Month: May 2024

50 ಸಾವಿರ ರೂ. ಹಣ ಲಂಚ ಪಡೆಯುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪಿ.ಎಸ್.ಐ ರಾಧಾ

50 ಸಾವಿರ ರೂ. ಹಣ ಲಂಚ ಪಡೆಯುವಾಗ ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪಿ.ಎಸ್.ಐ ರಾಧಾ ಮೈಸೂರು -ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ...

Read more

ಕನ್ನಡದ ಕಾಶ್ಮೀರ ಉಮೇಶ ಮುಂಡಳ್ಳಿ ಅಲ್ಬಮ್ ಗೀತೆ ಬಿಡುಗಡೆ

ಕನ್ನಡದ ಕಾಶ್ಮೀರ ಉಮೇಶ ಮುಂಡಳ್ಳಿ ಅಲ್ಬಮ್ ಗೀತೆ ಬಿಡುಗಡೆ ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ವೈವಿಧ್ಯ ಸಾಂಸ್ಕೃತಿಕ ಸಾಹಿತ್ಯಕ ಹಿರಿಮೆ ಸಾರುವಂತ ಅಪರೂಪದ ಅಲ್ಬಮ್ ಗೀತೆಯೊಂದು ...

Read more

ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ನಾಯ್ಕ್ ಚೌತನಿ

ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ನಾಯ್ಕ್ ಚೌತನಿ ಭಟ್ಕಳ-ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ವತಿಯಿಂದ ಕೊಡಮಾಡುವ ...

Read more

ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಶಿರಸಿ: ಪ್ರಸ್ತುತ ವರ್ಷ ಎಸ್‌ಎಸ್‌ಎಲ್‌ಸಿ (ಸ್ಟೇಟ್) ಯಲ್ಲಿ ಶೇ.೯೫, ಸಿಬಿಎಸ್‌ಇ ಯಲ್ಲಿ ಶೇ.೯೦ ಹಾಗೂ ದ್ವೀತಿಯ ಪಿಯುಸಿಯಲ್ಲಿ (ಸ್ಟೇಟ್ ಹಾಗೂ ಸಿಬಿಸಿಇ) ಶೇ.೯೦ ಕ್ಕೂ ಹೆಚ್ಚು ಅಂಕಗಳಿಸಿದ ...

Read more

ಉಡುಪಿಯಲ್ಲಿ 2 ರೌಡಿ ಗ್ಯಾಂಗ್ ನಡುವೆ ಹೊಡೆದಾಟ

ಉಡುಪಿ: ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ತಿಳಿದು ಬಂದಿದೆ. ಕಾಪು ಮೂಲದ ಎರಡು ತಂಡಗಳ ಯುವಕರು ...

Read more

ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌತನಿ ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಗೆ ಆಯ್ಕೆ

ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌತನಿ ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಗೆ ಆಯ್ಕೆ ಭಟ್ಕಳ-ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ...

Read more

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಹೊನ್ನಾವರ: ಸುಮಾರು ನಾಲ್ಕು ದಶಕಗಳ ನನ್ನ ಜೀವಮಾನದ ಅಮೂಲ್ಯ ಸಮಯವನ್ನು ಕಾಂಗ್ರೆಸ್ ...

Read more

ಹೆಡ್ ಮಾಸ್ಟರ್ ಟಿ.ಸಿ ಕೊಟ್ಟಿಲ್ಲ ಅಂತಾ ಮನನೊಂದು ಎಸ್.ಎಸ್.ಎಲ್. ಸಿ ಪಾಸದ ವಿದ್ಯಾರ್ಥಿ ನಿತಿನ್ ಆತ್ಮಹತ್ಯೆ

ಹೆಡ್ ಮಾಸ್ಟರ್ ಟಿ.ಸಿ ಕೊಟ್ಟಿಲ್ಲ ಅಂತಾ ಮನನೊಂದು ಎಸ್.ಎಸ್.ಎಲ್. ಸಿ ಪಾಸದ ವಿದ್ಯಾರ್ಥಿ ನಿತಿನ್ ಆತ್ಮಹತ್ಯೆ   ಬೈಂದೂರು– ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಟಿಸಿ ಕೊಟ್ಟಿಲ್ಲ ಎಂದು ...

Read more

ಚಿನ್ನದ ಉದ್ಯಮಿ ಪುತ್ರ ಪ್ರೀತಮ್ ಪಾಲನಕರ ಆತ್ಮಹತ್ಯೆ ಪ್ರಕರಣ – ಶಿರಸಿಯಲ್ಲಿ ನಕಲಿ ಪತ್ರಕರ್ತ ಗಣೇಶ ಆಚಾರಿ ಸೇರಿ ಮೂವರ ಮೇಲೆ ಬ್ಲಾಕ್ ಮೇಲ್ ಪ್ರಕರಣ ದಾಖಲು

ಶಿರಸಿ: ಹಣ ನೀಡುವಂತೆ ಪೀಡಿಸಿ, ಪ್ರೀತಮ್ ಪಾಲನಕರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ...

Read more

ಪ್ರೌಢಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕ ಶಾಜಿದ್ ಆಸ್ಪಕ್ ಸಿಡಿಲು ಬಡಿದು ಸಾವು

ಪ್ರೌಢಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕ ಶಾಜಿದ್ ಆಸ್ಪಕ್ ಸಿಡಿಲು ಬಡಿದು ಸಾವು ಬನವಾಸಿ: ಬನವಾಸಿಯಲ್ಲಿ ಗುಡುಗು-ಮಳೆ ಜೋರಾಗಿದ್ದು, ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ...

Read more
Page 1 of 3 1 2 3

ಕ್ಯಾಲೆಂಡರ್

May 2024
M T W T F S S
 12345
6789101112
13141516171819
20212223242526
2728293031  

Welcome Back!

Login to your account below

Retrieve your password

Please enter your username or email address to reset your password.