• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, November 18, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಕುಂದಾಪುರ: ಮದ್ದುಗುಡ್ಡೆ ನಿವಾಸಿಗಳ ದೀರ್ಘಕಾಲದ ಬೇಡಿಕೆ ಪೂರ್ಣ — ಅಬೂ ಮಹಮ್ಮದ್ ಅವರ ಮಾನವೀಯ ಹಸ್ತ

Kannada News Desk by Kannada News Desk
November 3, 2025
in ಉಡುಪಿ
0
ಕುಂದಾಪುರ: ಮದ್ದುಗುಡ್ಡೆ ನಿವಾಸಿಗಳ ದೀರ್ಘಕಾಲದ ಬೇಡಿಕೆ ಪೂರ್ಣ — ಅಬೂ ಮಹಮ್ಮದ್ ಅವರ ಮಾನವೀಯ ಹಸ್ತ
0
SHARES
299
VIEWS
WhatsappTelegram Share on FacebookShare on TwitterLinkedin

ಕುಂದಾಪುರ, ನ. 3 — ಹಲವು ವರ್ಷಗಳಿಂದ ಹದಗೆಟ್ಟು ನಿಂತಿದ್ದ ಮದ್ದುಗುಡ್ಡೆ ಪ್ರದೇಶದ ರಸ್ತೆ ಇದೀಗ ಹೊಸ ರೂಪ ಪಡೆದಿದೆ. ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಪುರಸಭೆ ಸದಸ್ಯ ಅಬೂ ಮಹಮ್ಮದ್ ಹಾಗೂ ರಾಘವೇಂದ್ರ ಖಾರ್ವಿ ಅವರು ಸ್ವಯಂಪ್ರೇರಿತ ಸಹಕಾರ ನೀಡಿರುವುದು ಪ್ರದೇಶದ ಜನರಿಗೆ ಹಿತಕಾರಿಯಾಗಿದೆ.

ಪುರಸಭೆ ವ್ಯಾಪ್ತಿಯ ಪ್ರಭಾಕರ್ ಟೈಲ್ಸ್ ಬಳಿ ಇರುವ ಪ್ರಕಾಶ್ ಸೋಮಿಲ್ ಪಕ್ಕದ ರಸ್ತೆ ಕಳೆದ ಅನೇಕ ವರ್ಷಗಳಿಂದ ಹೊಂಡಗುಂಡಿಗಳಿಂದ ತುಂಬಿ ಓಡಾಡಲು ಅಸಾಧ್ಯವಾಗಿತ್ತು. ಮಳೆಗಾಲದಲ್ಲಿ ನೀರು ತುಂಬಿ ಕಷ್ಟದ ಸ್ಥಿತಿ ಎದುರಾಗುತ್ತಿತ್ತು. ನಿವಾಸಿಗಳು ಅನೇಕ ಬಾರಿ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ಈ ಪರಿಸ್ಥಿತಿಯಲ್ಲಿ ಸ್ಥಳೀಯರು ಸಮಾಜ ಸೇವಕ ಮತ್ತು ಪುರಸಭೆ ಸದಸ್ಯ ಅಬೂ ಮಹಮ್ಮದ್ ರವರನ್ನು ಸಂಪರ್ಕಿಸಿದಾಗ ಅವರು ಜನರ ಕಷ್ಟವನ್ನು ಮನದಾಳದಿಂದ ಆಲಿಸಿ ತಕ್ಷಣ ಕ್ರಮ ಕೈಗೊಂಡರು. ರಸ್ತೆ ಅವರ ವಾರ್ಡ್ ವ್ಯಾಪ್ತಿಯಲ್ಲದಿದ್ದರೂ, ಅವರು ಮಾನವೀಯ ದೃಷ್ಟಿಯಿಂದ ಎರಡು ಲೋಡ್ ಶಿಲೆಕಲ್ಲಿನ ಜೆಲ್ಲಿ (ವೆಡ್ ಮೇಟ್) ತಂದು ಕಾಮಗಾರಿಗೆ ನೆರವಾದರು. ಅದೇ ಸಂದರ್ಭದಲ್ಲಿ ವಾರ್ಡಿನ ಕೌನ್ಸಿಲರ್ ರಾಘವೇಂದ್ರ ಖಾರ್ವಿ ಕೂಡ ಒಂದು ಲೋಡ್ ಜೆಲ್ಲಿ ಕಲ್ಲು ನೀಡುವ ಮೂಲಕ ಸಹಕರಿಸಿದರು.

ಈ ಸಹಕಾರದ ಫಲವಾಗಿ ಹಲವು ವರ್ಷಗಳಿಂದ ಕುಂದಾಪುರದ ಮದ್ದುಗುಡ್ಡೆ ನಿವಾಸಿಗಳು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದೆ. ಜನರು “ಇದು ವರ್ಷಗಳಿಂದ ಕಂಡ ಕನಸು ನನಸಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರು ಸಂಪರ್ಕಿಸಿದಾಗ ಕೌನ್ಸಿಲರ್ ಅಬೂ ಮಹಮ್ಮದ್ ಹೇಳಿದರು —

“ರಾಜಕೀಯ ನನ್ನ ಜೀವನದ ಗುರಿಯಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವುದೇ ನಿಜವಾದ ರಾಜಕೀಯ,” ಎಂದು ಅವರು ಹೃತ್ಪೂರ್ವಕವಾಗಿ ಸ್ಪಷ್ಟಪಡಿಸಿದರು.

 

ಸ್ಥಳೀಯ ನಿವಾಸಿಗಳಾದ ಸಂತೋಷ ಖಾರ್ವಿ, ಕೃಷ್ಣ ಮೆಂಡನ್, ಚೇತನ್ ಖಾರ್ವಿ, ಸಂತೋಷ್ ಮೊಗವೀರ, ಸುಧಾಕರ ಮೊಗವೀರ ಸೇರಿದಂತೆ ಅನೇಕರು ಕಾಮಗಾರಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು. ಸ್ಥಳೀಯ ಪತ್ರಕರ್ತರು ಸುರೇಶ್ ಮತ್ತು ಗೋಪಾಲ್ ಕವ್ರಾಡಿಯವರು ಸಹ ಹಾಜರಿದ್ದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಮುರುಡೇಶ್ವರದಲ್ಲಿ ಮಧ್ಯರಾತ್ರಿಯಲ್ಲಿ ಸ್ಕೂಟಿ ಸವಾರನ ಬಂಗಾರದ ಸರ ಕಳವು – ಮಂಗಳಮುಖಿಯರ ಕೃತ್ಯ!

Next Post

ಹೊನ್ನಾವರ: ಯುವತಿಯ ಸಾವಿನ ಪ್ರಕರಣದಲ್ಲಿ ಪ್ರೇಮ ಸಂಬಂಧದ ವಿವಾದ ಶಂಕೆ

Kannada News Desk

Kannada News Desk

Next Post
ಹೊನ್ನಾವರದಲ್ಲಿ ದುಃಖದ ಘಟನೆ: ಯುವತಿ ಜೀವ ಬಲಿ

ಹೊನ್ನಾವರ: ಯುವತಿಯ ಸಾವಿನ ಪ್ರಕರಣದಲ್ಲಿ ಪ್ರೇಮ ಸಂಬಂಧದ ವಿವಾದ ಶಂಕೆ

Please login to join discussion

ಕ್ಯಾಲೆಂಡರ್

November 2025
MTWTFSS
 12
3456789
10111213141516
17181920212223
24252627282930
« Oct    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d