• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, July 1, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಕುಂಬ್ರಿ ಮರಾಠಿ ವೀಶ್ಲೇ಼ಷಣಾ ಸಭೆ :ರಾಜಕೀಯ ಮೀಸಲಾತಿ ಮೂರು ತಿಂಗಳಲ್ಲಿ ಘೋಷಿಸಿ – ನಿರ್ಣಯ

Kannada News Desk by Kannada News Desk
August 19, 2024
in ಉತ್ತರ ಕನ್ನಡ
0
ಕುಂಬ್ರಿ ಮರಾಠಿ ವೀಶ್ಲೇ಼ಷಣಾ ಸಭೆ :ರಾಜಕೀಯ ಮೀಸಲಾತಿ ಮೂರು ತಿಂಗಳಲ್ಲಿ ಘೋಷಿಸಿ – ನಿರ್ಣಯ
0
SHARES
257
VIEWS
WhatsappTelegram Share on FacebookShare on TwitterLinkedin

ಕುಂಬ್ರಿ ಮರಾಠಿ ವೀಶ್ಲೇ಼ಷಣಾ ಸಭೆ :ರಾಜಕೀಯ ಮೀಸಲಾತಿ ಮೂರು ತಿಂಗಳಲ್ಲಿ ಘೋಷಿಸಿ – ನಿರ್ಣಯ


ಶಿರಸಿ : ರಾಜಕೀಯ ಮೀಸಲಾತಿ ಮುಂದಿನ ಮೂರು ತಿಂಗಳಲ್ಲಿ ಘೋಷಿಸಿ, ಇಲ್ಲದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಕುಂಬ್ರಿ ಮರಾಠಿ ಸಮಾಜದ ಸಭೆಯಲ್ಲಿ ನಿರ್ಣಯಿಸಲಾಯಿತು.ಶಿರಸಿಯ ಅಂಬೇಡ್ಕರ ಸಭಾ ಭವನದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರುಗಿದ “ಕುಂಬ್ರಿ ಮರಾಠಿ ಮೀಸಲಾತಿ ಎರಡು ದಶಕ’’ ವೀಶ್ಲೇಷಣೆಯ ಕಾರ್ಯಕ್ರಮದಲ್ಲಿ ಮೇಲಿನ ನಿರ್ಣಯವು ಸೇರಿ ಪ್ರಮುಖ ೫ ನಿರ್ಣಯವನ್ನು ತೆಗುದುಕೊಳ್ಳಲಾಯಿತು.
ಮರಾಠಿ ನಿಗಮ ವ್ಯಾಪ್ತಿಯಲ್ಲಿ ಕುಂಬ್ರಿ ಮರಾಠಿ ಸಮಾಜ ಸೇರ್ಪಡಿಸುವುದು, ಪರಿಶಷ್ಟ ಪಂಗಡಕ್ಕೆ ಪರಿಗಣಿಸುವುದು, ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಹಕ್ಕು ನೀಡುವುದು ಮತ್ತು ನಾಟೀ ವ್ಯದ್ಯಪದ್ದತಿಗೆ ಪ್ರೋತ್ಸಾಹಿಸುವುದು ಇನ್ನಿತರ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು .
ಸಭೆಯಲ್ಲಿ ರಾಜ್ಯ ಮಾನವ ಬಂದು ವೇದಿಕೆಯ ಸಂಯೋಜಕ ಪ್ರೋ.ಎ ಬಿ ರಾಮಚಂದ್ರಪ್ಪ, ರಾಜ್ಯ ಸಂಚಾಲಕರು, ರಾಜ್ಯ ಮಾನವ ಬಂದು ವೇದಿಕೆ, ಬೆಂಗಳೂರು, ವಿಭಾಗ ಸಂಯೋಜಕ ತೋಳಿ ಬರ್ಮಾಣ್ಣ, ಸಹ ಸಂಚಾಲಕರು, ರಾಜ್ಯ ಮಾನವ ಬಂದು ವೇದಿಕೆ, ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ, ಗೌರವ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿದರು. ಮೀಸಲಾತಿ ಪೂರ್ವ ಸಂಘಟನೆ ಮತ್ತು ಕಾನೂನು ಹೊರಾಟ, ಮೀಸಲಾತಿ ನಂತರ ಎರಡು ದಶಕದ ಚಿಂತನೆ ಮತ್ತು ಸಮಾಜದ ಮುಂದಿರುವ ಮುಂದಿನ ಸಮಸ್ಯೆಗಳು ಎಂಬ ವಿಷಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಸ್ವಾಗತ ಕುಮಾರಿ ಹೇಮಾ ಸುರೇಶ ಮರಾಠಿ ಕಾನಸೂರು, ಪ್ರಾರ್ಥನೆ ಕುಮಾರಿ ಅಶ್ವಿನಿ ಮರಾಠಿ, ಪ್ರಸ್ತಾವನೆ ಓಮು.ಡಿ ಮರಾಠಿ ಪಡಂಬೈಲ್ ಶಿರಸಿ, ವಂದನಾರ್ಪಣೆ ಉಮಾ ಮರಾಠಿ ಮಾಡಿದರು. ವೇದಿಕೆಯ ಮೇಲೆ ಹಿಂದುಳಿದ ವೇದಿಕೆಯ ಅಧ್ಯಕ್ಷರಾದ ರವೀಂದ್ರ ನಾಯ್ಕ ಶಿರಸಿ, ಗಣಪತಿ ದೇವು ಮರಾಠಿ, ದೇವರಾಜ ಮರಾಠಿ ಬಂಡಲ್, ಮಂಜುನಾಥ ಮರಾಠಿ ನಾಗೂರು, ಎ.ಬಿ ರಾಮಚಂದ್ರಪ್ಪ , ತೋಳಿ ಬರ್ಬಣ್ಣ, ವಿಶ್ವಾನಾಥ ಮರಾಠಿ, ಪುರುಷೋತ್ತಮ್ ಮರಾಠಿ, ರುಕ್ಮಾ ಮರಾಠಿ ,ಉಮಾ ಗಣಪತಿ ಮರಾಠಿ, ಲಕ್ಷö್ಮಣ ಶೇಷ ಮರಾಠಿ , ಶಿವಾನಂದ ಮರಾಠಿ ಉಪಸ್ಥಿತರಿದ್ದರು.ಮೀಸಲಾತಿಗೆ ಸಹಕರಿಸಿದ ಹಿಂದುಳಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕರವರಿಗೆ ಈ ಸಭೆಯಲ್ಲಿ ಸನ್ಮಾನಿಸಲಾಯಿತು.

ಹೋರಾಟಕ್ಕೆ ದ್ವನಿ ನೀಡಿದ್ದೇನೆ – ರವೀಂದ್ರ ನಾಯ್ಕ
ಕಳೆದ ನಾಲ್ಕು ದಶಕದಿಂದ ಜಿಲ್ಲೆಯ ಸಾಮಾಜಿಕ ಸಂಘಟನೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಹೋರಾಟಕ್ಕೆ ದ್ವನಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಹೋರಾಟದ ನಡೆ ತೃಪ್ತಿ ತಂದಿದೆಎAದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.
ಕಳೆದ ನಾಲ್ಕು ದಶಕದಿಂದ ಜಿಲ್ಲೆಯಲ್ಲಿ ಮೀಸಲಾತಿ ವಂಚಿತ ಸಮಾಜಕ್ಕೆ ನ್ಯಾಯ, ಅರಣ್ಯ ಭೂಮಿ ಹಕ್ಕು ಹೋರಾಟ, ಮಧ್ಯಪಾನ ವೀರೋಧ ಜಾಗೃತಿ ಮತ್ತು ಸಾಮಾಜಿಕ ಜಾಗೃತ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಿದ್ದು ಹೋರಾಟದ ವಿವಿಧ ಮಾಜಲುಗಳು ಅಂತ ಅವರು ಹೇಳಿದರು. ಹೋರಾಟಕ್ಕೆ ಸ್ಪಂದಿಸುವ ಮನೋಭಾವನೆಯ ಜನಪ್ರತಿನಿಧಿಗಳು ಕ್ಷೀಣಿಸುತ್ತಿರುವುದು ವಿಷಾದಕರ ಅಂತ ಅವರು ಹೇಳಿದರು .

Related

Previous Post

ಚಿಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶಿಕ್ಷಕಿ,ನಿರೂಪಕಿ, ಯುವ ಗಾಯಕಿ ಡಾ.ವಿದ್ಯಾ ಕೆ ಅವರಿಗೆ ಭಾರತ ಸೇವಾ ರತ್ನ ಪ್ರಶಸ್ತಿ

Next Post

ಉಡುಪಿ ಜಿಲ್ಲೆಯ ಕಟಪಾಡಿಯ ಥoಡರ್ಸ್ ಗ್ರ್ಯಾಂಡ್ ಬೇಯ್ ಸಭಾಭವನದಲ್ಲಿ ಕೆನ್- ಇ -ಮಾಬುನಿ -ಶಿಟೋ -ರಿಯೋ -ಕರಾಟೆ ಸ್ಕೂಲ್ ಓಫ್ ಇಂಡಿಯಾದವರು ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಯಿನ್ -ಯಾಂಗ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ -ಇಂಡಿಯಾ (ರಿ) ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Kannada News Desk

Kannada News Desk

Next Post
ಉಡುಪಿ ಜಿಲ್ಲೆಯ ಕಟಪಾಡಿಯ ಥoಡರ್ಸ್ ಗ್ರ್ಯಾಂಡ್ ಬೇಯ್ ಸಭಾಭವನದಲ್ಲಿ ಕೆನ್- ಇ -ಮಾಬುನಿ -ಶಿಟೋ -ರಿಯೋ -ಕರಾಟೆ ಸ್ಕೂಲ್ ಓಫ್ ಇಂಡಿಯಾದವರು ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಯಿನ್ -ಯಾಂಗ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ -ಇಂಡಿಯಾ (ರಿ) ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಉಡುಪಿ ಜಿಲ್ಲೆಯ ಕಟಪಾಡಿಯ ಥoಡರ್ಸ್ ಗ್ರ್ಯಾಂಡ್ ಬೇಯ್ ಸಭಾಭವನದಲ್ಲಿ ಕೆನ್- ಇ -ಮಾಬುನಿ -ಶಿಟೋ -ರಿಯೋ -ಕರಾಟೆ ಸ್ಕೂಲ್ ಓಫ್ ಇಂಡಿಯಾದವರು ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಯಿನ್ -ಯಾಂಗ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ -ಇಂಡಿಯಾ (ರಿ) ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.