Day: August 30, 2024

ಶ್ರೀ ಅರುಣಾನಂದ ಸ್ವಾಮಿಜೀ ಅವರಿಂದ ಅಂಕೊಲಾದ ಶಿರೂರು ದುರಂತದಲ್ಲಿ ಸಾವು ನೋವು ಸಂಭವಿಸಿ ನೊಂದ ಕುಟುಂಬಗಳಿಗೆ ಹಣಕಾಸು ನೆರವು

ಅಂಕೋಲಾ-ಶ್ರೀ ಅರುಣಾನಂದ ಸ್ವಾಮಿಜೀ ಯವರು ಅಂಕೊಲಾದ ಶಿರೂರು ದುರಂತದಲ್ಲಿ ಸಾವು ನೋವು ಸಂಭವಿಸಿ ನೊಂದ ಕುಟುಂಬಗಳ ಮನೆಗಳಿಗೆ ತೆರಳಿಹಣಕಾಸು ರೂಪದಲ್ಲಿ ನೆರವಿನ ಹಸ್ತ ನೀಡಿದರು. ಈ ಸಂದರ್ಬದಲ್ಲಿ ...

Read moreDetails

ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ದಾಂಡೇಲಿ ಸಿಪಿಐ ಅವರ ನಡೆಗೆ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡನೆ- ದಾಂಡೇಲಿ ಸಿಪಿಐ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್.ಪಿ ಗೆ ಆಗ್ರಹ

ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ದಾಡೆಲಿ ಸಿಪಿಐ ಅವರ ನಡೆಗೆ ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡನೆ- ದಾಂಡೇಲಿ ಸಿಪಿಐ ಮೇಲೆ ಸೂಕ್ತ ಕ್ರಮ ...

Read moreDetails

ಸೌಜನ್ಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂದಸಿದಂತೆ ಸಲ್ಲಿಸಿದ ಮೂರು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – ಸಂತೋಷ್ ರಾವ್ ನಿರ್ದೋಷಿ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಳ್ತಂಗಡಿ-ಸೌಜನ್ಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.ಪ್ರಕರಣಕ್ಕೆ ...

Read moreDetails

ಭಾರಿ ಗಾಳಿಮಳೆಯ ಪರಿಣಾಮ ಮುಂಡಳ್ಳಿ ಯ ಆಶಾ ಶ್ರೀಧರ ಮೋಗೆರ ರವರ ಮನೆ ಮತ್ತು ದೋಣಿಯ ಮೇಲೆ ಮರ ಬಿದ್ದು ಹಾನಿ- ಎಸ್.ಕೆ.ಡಿ.ಆರ್.ಪಿ (ರಿ) ಅವರಿಂದ ಆರ್ಥಿಕ ಧನ ಸಹಾಯ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಬಾರಿ ಗಾಳಿಮಳೆಯ ಪರಿಣಾಮ ಆಶಾ ಶ್ರೀಧರ ಮೋಗೆರ ರವರ ...

Read moreDetails

ಭಟ್ಕಳದಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ

ಭಟ್ಕಳ-ಭಟ್ಕಳ ತಾಲೂಕಿನ ಕರಿಕಲ್ ಶ್ರೀ ರಾಮ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶರಾದ ಶ್ರೀ ಶ್ರೀ ...

Read moreDetails

ಕ್ಯಾಲೆಂಡರ್

Welcome Back!

Login to your account below

Retrieve your password

Please enter your username or email address to reset your password.