• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Saturday, May 24, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಸಿದ್ದರಾಮಯ್ಯ ನವರೇ , ನೀವು ಕರ್ನಾಟಕಕ್ಕೆ ಮುಖ್ಯ ಮಂತ್ರಿಯೋ? ಅಥವಾ ಕೇರಳಕ್ಕೆ ಮುಖ್ಯ ಮಂತ್ರಿಯೋ? : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

Kannada News Desk by Kannada News Desk
August 5, 2024
in ನಮ್ಮ ಕರಾವಳಿ, ರಾಜ್ಯ ಸುದ್ದಿ
0
ಸಿದ್ದರಾಮಯ್ಯ ನವರೇ , ನೀವು ಕರ್ನಾಟಕಕ್ಕೆ ಮುಖ್ಯ ಮಂತ್ರಿಯೋ? ಅಥವಾ ಕೇರಳಕ್ಕೆ ಮುಖ್ಯ ಮಂತ್ರಿಯೋ? : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ
0
SHARES
662
VIEWS
WhatsappTelegram Share on FacebookShare on TwitterLinkedin

ಸಿದ್ದರಾಮಯ್ಯ ನವರೇ , ನೀವು ಕರ್ನಾಟಕಕ್ಕೆ ಮುಖ್ಯ ಮಂತ್ರಿಯೋ? ಅಥವಾ ಕೇರಳಕ್ಕೆ ಮುಖ್ಯ ಮಂತ್ರಿಯೋ? : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

ಶಿರಸಿ:ಕೇರಳ ವಯನಾಡ್ ದುರಂತಕ್ಕೆ ಸಂತಾಪವಿದೆ. ಇಂಥ ಘಟನೆಗಳು ಎಲ್ಲೂ ಆಗಬಾರದು. ಆದರೆ, ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ನವರರು ಅಲ್ಲಿನ ದುರಂತಕ್ಕೆ 100 ಮನೆಗಳನ್ನು ಕಟ್ಟಿಸಿ ಕೊಡಲು ಹೊರಟಿದ್ದಾರೆ. ಆದರೆ, ನಮ್ಮ ಕರುನಾಡಿನ ದುರಂತವೇ ಹೊದ್ದು ಮಲಗುವಷ್ಟಿದ್ದಾಗ, ಇಲ್ಲಿಯೇ ಮನೆ ಇಲ್ಲದ ಲಕ್ಷಾಂತರ ಕುಟುಂಬ ಇದ್ದಾಗ ನಮ್ಮ ಸಿಎಂ ಪಕ್ಕದ ಮನೆ ಚಿಂತೆ ಮಾಡುತ್ತಿದ್ದಾರೆ.


ಸಿದ್ದರಾಮಯ್ಯ ಅವರು ಎಐಸಿಸಿಯ ರಾಹುಲ್ ಗಾಂಧಿ ಮೆಚ್ಚಿಸಲು ನಡೆದುಕೊಂಡ ರೀತಿ ಇದು. ಈ‌ಮೂಲಕ ಕಾಂಗ್ರೆಸ್ ಸರಕಾರದ ಮಲತಾಯಿ ಧೋರಣೆ ಈಗ ಅನಾವರಣ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ,
ಸಿದ್ದಾಪುರ ಭಾಗದಲ್ಲಿ ಹೆಚ್ಚಾಗಿ ಜಿಲ್ಲೆಯಲ್ಲಿ ಸುಮಾರು 200 ಮನೆಗಳು ಸಂಪೂರ್ಣ ನಾಶವಾಗಿವೆ , ಸುಮಾರು 500 ಮನೆಗಳು ಅರ್ಧ ನಾಶವಾಗಿವೆ.
ಅಂಕೋಲಾ ಉಳುವರೆ ಒಂದೇ ಭಾಗದಲ್ಲಿ ಕಾಳಜಿ ಕೇಂದ್ರದಲ್ಲಿ 118 ಜನ ಇದ್ದರು , ಅದೇನೋ ಭಿಕ್ಷೆ ರೀತಿಯಲ್ಲಿ NDRF 1,20,000/- ಕೊಡುತ್ತಿದ್ದೀರಾ ?

ತಾವು ಆರ್ಥಿಕ ತಜ್ಞ ರಲ್ಲವೇ ? 1.20 ಲಕ್ಷ ಕ್ಕೆ ಮನೆ ಕಟ್ಟಲು ಸಾಧ್ಯವೇ ?
ಶೌಚಾಲಯ ಕಟ್ಟಬಹುದು , ಕಲ್ಲು ಮತ್ತು ಮರಳಿಗೆ 1.20ಲಕ್ಷ ಆಗುತ್ತದೆ

ಹಿಂದೆ ಶ್ರೀ B S ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದಾಗ 5 ಲಕ್ಷ ಹಣ ಕೊಡುತ್ತಿದ್ದರು ನೆನಪು ಮಾಡಿಕೊಳ್ಳಿ,

ಕಾಳಜಿ ಕೇಂದ್ರ ದಿಂದ ಹೋದವರು ಎಲ್ಲಿಗೆ ಹೋಗಿದ್ದಾರೆ ನಿಮಗೆ ಗೊತ್ತೇ?

ನೆಂಟರ ಮನೆಯಲ್ಲಿ 2 ದಿನ ಇರಬಹುದು ಅಷ್ಟೇ , ಆಮೇಲೆ ಯಾರೂ ಇರಿಸಿ ಕೊಳ್ಳುವುದಿಲ್ಲ ಅಲ್ಲವೇ?

ಮಳೆಗಾಲದಲ್ಲಿ ಮನೆ ಕಟ್ಟಲೂ ಸಾಧ್ಯವಿಲ್ಲ, ಅವರು ಹಾಕಿರುವ ಬಟ್ಟೆ ಬಿಟ್ಟು ಅವರಲ್ಲಿ ಏನೂ ಇಲ್ಲಾ, ಮನೆ ಕಟ್ಟಲು ಹೇಗೆ ಸಾಧ್ಯ?
ಹೇಗೆ ಅವರು ಬದುಕುವುದು?


ಕೇರಳದಲ್ಲಿ ರಾಹುಲ್ ಗಾಂಧಿ ಮೆಚ್ಚಿಸಲು ಪುಣ್ಯಾತ್ಮರಾದ ನೀವು ನಮ್ಮ ಜನರ ಪಾಲಿಗೆ ನೀವು ಒಂದು ಶಾಪ ಆಗಿದ್ದೀರಾ..

ನಮ್ಮನ್ನ ಉಪವಾಸ ಹಾಕಿ ಪಕ್ಕದ ಮನೆಯವರಿಗೆ ಪಾಯಸ ಹಾಕುತ್ತಿದ್ದೀರಾ ಇದು ನ್ಯಾಯವೇ?
ಕೇವಲ ಉತ್ತರ ಕನ್ನಡ ಮಾತ್ರ ಅಲ್ಲ , ಕೊಡಗು, ಹಾಸನ್, ಬೆಳಗಾವಿ ಅಲ್ಲೆಲ್ಲಾ ಹಲವಾರು ಜನ ಮನೆ ಕಳೆದು ಕೊಂಡಿದ್ದಾರೆ, ದುರದೃಷ್ಟವಶಾತ್ ನಿಮಗೆ ಅದು ಕಾಣುವುದೇ ಇಲ್ಲ ,
ರಾಹುಲ್ ಗಾಂಧಿ ಕ್ಷೇತ್ರ ಮಾತ್ರ ಕಾಣುತ್ತದೆ
ಇದು ನ್ಯಾಯವೇ ?

ಶೀ ದೇಶಪಾಂಡೆ ಯವರೇ, ಮಂಕಾಳ ವೈದ್ಯರೇ?
ತಮಗೆ ದ್ವನಿ ಇಲ್ಲವೇ?
ಜಿಲ್ಲೆಯ ಪರವಾಗಿ ತಾವು ಮಾತನಾಡಬೇಕಲ್ಲವೇ ?

ಜನರ ಶಾಪ ನಿಮಗೇ ತಟ್ಟುವುದಿಲ್ಲವೇ ?
ತಮಗೆ ಮಾನವೀಯತೆ ಇದೆಯೋ ಇಲ್ಲ?
ಯಾಕೆ ಇದನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹತ್ತಿರ ಕೇಳುವುದಿಲ್ಲ?

ಆದರೆ ನಮ್ಮನ್ನ ಯಾಕೆ ಕಡೆಗಣಿಸುತ್ತಿದ್ದೀರಾ ?

ನಮ್ಮ ಆಗ್ರಹ ಇಸ್ಟೇ..
ಸಂಪೂರ್ಣ ಮನೆ ಕಳೆದು ಕೊಂಡವರಿಗೆ 5 ಲಕ್ಷ ಹಣ ಕೊಡಬೇಕು, ಮನೆ ಹಾಳು ಆದರೆ 2.50 lakhs ಕೊಡಬೇಕು

ಕೇಂದ್ರ ಸರ್ಕಾರ ಕೂಡ ವಿಶೇಷ ಪರಿಹಾರ ಕೊಡಬೇಕು , ಅದನ್ನ ಈಗಾಗಲೇ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಕೇಂದ್ರಕ್ಕೆ ಮಾತನ್ನಾಡಿದ್ದಾರೆ

ಇನ್ನೂ ಒಂದು ದುರಂತ ಅಂದರೆ ಕೇರಳ ವಯನಾಡ್ ದುರಂತ ಆದಮೇಲೆ ಮೀಡಿಯ ದವರು ಅಂಕೋಲಾ ಶಿರೂರ ಘಟನೆ ಮರೆತೇ ಹೋಗಿದ್ದಾರೆ, ಸರಕಾರ ಕೂಡಾ ಮರೆತರೆ ಹೇಗೆ?

ಅಡಿಕೆ ಸೇರಿದಂತೆ ಉಳಿದ ಬೆಳೆಗಳು ನಷ್ಟವಾಗಿದೆ. ರೈತರ ನೆರವಿಗೆ ಬರುವವರು ಯಾರೂ ಇಲ್ಲ. ರಸ್ತೆ ಸಂಚಾರ ಪ್ರತಿ ಕ್ಷಣ ಅಪಾಯವಾಗಿಸುತ್ತಿದೆ‌.

15 ದಿನ ನಾನು ರಾಜ್ಯ ಸರ್ಕಾರಕ್ಕೇ ಗಡುವು ಕೊಡುತ್ತಿದ್ದೇನೆ, ಒಂದು ವೇಳೆ ನೀವು ಕರ್ನಾಟಕದ ಮನೆ ಕಳೆದು ಕೊಂಡವರಿಗೆ ಯಾವುದೇ ವಿಶೇಷ ಪರಿಹಾರ ನೀಡಲ್ಲ ಅಂದರೆ ಪ್ರತಿಭಟನೆಯ ದಾರಿ ತುಳಿಯುತ್ತೇವೆ ಎಂದೂ ಹೇಳಿದರು.

Related

Previous Post

ಕರಡು ಕಸ್ತೂರಿ ರಂಗನ್ ವರದಿ ಪ್ರಕಟಣೆ: ಲಕಾಂ್ಷತರ ಅರಣ್ಯವಾಸಿ ಕುಟುಂಬ ಅತಂತ್ರ ಭೀತಿ – ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ

Next Post

ಅಂಕೋಲಾದ ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಸಿಗಂದೂರು ದೇವಸ್ಥಾನದಿಂದ ಆಹಾರ ಕಿಟ್ ಮತ್ತು ಸಹಾಯ ಧನ ವಿತರಣೆ.

Kannada News Desk

Kannada News Desk

Next Post
ಅಂಕೋಲಾದ ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಸಿಗಂದೂರು ದೇವಸ್ಥಾನದಿಂದ ಆಹಾರ ಕಿಟ್ ಮತ್ತು ಸಹಾಯ ಧನ ವಿತರಣೆ.

ಅಂಕೋಲಾದ ಶಿರೂರು ಗುಡ್ಡ ಕುಸಿತ ಸಂತ್ರಸ್ತರಿಗೆ ಸಿಗಂದೂರು ದೇವಸ್ಥಾನದಿಂದ ಆಹಾರ ಕಿಟ್ ಮತ್ತು ಸಹಾಯ ಧನ ವಿತರಣೆ.

Please login to join discussion

ಕ್ಯಾಲೆಂಡರ್

May 2025
M T W T F S S
 1234
567891011
12131415161718
19202122232425
262728293031  
« Apr    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.