Day: January 26, 2024

ನಮ್ಮ ಸಂವಿಧಾನವು ದೇಶದ ಪವಿತ್ರ ಗ್ರಂಥ ಮತ್ತು ಸಾಮಾನ್ಯ ಜನರ ಧ್ವನಿ ಆಗಿದೆ – ಸಚಿವ ಮಂಕಾಳ ಎಸ್ ವೈದ್ಯ

ನಮ್ಮ ಸಂವಿಧಾನವು ದೇಶದ ಪವಿತ್ರ ಗ್ರಂಥ ಮತ್ತು ಸಾಮಾನ್ಯ ಜನರ ಧ್ವನಿ ಆಗಿದೆ- ಸಚಿವ ಮಾಂಕಳ ವೈದ್ಯ ಕಾರವಾರ-ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದಾಗ ರಾಜ್ಯವು ರಾಮರಾಜ್ಯ ...

Read moreDetails

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸಾಗರದ ಶಾಸಕರಾದ *ಶ್ರೀ ಗೋಪಾಲಕೃಷ್ಣಬೇಳೂರು* ಆಯ್ಕೆ

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸಾಗರದ ಶಾಸಕರಾದ *ಶ್ರೀ ಗೋಪಾಲಕೃಷ್ಣಬೇಳೂರು* ಆಯ್ಕೆ ಸಾಗರ-ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಸಾಗರದ ಶಾಸಕರಾದ *ಶ್ರೀ ...

Read moreDetails

ಸ್ಕಾಡ್ ವೆಸ್ ಸ0ಸ್ಥೆ ಯಿಂದ 75 ನೇ ಗಣರಾಜ್ಯೋತ್ಸವ ಆಚರಣೆ – ರಕ್ತದಾನಿ ರವಿ ಹೆಗಡೆ ಇವರಿಗೆ ಸನ್ಮಾನ

ಶಿರಸಿ: ಸ್ಕಾಡ್ ವೆಸ್ ಸ0ಸ್ಥೆ ಯಿಂದ 75 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಸಂಸ್ಥೆಯ ಉಪಾಧ್ಯಕ್ಷ ಕೆಮವಿ.ಕೂರ್ಸೆ ಮಾತನಾಡಿ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ದೇಶದ ...

Read moreDetails

ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಲು ಆಗ್ರಹ ; ಶಿರಸಿಯಲ್ಲಿ ಬೃಹತ್ ‘ಜನತಾ ಗಣರಾಜ್ಯೋತ್ಸವ ಟ್ರಾö್ಯಕ್ಟರ್ ಪೆರೇಡ್’

  ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಫಂದಿಸಲು ಆಗ್ರಹ ; ಶಿರಸಿಯಲ್ಲಿ ಬೃಹತ್ ‘ಜನತಾ ಗಣರಾಜ್ಯೋತ್ಸವ ಟ್ರಾö್ಯಕ್ಟರ್ ಪೆರೇಡ್’ ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ  ಕೇಂದ್ರ ...

Read moreDetails

ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ನಂಟು ಹೊಂದಿರುವ ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡದಿಂದ ಭಟ್ಕಳ ಮಹಿಳೆ ವಿಚಾರಣೆ.

ಉಗ್ರನ ಜೊತೆ ಭಟ್ಕಳದ ಮಹಿಳೆಯೋರ್ವಳು ನಂಟು ಹೊಂದಿರುವ ಹಿನ್ನೆಲೆಯಲ್ಲಿ ಮುಂಬೈನ ಎಟಿಎಸ್ ತಂಡದಿಂದ ಭಟ್ಕಳ ಮಹಿಳೆ ವಿಚಾರಣೆ. ಭಟ್ಕಳ-ಮುಂಬೈನಲ್ಲಿ ಬಂಧಿತನಾಗಿರುವ ಉಗ್ರನೋರ್ವನ ಜೊತೆ ನಂಟು ಹೊಂದಿರುವ ಆರೋಪದ ...

Read moreDetails

ಕ್ಯಾಲೆಂಡರ್

January 2024
M T W T F S S
1234567
891011121314
15161718192021
22232425262728
293031  

Welcome Back!

Login to your account below

Retrieve your password

Please enter your username or email address to reset your password.