Month: September 2025

ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯತ    ವೀರ ಯೋಧ ಹುತಾತ್ಮ ಸ್ಮಾರಕಕ್ಕೆ ಹೋಗುವ ಹೋಗುವ ರಸ್ತೆಗೆ  ನೂತನವಾಗಿ  ವಿನೋದ ನಗರ ಎಂದು ನಾಮಕರಣ

ಕಾರವಾರ-ಕಾರವಾರ ತಾಲ್ಲೂಕಿನ ಕಡವಾಡ ಗ್ರಾಮ ಪಂಚಾಯತ  ವ್ಯಾಪ್ತಿಯಲ್ಲಿನ  ವೀರ ಯೋಧ ಹುತಾತ್ಮ ಸ್ಮಾರಕಕ್ಕೆ ಹೋಗುವ ಹೋಗುವ ರಸ್ತೆಗೆ  ನೂತನವಾಗಿ  ವಿನೋದ ನಗರ ಎಂಬ ನಾಮಕರಣ ಮಾಡಿ ಕಡವಾಡ ...

Read moreDetails

ಜಗತ್ತಿಗೆ ಶಾಂತಿಮಂತ್ರ ನೀಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಸತ್ಯಜಿತ್ ಸುರತ್ಕಲ್.*

  ಭಟ್ಕಳ: ಮನುಷ್ಯತ್ವದ ದೇವಮಾನವರಾಗಿ, ಜಗತ್ತಿಗೆ ಶಾಂತಿ ಮಂತ್ರವನ್ನು ನೀಡಿದವರು ಬೃಹ್ಮಶ್ರೀ ನಾರಾಯಣಗುರುಗಳು ಎಂದು ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹೇಳಿದರು.ಅವರು ಇಲ್ಲಿನ ಸಾರದಹೊಳೆ ...

Read moreDetails

ಶಿರಸಿ ಕ್ಷೇತ್ರದ ಲೋಕೋಪಯೋಗಿ ಇಲಾಖೆ ರಸ್ತೆ ಮತ್ತು ಗ್ರಾಮೀಣ ರಸ್ತೆಗಳಲ್ಲಿ 50 ಸಾವಿರ ಹೊಂಡಗಳು ಬಿದ್ದಿದ್ದು, ಅವುಗಳ ಬಗ್ಗೆ ಶಾಸಕ ಭೀಮಣ್ಣ ಏಕೆ ಮೌನ: ಬಿಜಿಪಿ ಮುಖಂಡ ಅನಂತಮೂರ್ತಿ ಹೆಗಡೆ ಪ್ರಶ್ನೆ

  ಶಿರಸಿ: ಕಾರ್ಕಳ ಶಾಸಕ ಸುನೀಲ ಕುಮಾರ್ ಅವರು ತೋರಿಸಿದ 5 ಸಾವಿರ ರಸ್ತೆ ಹೊಂಡದ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರು ಲೇವಡಿ ಮಾಡುತ್ತಿದ್ದಾರೆ. ಅವರ ...

Read moreDetails

ಹೊನ್ನಾವರದ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಡಿ.ವೈ.ಎಸ್.ಪಿ ಧನ್ಯಾ ನಾಯಕ ನೇತೃತ್ವದ ತಂಡದಿಂದ ದಾಳಿ

  ಹೊನ್ನಾವರ-ಹೊನ್ನಾವರದ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಡಿ.ವೈ.ಎಸ್.ಪಿ ಧನ್ಯಾ ನಾಯಕ ನೇತೃತ್ವದ ತಂಡ ಇಂದು ಸಂಜೆ ದಾಳಿ ಮಾಡಿದ್ದಾರೆ. ರಾತ್ರಿಯಾದರೂ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಹೋಗದೇ ...

Read moreDetails

ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಶಿರಸಿ ತಾಲೂಕ ಘಟಕ ಅಧ್ಯಕ್ಷರಾಗಿ ರಾಜು ಕಾನಸೂರ ನೇಮಕ*

  *ಶಿರಸಿ*:ಕಳೆದ 30 ವರ್ಷಗಳಿಂದ ಜಿಲ್ಲಾ ಪತ್ರಿಕೋದ್ಯಮದಲ್ಲಿ ತಮ್ಮ ದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕರಾವಳಿ ಮುಂಜಾವು ದಿನಪತ್ರಿಕೆಯ ಹಿರಿಯ ವರದಿಗಾರರಾದ ರಾಜು ಕಾನಸೂರ ಇವರನ್ನು ...

Read moreDetails

ಮುರುಡೇಶ್ವರ ಸಮುದ್ರದ ಬೀಚ್‌ನಲ್ಲಿ ಮುಳುಗಿ ಬೆಂಗಳೂರು ಮೂಲದ 6 ವರುಷದ ಬಾಲಕ ಕೃತಿಕ್ ಸಾವು

ಭಟ್ಕಳ: ಸಮುದ್ರದ ಅಲೆಯ ಅಬ್ಬರಕ್ಕೆ ಎಂಟು ವರ್ಷದ ಬಾಲಕ ಬಲಿಯಾದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ನಡೆದಿದೆ.ಕೃತಿಕ್ (8) ಅಲೆಯ ಹೊಡೆತಕ್ಕೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ...

Read moreDetails

ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿ. ಬೆಳಕೆ ಗೆ 2024 -25 ನೇ ಸಾಲಿನಲ್ಲಿ 82.35 ಲಕ್ಷ ನಿವ್ವಳ ಲಾಭ

ಭಟ್ಕಳ: ತಾಲೂಕಿನ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿ. ಬೆಳಕೆ ಇದರ 73ನೇ ವಾರ್ಷಿಕ ಸಾಮಾನ್ಯ ಸಭೆಯು ...

Read moreDetails

ಒಂದು ತಿಂಗಳೊಳಗೆ ಆಸ್ಪತ್ರೆ ಯಂತ್ರೋಪಕರಣಕ್ಕೆ ಟೆಂಡರ್ ಕರೆಯದಿದ್ದರೆ ಉಗ್ರ ಹೋರಾಟ ಆರಂಭ; ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಗುಡುಗು

  ಶಿರಸಿ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸಕರಿದ್ದ ಸಮಯದಲ್ಲಿ ಶಿರಸಿಗೆ ಕೊಡುಗೆಯಾಗಿ ಕೊಟ್ಟಂತಹ ಆಸ್ಪತ್ರೆ ಪ್ರಾರಂಭವಾದರೆ ಬಿಜೆಪಿ ಸರ್ಕಾರಕ್ಕೆ ಆಸ್ಪತ್ರೆ ನಿರ್ಮಾಣ ಮಾಡಿದ ಕ್ರೆಡಿಟ್ ...

Read moreDetails

ಶಿಕ್ಷಕಿ ಡಾ. ವಿದ್ಯಾ.ಕೆ ಅವರಿಗೆ ಭಾರತೀಯ ಶಿಕ್ಷಣ ರತ್ನ ಅವಾರ್ಡ್

ಶಿಕ್ಷಕಿ ಡಾ. ವಿದ್ಯಾ.ಕೆ ಅವರಿಗೆ ಭಾರತೀಯ ಶಿಕ್ಷಣ ರತ್ನ ಅವಾರ್ಡ ಮೂಡಿಗೆರೆ : Anyelp group ರವರು 2025 ನೇ ಸಾಲಿನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನ ...

Read moreDetails

ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ ಈರಪ್ಪ ಗರ್ಡಿಕರ್ ಅವರಿಗೆ ಗೌರವ ಸನ್ಮಾನ.

ಭಟ್ಕಳ : ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ, ಭಟ್ಕಳದ ವ್ಯವಸಾಯ ಸೇವಾ ಸಹಕಾರಿ ಸಂಘ, ಎಂ ಜಿ. ಎಂ. ಸಹಕಾರಿ ಪತ್ತಿನ ಸಂಘದ ...

Read moreDetails
Page 1 of 16 1 2 16

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.