• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, October 21, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ  ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ  ಮಾರುತಿ ದೇವಸ್ಥಾನದ ಕ್ರಾಸ್ ಬಳಿ ಭಾರಿ ಮಳೆ ಗಾಳಿಗೆ ರಸ್ತೆ ಮದ್ಯೆ ಬೀಳುವ ಸಾಧ್ಯತೆ ಇರುವ ತುಂಬಾ ಹಳೆಯದಾದ ಬೃಹದಾಕಾರದ ಮಾವಿನ ಮರಮತ್ತು ಹುಣಿಸೆ ಮರ

ವರದಿ - ರಾಜಾ ನಾಯ್ಕ , ಕಡವಾಡ ಕಾರವಾರ

Kannada News Desk by Kannada News Desk
July 27, 2024
in ಉತ್ತರ ಕನ್ನಡ
0
ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ  ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ  ಮಾರುತಿ ದೇವಸ್ಥಾನದ ಕ್ರಾಸ್ ಬಳಿ ಭಾರಿ ಮಳೆ ಗಾಳಿಗೆ ರಸ್ತೆ ಮದ್ಯೆ ಬೀಳುವ ಸಾಧ್ಯತೆ ಇರುವ ತುಂಬಾ ಹಳೆಯದಾದ ಬೃಹದಾಕಾರದ ಮಾವಿನ ಮರಮತ್ತು ಹುಣಿಸೆ ಮರ
0
SHARES
241
VIEWS
WhatsappTelegram Share on FacebookShare on TwitterLinkedin

ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ  ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ  ಮಾರುತಿ ದೇವಸ್ಥಾನದ ಕ್ರಾಸ್ ಬಳಿ ಭಾರಿ ಮಳೆ ಗಾಳಿಗೆ ರಸ್ತೆ ಮದ್ಯೆ ಬೀಳುವ ಸಾಧ್ಯತೆ ಇರುವ ತುಂಬಾ ಹಳೆಯದಾದ ಬೃಹದಾಕಾರದ ಮಾವಿನ ಮರಮತ್ತು ಹುಣಿಸೆ ಮರ

ಕಾರವಾರ. ಕಾರವಾರ ಕೈಗಾ ಇಳಕಲ್ ರಾಜ್ಯ ಹೆದ್ದಾರಿಯಲ್ಲಿನ  ಕಡವಾಡ ವ್ಯಾಪ್ತಿಯಲ್ಲಿನ ನಂದವಾಳದಿಂದ  ಮಾರುತಿ ದೇವಸ್ಥಾನದ ಕ್ರಾಸ್ ವರೆಗಿನ ಎರಡು ಕಡೆ  ತುಂಬಾ ಹಳೆಯದಾದ ಬೃಹತ ಎರಡು ಮಾವಿನ ಮತ್ತು ಒಂದು ಹುಣಿಸೆ ಮರಗಳು ಭಾರಿ ಮಳೆ ಗಾಳಿಗೆ ಮುಖ್ಯ ರಸ್ತೆ ಮೇಲೆ ಮುರಿದು ಬೀಳುವ ಹಂತದಲ್ಲಿದೆ.   ಮತ್ತು ಈ ರಾಜ್ಯ ಹೆದ್ದಾರಿಯಾಗಿದ್ದರಿಂದ  ಹಗಲು ರಾತ್ರಿ ಬಹಳಷ್ಟು ವಾಹನಗಳು ಸಂಚರಿಸುತ್ತವೆ. ಜನ ವಸತಿ ಪ್ರದೇಶವಾಗಿದ್ದುರಿಂದ  ಪಾದಚಾರಿಗಳು ಓಡಾಡುವ ಜೊತೆಗೆ ಹತ್ತಿರದಲ್ಲೇ ಅಂಗನವಾಡಿ ಕೇಂದ್ರ ಕೂಡಾ ಇದೆ. ಒಂದು ವೇಳೆ ಭಾರಿ ಮಳೆ ಗಾಳಿಗೆ  ಈ ಮರಗಳು  ವಿದ್ಯುತ್ ತಂತಿಗಳ ಮೇಲೆ    ಬಿದ್ದರೆ ದೊಡ್ಡ ದುರ್ಘಟನೆ ಸಂಭವಿಸಿದೆ.  ಆದರೂ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆ ಗಮನ ಹರಿಸದಿರುವುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ  ರಾಜ್ಯ ಹೆದ್ದಾರಿಯಲ್ಲಿನ ಕಡವಾಡದಲ್ಲಿ   ಈ ಹಳೆಯ ಮರಗಳು ಮುರಿದು ಬಿದ್ದು ಸಾವು ನೋವು ಸಂಭವಿಸಲಿ ಎಂದು  ಕಾಯುತ್ತಿದ್ದಾರೆಯೇ ಎನ್ನುವಂತಾಗಿದೆ .  ಇಲ್ಲಿಂದ  ವಾಹನ ಸವಾರರು  ಪಾದಚಾರಿಗಳು   ಹಾಗೂ ಅಂಗನವಾಡಿ ಕೇಂದ್ರಕ್ಕೆ  ಪುಟ್ಟ ಪುಟ್ಟ ಮಕ್ಕಳು ತೆರಳುವರು ಭಯಭೀತರಾಗಿ ಓಡಾಡುತ್ತಿದ್ದಾರೆ.   ಒಂದು ವೇಳೆ  ರಸ್ತೆ ಬದಿಯ ಹಳೆಯ  ಮೂರು  ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದರೆ ತಂತಿಗಳ ಸೆಳೆತಕ್ಕೆ  ರಸ್ತೆಯುದ್ದಕೂ ಇರುವ ವಿದ್ಯುತ್  ಕಂಬಗಳಿಗೆ ಹಾನಿಯಾಗುವ ಜೊತೆ ಜೀವ ಹಾನಿ ಸಂಭವಿಸಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಸಹ   ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ವಾಹನ ಸವಾರರ ಸಾರ್ವಜನಿಕರ ಮತ್ತು ಅಂಗನವಾಡಿ ಕೇಂದ್ರದ ಪುಟ್ಟ ಪುಟ್ಟ ಮಕ್ಕಳ ಜೊತೆ ಪ್ರಾಣದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಹೆದ್ದಾರಿಯಲ್ಲಿನ ಕಡವಾಡ ಬಳಿ ರಸ್ತೆ ಬದಿಯ  ಹಳೆಯ  ಮೂರು ಮರವನ್ನು ಕಡಿದು  ತೆರವು ಮಾಡಬೇಕೆಂದು ಕರ್ನಾಟಕ  ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಅವರು ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಕೆ ಅವರಿಗೆ ವಾಟ್ಸಾಪ್ ಮೂಲಕ ಮನವಿ ಸಲ್ಲಿಸಿದ್ದಾರೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಭಟ್ಕಳದ ಕರಿಕಲ್ ನ ಧ್ಯಾನ ಮಂದಿರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀಯವರ ಚಾತುರ್ಮಾಸ್ಯ ವ್ರತಾಚಾರಣೆ ಕಾರ್ಯಕ್ರಮಕ್ಕೆ ಆಗಮಿಸಿ ಪರಮಪೂಜ್ಯ ಗುರುಗಳ ಆಶೀರ್ವಾದ ಪಡೆದ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ

Next Post

ಅಂಕೋಲಾ ಶಿರೂರು ಗುಡ್ಡ ಕುಸಿತ ದಲ್ಲಿ ನಾಪತ್ತೆಯಾದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ದೃಢಪಟ್ಟಿದೆ – ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

Kannada News Desk

Kannada News Desk

Next Post
ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಕೇರಳ ಕೋಝಿಕ್ಕೋಡ್‌ ಮೂಲದ ಲಾರಿ ಚಾಲಕ ಅರ್ಜುನ್ ಪತ್ತೆಗಾಗಿ 40 ಜನರ ಸೇನಾ ತಂಡ ನಿರಂತರ ಕೆಲಸ –  8 ನೆ ಮೃತದೇಹ ಮಹಿಳೆ ಶವ ಪತ್ತೆ

ಅಂಕೋಲಾ ಶಿರೂರು ಗುಡ್ಡ ಕುಸಿತ ದಲ್ಲಿ ನಾಪತ್ತೆಯಾದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ದೃಢಪಟ್ಟಿದೆ – ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

Please login to join discussion

ಕ್ಯಾಲೆಂಡರ್

July 2024
MTWTFSS
1234567
891011121314
15161718192021
22232425262728
293031 
« Jun   Aug »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d