• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, July 15, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಅನಂತ ಕುಮಾರ್ ಹೆಗಡೆಗೆ ಅರಳು ಮರುಳೇ ? ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಕುಮಟಾ

Kannada News Desk by Kannada News Desk
January 13, 2024
in ನಮ್ಮ ಕರಾವಳಿ
0
ಅನಂತ ಕುಮಾರ್ ಹೆಗಡೆಗೆ ಅರಳು ಮರುಳೇ ? ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಕುಮಟಾ
0
SHARES
361
VIEWS
WhatsappTelegram Share on FacebookShare on TwitterLinkedin

ಅನಂತ ಕುಮಾರ್ ಹೆಗಡೆಗೆ ಅರಳು ಮರುಳೇ ?
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಕುಮಟಾ

ಕುಮಟಾ- ಬಾಂಬ್ ಬ್ಲಾಸ್ಟ್ ಸಂಸ್ಕ್ರತಿ ಯಲ್ಲಿ ಬೆಳೆದ ಅನಂತ ಕುಮಾರ್ ಹೆಗಡೆಗೆ ಆರುಳು ಮರುಳು ಆದಂತಿದೆಯೇ? ಹಲವಾರು ವರ್ಷಗಳಿಂದ ಸತತವಾಗಿ ನಮ್ಮ ಕ್ಷೇತ್ರದ ಎಂಪಿ ಯಾಗಿ ಜಿಲ್ಲೆಯನ್ನು ಅಭಿವೃದ್ದಿ ಪಡಿಸಲು ವಿಫಲರಾಗಿರುವ ಅನಂತ ಕುಮಾರ್ ಹೆಗಡೆಯವರು ಇದೀಗ ಕಪಟ ತಪಸ್ವಿಯಂತೆ ಅಚಾನಕ್ ಆಗಿ ಎದ್ದುಬಂದು ರಾಹುಲ್ ಗಾಂಧಿ ಬಾಂಬ್ ಬ್ಲಾಸ್ಟ್ ನಲ್ಲಿ ಸತ್ತಿದ್ದಾರೆಂದು ಬಾಯಿಗೆ ಬಂದಂತೆ ಬಡ ಬಡಿಸುತ್ತಿರುವುದನ್ನು ನೋಡಿದರೆ ಇವರೆಲ್ಲಾ ಸೇರಿ ರಾಹುಲ್ ಗಾಂಧಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಯೋ ಎನ್ನುವ ಅನುಮಾನ ಹುಟ್ಟುತ್ತಿದೆ.ಸಂಸತ್ ಸದಸ್ಯನಾಗಿ ಬೇಜವಾಬ್ದಾರಿಯುತವಾದ ಈ ರೀತಿಯ ಅವರ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ.ಮತ್ತು ತಕ್ಷಣ ಪೊಲೀಸ್ ಇಲಾಖೆ ಇವರ ಮೇಲೆ ಸುಮೋಮೋಟೋ ಕೇಸ್ ದಾಖಲಿಸಿ ಇವರನ್ನು ವಿಚಾರಣೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆ ಹಾಗೂ ಸರಕಾರವನ್ನು ಒತ್ತಾಯಪಡಿಸುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ. ಎಚ್.ನಾಯ್ಕ್ ಕುಮಟಾ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ಯಾವುದೋ ಸ್ವಾಮಿಯ ಶಾಪದಿಂದ ಇಂದಿರಾಗಾಂಧಿ ಹತ್ಯೆಯಾಯಿತು,ಮತ್ತು ಸಂಜಯ್ ಗಾಂಧಿಯ ಸಾವಾಯಿತು ಎನ್ನುವ ಇವರಿಗೆ ತನಗೆ ಬಂದ ಖಾಯಿಲೆ ದಿವಂಗತ ಡಾಕ್ಟರ್ ಚಿತ್ತರಂಜನ್ ಮತ್ತು ಭಟ್ಕಳದ ತಿಮ್ಮಪ್ಪ ನಾಯ್ಕರ ಶಾಪದಿಂದಾಗಿ ಎಂದು ಜನತೆ ಹೇಳಿಕೊಳ್ಳಬಹುದಲ್ಲವೇ ?
ಎಲೆಕ್ಷನ್ ಬಂದ ಸಮಯದಲ್ಲೆಲ್ಲಾ ಇವರು ಕೊಲೆ,ಸುಲಿಗೆ,ದನ ಹಿಡಿಯುವುದು, ಚರ್ಚ್ ಮೇಲೆ ದಾಳಿ ಮಾಡಿಸುವುದು,ಬಾಂಬ್ ಬ್ಲಾಸ್ಟ್, ಹಿಂದು,ಮುಸ್ಲಿಂ,ಪಾಕಿಸ್ತಾನ, ಅನೈತಿಕ ಪೋಲೀಸ್ ಗಿರಿ, ಹೀಗೇ ಪ್ರಚೋದನಕಾರಿ ಕ್ರತ್ಯ ಪ್ರಚೋದನಕಾರಿ ಭಾಷಣ ಮಾಡಿ ಜನತೆಯ ದಾರಿತಪ್ಪಿಸುವದು ಬಿಟ್ಟರೆ ಯಾವತ್ತೂ ತನ್ನ ಅಧಿಕಾರಾವಧಿಯಲ್ಲಿ ತಾನು ಯಾವಯಾವ ಯೋಜನೆಗಳನ್ನು ತಂದು ನಮ್ಮ ಜಿಲ್ಲೆಯನ್ನು ಅಭಿವೃದ್ದಿ ಪಡಿಸಿದ್ದೇನೆ ಎನ್ನುವ ವಿಚಾರವು ಅವರ ಬಾಯಿಂದ ಬಂದಿಲ್ಲ.
ಈಗ ಬರಲಿರುವ ಚುನಾವಣೆಗೆ ಪಕ್ಷದಿಂದ ಸೀಟ್ ತನ್ನ ಕೈ ತಪ್ಪಿ ಹೋಗಬಹುದೆಂದು ಭಯದಿಂದ ಅರಳು-ಮರುಳು ಆದವರಂತೆ ಇವರು ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಹೊರಟಂತಿದೆ. ಬರಲಿರುವ ಚುನಾವಣೆಯಲ್ಲಿ ಇವರಿಗೆ ಸರಿಯಾದ ಪಾಟ ಕಲಿಸಲು ಉತ್ತರ ಕನ್ನಡದ ಜನತೆ ಸಿದ್ಧರಾಗಿದ್ದಾರ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related

Previous Post

ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತೇನೆ- ಒಬ್ಬ ಎಂ.ಪಿ. ಏನೇನು ಮಾಡಬಹುದು ಎಂಬುದನ್ನು ಮಾಡಿ ತೋರಿಸುತ್ತೇನೆ ದಯವಿಟ್ಟು ಅವಕಾಶ ಕೊಡಿ- ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ

Next Post

ಬಾಬರಿ ಮಸೀದಿ ನಿರ್ನಾಮ ಮಾಡಿದ ರೀತಿಯಲ್ಲೇ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ ಮಾಡುತ್ತೆವೆ- ಉತ್ತರ ಕನ್ನಡ ಎಂ.ಪಿ ಅನಂತ ಕುಮಾರ ಹೆಗಡೆ

Kannada News Desk

Kannada News Desk

Next Post
ಬಾಬರಿ ಮಸೀದಿ ನಿರ್ನಾಮ ಮಾಡಿದ ರೀತಿಯಲ್ಲೇ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ ಮಾಡುತ್ತೆವೆ- ಉತ್ತರ ಕನ್ನಡ ಎಂ.ಪಿ ಅನಂತ ಕುಮಾರ ಹೆಗಡೆ

ಬಾಬರಿ ಮಸೀದಿ ನಿರ್ನಾಮ ಮಾಡಿದ ರೀತಿಯಲ್ಲೇ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ ಮಾಡುತ್ತೆವೆ- ಉತ್ತರ ಕನ್ನಡ ಎಂ.ಪಿ ಅನಂತ ಕುಮಾರ ಹೆಗಡೆ

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.