Month: June 2024

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಲ್ಲಿ ಕನ್ನಡ ಭಾಷೆಗೆ ಪ್ರತಿಶತ 100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರತಿಭಾ ಪುರಸ್ಕಾರ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಲ್ಲಿ ಕನ್ನಡ ಭಾಷೆಗೆ ಪ್ರತಿಶತ 100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ನಿಂದ ಪ್ರತಿಭಾ ಪುರಸ್ಕಾರ ಭಟ್ಕಳ-ವಿದ್ಯಾರ್ಥಿಗಳು ...

Read more

ಸಿರಸಿ – ಕುಮಟಾ ರಸ್ತೆ ಕಾಮಗಾರಿ – ನಿರ್ಲಕ್ಷಕ್ಕೆ ಆಕ್ಷೇಪಣೆ; ಸಾರ್ವಜನಿಕ ಓಡಾಟಕ್ಕೆ ಸಮಸ್ಯೆ- ರವೀಂದ್ರ ನಾಯ್ಕ

  ಸಿರಸಿ - ಕುಮಟಾ ರಸ್ತೆ ಕಾಮಗಾರಿ - ನಿರ್ಲಕ್ಷಕ್ಕೆ ಆಕ್ಷೇಪಣೆ; ಸಾರ್ವಜನಿಕ ಓಡಾಟಕ್ಕೆ ಸಮಸ್ಯೆ- ರವೀಂದ್ರ ನಾಯ್ಕ ಶಿರಸಿ: ಸಾರ್ವಜನಿಕರಿಗೆ ಉತ್ತಮ ದರ್ಜೆಯ ರಸ್ತೆಗಾಗಿ ಕಾಮಗಾರಿ ...

Read more

17 ವರ್ಷಗಳ ಬಳಿಕ ಮತ್ತೆ 2 ನೆ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಆದ ಭಾರತ

17 ವರ್ಷಗಳ ಬಳಿಕ ಮತ್ತೆ 2 ನೆ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಆದ ಭಾರತ ಬೆಂಗಳೂರು : ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ನಲ್ಲಿ ಜೂನ್ 29 ರಂದು ನಡೆದ ...

Read more

ಬೈಕಿಗೆ ಅಡ್ಡ ಬಂದ ನಾಯಿ : ಅಪಘಾತದಲ್ಲಿ ನವ ವಿವಾಹಿತೆ ಬಲಿ…!!

ಬೈಕಿಗೆ ಅಡ್ಡ ಬಂದ ನಾಯಿ : ಅಪಘಾತದಲ್ಲಿ ನವ ವಿವಾಹಿತೆ ಬಲಿ...!! ಉಡುಪಿ : ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ನವವಿವಾಹಿತೆ ದಾರುಣವಾಗಿ ...

Read more

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಅರೆಸ್ಟ್ ಮಾಡಿದ ಶಿರಸಿ ನಗರ ಠಾಣೆ ಪೊಲೀಸರು

ಶಿರಸಿ: ನಗರದ ರಾಮನಬೈಲ್‌ನ ಕುಳವೆ ಕ್ರಾಸ್ ಹತ್ತಿರ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಆರೋಪಿತನಾದ ನಿಹಾಲ್ ...

Read more

ಸಾಲ ವಸೂಲಿ ಗೆ ತೆರಳಿದ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ 6 ಜನ ಸಿಬ್ಬಂದಿಗಳಿಂದ , ಗ್ರಾಹಕ ಈಶ್ವರ ನಾಯ್ಕ ಮೇಲೆ ಹಲ್ಲೆ- ಭಟ್ಕಳ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು .

ಸಾಲ ವಸೂಲಿ ಗೆ ತೆರಳಿದ ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ 6 ಜನ ಸಿಬ್ಬಂದಿಗಳಿಂದ , ಗ್ರಾಹಕ ಈಶ್ವರ ನಾಯ್ಕ ಮೇಲೆ ಹಲ್ಲೆ- ಭಟ್ಕಳ ನಗರ ಪೊಲೀಸ ಠಾಣೆಯಲ್ಲಿ ...

Read more

ಮಂಕಾಳಣ್ಣ ರಿಗೆ ಮನುಷ್ಯತ್ವ ಇದೆಯೇ?* : *ಅನಂತಮೂರ್ತಿ ಹೆಗಡೆ* *ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮತ್ತೆ ಸರ್ಕಾರಕ್ಕೆ ಆಗ್ರಹ*

  *ಮಂಕಾಳಣ್ಣ ರಿಗೆ ಮನುಷ್ಯತ್ವ ಇದೆಯೇ?* : *ಅನಂತಮೂರ್ತಿ ಹೆಗಡೆ* *ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮತ್ತೆ ಸರ್ಕಾರಕ್ಕೆ ಆಗ್ರಹ* *ಶಿರಸಿ*:- ಕಾಂಗ್ರೆಸ್ ಸರಕಾರಕ್ಕೆ ಜನರ ಸಾವು ...

Read more

ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರು ಸಾವು

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ ಚಾಲಕರಿಬ್ಬರು ಮೃತಪಟ್ಟ ಘಟನೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ. ಗುರುವಾರ ಬೆಳಗ್ಗೆ ತಮ್ಮ ರಿಕ್ಷಾವನ್ನು ತೊಳೆಯಲೆಂದು ಹೊರಗೆ ಬಂದಾಗ ...

Read more

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ,ಹೊನ್ನಾವರ, ಕಾರವಾರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ಭಾರಿ ಮಳೆ-ಜನಜೀವನ ಅಸ್ತವ್ಯಸ್ತ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಭಟ್ಕಳ, ಕುಮಟಾ,ಹೊನ್ನಾವರ, ಕಾರವಾರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ಸತತ ಮಳೆ ಮುಂದುವರೆದಿದೆ. ...

Read more

ಯಶಸ್ವಿಯ ಅರಣ್ಯವಾಸಿಗಳ ಸಮಸ್ಯೆಗಳ “ಅದಾಲತ್”; ಪ್ರಶ್ನೆಗಳ ಸುರಿಮಳೆ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದು.

  ಯಶಸ್ವಿಯ ಅರಣ್ಯವಾಸಿಗಳ ಸಮಸ್ಯೆಗಳ “ಅದಾಲತ್”; ಪ್ರಶ್ನೆಗಳ ಸುರಿಮಳೆ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದು. ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಇಲಾಖೆಯ ಗಮನಕ್ಕೆ ತರುವ ಹಿನ್ನಲೆಯಲ್ಲ್ಲಿ ಜರುಗಿದ ಅರಣ್ಯವಾಸಿಗಳ ...

Read more
Page 1 of 6 1 2 6

ಕ್ಯಾಲೆಂಡರ್

June 2024
M T W T F S S
 12
3456789
10111213141516
17181920212223
24252627282930

Welcome Back!

Login to your account below

Retrieve your password

Please enter your username or email address to reset your password.