• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Thursday, July 3, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ

ವರದಿ-ಡಿ ಆರ್ ಜಗದೀಶ್ ನಾಗಮಂಗಲ

Kannada News Desk by Kannada News Desk
December 13, 2022
in ರಾಜ್ಯ ಸುದ್ದಿ
0
ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ
0
SHARES
8
VIEWS
WhatsappTelegram Share on FacebookShare on TwitterLinkedin

 

ಗುರುಪರಂಪರೆ ಶಕ್ತಿಗೆ ಪ್ರಾಚೀನ ಕಾಲದಿಂದಲೂ ಶ್ರೇಷ್ಠ ಗೌರವವಿದೆ

ನಾಗಮಂಗಲ: ಜಗತ್ತಿನಲ್ಲಿ ಯಾವುದೇ ಪರಂಪರೆಗಳು ಮುಂದುವರಿಯುತ್ತಿದ್ದರೂ ಸಹ ಪ್ರಾಚೀನ ಕಾಲದಿಂದಲೂ ನಡೆದು ಬರುತ್ತಿರುವ ಶ್ರೇಷ್ಠ ಗುರುಶಿಷ್ಯ ಪರಂಪರೆಗೆ ಯಾವುದೂ ಸಾಟಿಯಾಗಲಾರದು ಎಂದು ಹೆರಗನಹಳ್ಳಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಿಯಾಜ್ ಅಹಮದ್ ಹೇಳಿದರು.


ತಾಲ್ಲೂಕಿನ ಹೆರಗನಹಳ್ಳಿ ಪ್ರೌಢಶಾಲೆಯಲ್ಲಿ 96 ನೇ ಸಾಲಿನ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಸ್ನೇಹಸಂಗಮ ಮತ್ತು ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಶಾಲೆಗೆ ನಾವು ಬಂದಾಗ ಬೆಂಗಾಡಾಗಿದ್ದು, ನಂತರ ಶಾಲೆಯನ್ನು ವಿದ್ಯಾರ್ಥಿಗಳ ಸಹಾಯದಿಂದ ಬದಲಾವಣೆ ತರುವ ಮೂಲಕ ಮಾದರಿ ಶಾಲೆಯಾಗಿ ಬದಲಾಯಿಸಿದ್ದು, ಒಂದು ಇತಿಹಾಸವಾಗಿದೆ. ಜೊತೆಗೆ ಮಕ್ಕಳಲ್ಲಿ ಶಿಸ್ತನ್ನು ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರು ಸಹ ಸಮವಸ್ತ್ರವನ್ನು ಅಳವಡಿಸಿಕೊಂಡಿದ್ದು ಶಾಲೆಯ ಶಿಕ್ಷಕರ ಹೆಗ್ಗಳಿಕೆಯಾಗಿದೆ.

ಅಂತಹ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ನೀವು ಶಾಲೆಯನ್ನು, ಶಿಕ್ಷಕರನ್ನು ಮರೆಯದೇ ಸ್ಮರಿಸಿಕೊಳ್ಳುವ ಕೆಲಸ ಮಾಡುತ್ತಿರುವುದಕ್ಕೆ ನಾವೆಲ್ಲರೂ ಚಿರರುಣಿಯಾಗಿದ್ದೇವೆ. ನಾವು ಓದಿದ ಶಾಲೆ ಮತ್ತು ಶಿಕ್ಷಕರನ್ನು ಮರೆಯದಿರುವುದೇ ನಾವು ಸಮಾಜಕ್ಕೆ ತೋರುವ ಕೃತಜ್ಞತೆಯಾಗಿದೆ ಎಂದರು.

 

ಹಿರಿಯ ವಿದ್ಯಾರ್ಥಿ‌ ಚಾಕೇನಹಳ್ಳಿ ನಟರಾಜ್ ನಮ್ಮ ಗುರುಗಳನ್ನು ಮತ್ತು ಸಹಪಾಠಿಗಳನ್ನು ಒಂದೆಡೆ ನೋಡುತ್ತಿರುವುದು ಸಂಭ್ರಮವೇ ಸರಿ. ಇಂದು ಅವರನ್ನು ನೋಡಿದಾಗ ನಮ್ಮ ವಿದ್ಯಾರ್ಥಿ ಜೀವನದ ದಿನಗಳು ಮತ್ತು ಕ್ಷಣಗಳು ಕಣ್ಣ ಮುಂದೆ ಬಂದವು. ನಮಗೆ ಕಲಿಸಿದ ಗುರುಗಳನ್ನು ಗೌರವಿಸುತ್ತಿರುವುದು ಒಂದು ಗೌರವಪೂರ್ಣ ಕ್ಷಣವಾಗಿದೆ ಎಂದರು.

ಅಲ್ಲದೇ ಕಾರ್ಯಕ್ರಮದಲ್ಲಿ 96 ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ನಡೆದ ಘಟನೆಗಳು ಮತ್ತು ದಿನಗಳು ಸೇರಿದಂತೆ ಶಾಲಾ ದಿನಗಳ ಕುರಿತು ಅನಿಸಿಕೆಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಾಲೆಯಲ್ಲಿ ಆಗ ಶಿಕ್ಷಕರಾಗಿದ್ದ ಮಹದೇವಪ್ಪ, ಅನಂತ್, ಜಗನ್ನಾಥ್, ಕೇಶವ್, ಮೃತ್ಯುಂಜಯ, ರಾಜೇಗೌಡ, ಮಂಜುನಾಥ್, ಹೊನ್ನಗಿರಿಗೌಡ, ಕೃಷ್ಣಮೂರ್ತಿ, ಗಿರೀಶ್, ಕುಮಾರ್ ಅವರಿಗೆ ಗುರುವಂದನೆ ಸಲ್ಲಿಸಿದರು.

ಹಿರಿಯ ವಿದ್ಯಾರ್ಥಿಗಳು ತಮಗೆ ಬೋಧನೆ ಮಾಡಿದ ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಶಾಲೆಗೆ ಗೇಟ್ ಬಳಿಗೆ ತೆರಳಿ ತಮಟೆ ಡೋಲು ಸೇರಿದಂತೆ ಗುರುಗಳಿಗೆ ಪುಷ್ಪಾರ್ಚನೆ ಮಾಡುವ ಜೊತೆಗೆ ಕುಣಿತದೊಂದಿಗೆ ವೇದಿಕೆಗೆ ಕರೆತಂದರು. ಅಲ್ಲದೇ ಗುರುವಂದನ ಮತ್ತು ಸ್ನೇಹ ಸಂಗಮದ ಕಾರ್ಯಕ್ರಮದ ಸ್ಮರಣಾರ್ಥವಾಗಿ ಗುರುಗಳಿಂದ ಮಾವಿನ ಸಸಿಯನ್ನು ನೆಡಲಾಯಿತು. ಜೊತೆಗೆ ಕಾರ್ಯಕ್ರಮಕ್ಕೆ 96 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹೊರರಾಜ್ಯ ಸೇರಿದಂತೆ ವಿದೇಶಗಳಿಂದ ಆಗಮಿಸಿದ್ದು, ಗುರುಗಳ ಪಾದ ಮುಟ್ಟು ಆಶೀರ್ವಾದ ಪಡೆಯುತ್ತಿದ್ದ ಸನ್ನಿವೇಶ ವಿಶೇಷವಾಗಿತ್ತು.

ಹಲವು ವರ್ಷಗಳ ನಂತರ ಗುರುಗಳನ್ನು ಮತ್ತು ಸಹಪಾಠಗಳನ್ನು ಭೇಟಿಯಾದ ಸಂತಸದಲ್ಲಿ ಸೆಲ್ಫಿ ಕ್ಲಿಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು.ಅಲ್ಲದೇ ಶಾಲೆ ಮಕ್ಕಳಿಗೆ ಶಬ್ದಕೋಶವನ್ನು ವಿತರಿಸಲಾಯಿತು.

ದಿಲೀಪ್, ಮಂಜುನಾಥ್, ತಿಗಳ‌ನಹಳ್ಳಿ ಚಂದ್ರ, ಶಶಿ, ರವಿ ಕೃಷ್ಣೇಗೌಡ, ಬೇಬಿ, ಸವಿತಾ, ಲತಾ, ನಾಗರತ್ನ, ರಮೇಶ್, ಉಮೇಶ್, ಅಪ್ಪಾಜಿಗೌಡ, ಶಿವಕುಮಾರ್, ರವಿಕುಮಾರ್, ರಾಧಾಮಣಿ, ಚಂದ್ರಶೇಖರ್, ಗಿರಿಜೇಶ್, ಶ್ರೀನಿವಾಸ್, ವಾಸುದೇವ,ಮಹಾಲಕ್ಷ್ಮೀ, ಗಿರಿಜಾಮಣಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Related

Previous Post

ಸ್ವಚ್ಛಸಂಕೀರ್ಣ” “‘ಸ್ವಚ್ಛವಾಹಿನಿ’ ಯೋಜನೆ ಗೋಕರ್ಣದಲ್ಲಿ ಹೆಸರಿಗೆ ಮಾತ್ರಕ್ಕೆ- ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿ ಹಳ್ಳ ಕಿಡಿ

Next Post

ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ 3 ಜನ ಕೂಲಿ ಕಾರ್ಮಿಕರು ಸಾವು

Kannada News Desk

Kannada News Desk

Next Post
ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ 3 ಜನ ಕೂಲಿ ಕಾರ್ಮಿಕರು ಸಾವು

ಕೂಲಿ ಕಾರ್ಮಿಕರಿಗೆ ವಾಹನ ಡಿಕ್ಕಿ ಸ್ಥಳದಲ್ಲೇ 3 ಜನ ಕೂಲಿ ಕಾರ್ಮಿಕರು ಸಾವು

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.