Day: September 14, 2024

ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ,ಜಾತಿ ನಿಂದನೆ ಆರೋಪ ಬೆಂಗಳೂರಿನ ಆರ್‌.ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅರೆಸ್ಟ್

  ಬೆಂಗಳೂರು: ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬೆಂಗಳೂರಿನ ಆರ್‌ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ...

Read moreDetails

ವ್ಯವಸಾಯ ಸೇವಾ ಸಹಕಾರಿ ಸಂಘ ಭಟ್ಕಳ ವತಿಯಿಂದ ಭಟ್ಕಳದ ಪುರವರ್ಗ ಸರ್ಕಾರಿ ಪ್ರಾಥಮಿಕ ಶಾಲೆಗೆ 15 ಡೆಸ್ಕ್ ಮತ್ತು ಬೆಂಚ ದೇಣಿಗೆಯಾಗಿ ವಿತರಣೆ

ವ್ಯವಸಾಯ ಸೇವಾ ಸಹಕಾರಿ ಸಂಘ ಭಟ್ಕಳ ವತಿಯಿಂದ ಭಟ್ಕಳದ ಪುರವರ್ಗ ಸರ್ಕಾರಿ ಪ್ರಾಥಮಿಕ ಶಾಲೆಗೆ 15 ಡೆಸ್ಕ್ ಮತ್ತು ಬೆಂಚ ದೇಣಿಗೆಯಾಗಿ ವಿತರಣೆ ಭಟ್ಕಳ-ಭಟ್ಕಳ ತಾಲ್ಲೂಕಿನ ಪುರವರ್ಗದ ...

Read moreDetails

ಸಾಹಿತ್ಯ ಪರಿಷತ್‌ ಹಾಗೂ ಜನತಾ‌ ವಿದ್ಯಾಲಯದ ಸಹಯೋಗದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ದಿನಕರ‌ ದೇಸಾಯಿ ಸಂಸ್ಮರಣೆ

ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತಾ ವಿದ್ಯಾಲಯದ ಸಹಯೋಗದಲ್ಲಿ ದಿನಕರ‌ ದೇಸಾಯಿ ಸಂಸ್ಮರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಇಲ್ಲಿನ‌ ಶಿರಾಲಿಯ ಜನತಾ ವಿದ್ಯಾಲಯ ...

Read moreDetails

ಅಕ್ರಮ ಚಟುವಟಿಕೆ ತಡೆಯಲು ವಿಫಲವಾಗಿ ಅಮಾನತುಗೊಂಡ ಪಿ.ಎಸ್.ಐ ಮಂಜುನಾಥ್ ಗೆ ಅಧಿಕಾರ ಭಾಗ್ಯ- ಭ್ರಷ್ಟರಿಗೆ ಬೆಂಬಲವಾಗಿ ನಿಂತನೆ ಪ್ರಭಾವಿ ಸಚಿವ?

ಭಟ್ಕಳ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿರುವ ಇತರ ಅಕ್ರಮ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ...

Read moreDetails

ಕ್ಯಾಲೆಂಡರ್

September 2024
M T W T F S S
 1
2345678
9101112131415
16171819202122
23242526272829
30  

Welcome Back!

Login to your account below

Retrieve your password

Please enter your username or email address to reset your password.