದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿ ಮಹಾನಗರ ಕಾರ್ಯವಾಹ ಸುದೀರ್ ಶೆಟ್ಟಿ ಅವರು ಮಹಿಳಾ ಸಂಘಟನೆ ಮತ್ತು ಉತ್ಪಾದನೆ ಸೂತ್ರದ ಮಹತ್ವವನ್ನು ತಿಳಿಸಿದರು.
ಭಾರತ್ ಮಾತಾ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ವಿನೂತನವಾಗಿ ಉದ್ಘಾಟಿಸಲಾಯಿತು.


ಆರೋಗ್ಯ ಭಾರತಿ ಮಹಿಳಾ ಪ್ರಮುಖರಾದ ಡಾಕ್ಟರ್ ನಮೃತಾ ನಾಯಕ ಅವರು ಉಪಸ್ಥಿತರಿದ್ದು ಮಹಿಳೆಯರಿಗೆ ಈ ಕಾರ್ಯಗಾರದ ಉಪಯೋಗವನ್ನು ಪಡೆದುಕೊಂಡು ಆರ್ಥಿಕ ಸ್ವಾವಲಂಬನೆಯ ದಾರಿಯಲ್ಲಿ ಸಾಗಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಯೋಗ ಶಿಕ್ಷಕಿ ಲತಾ ನಾಯಕ ಅವರು ಪ್ರಾರ್ಥನೆ ಮಾಡಿದರೆ, ನಿವೃತ್ತ ಸೈನಿಕ ಶ್ರೀಕಾಂತ್ ನಾಯಕ ಅವರು ವಂದಿಸಿದರು.
ಕಾರ್ಯಗಾರದಲ್ಲಿ ಭಟ್ಕಳ ನಗರ ಮತ್ತು ಸುತ್ತಮುತ್ತಲಿನ ಗ್ರಾಮದ ಸುಮಾರು 120 ಮಹಿಳೆಯರು ಮತ್ತು ಯುವತಿಯರು ಕಾರ್ಯಗಾರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

Related

Previous Post

ಡಿ. ೧೭ ರಂದು ವಿವಿಧ ಜಾನಪದ ತಂಡದೊAದಿಗೆ ಶಿರಸಿಯಲ್ಲಿ ಅರಣ್ಯವಾಸಿ ಉಳಿಸಿ ಬೃಹತ್ ರ‍್ಯಾಲಿ.

Next Post

ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಲಾತಂಡದೊAದಿಗೆ ಬೃಹತ್ ಜಾಥ; ಕಲಾ ತಂಡದೊAದಿಗೆ ಬೃಹತ್ ಐತಿಹಾಸಿಕ ಮೆರವಣಿಗೆ.

Kannada News Desk

Kannada News Desk

Next Post
ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಲಾತಂಡದೊAದಿಗೆ ಬೃಹತ್ ಜಾಥ; ಕಲಾ ತಂಡದೊAದಿಗೆ ಬೃಹತ್ ಐತಿಹಾಸಿಕ ಮೆರವಣಿಗೆ.

ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಕಲಾತಂಡದೊAದಿಗೆ ಬೃಹತ್ ಜಾಥ; ಕಲಾ ತಂಡದೊAದಿಗೆ ಬೃಹತ್ ಐತಿಹಾಸಿಕ ಮೆರವಣಿಗೆ.

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.