Month: April 2026

ಪತ್ರಕರ್ತರ ಸಂಕಷ್ಟಕ್ಕೆ ‘ಪತ್ರಕರ್ತರ ಧ್ವನಿ’  ಸಂಘ  ಭರವಸೆಯ ಬೆನ್ನೆಲುಬು:ಕಾನಿಪ ಧ್ವನಿ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ

  ಅಂಕೋಲಾ: ಪತ್ರಕರ್ತರು ಸಮಾಜದ ಒಳಿತಿಗಾಗಿ ಅಕ್ಷರ ಲೋಕದ ರಾಯಭಾರಿಗಳಂತೆ ಸೇವೆ ಸಲ್ಲಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದು ಪತ್ರಕರ್ತರ ಧ್ವನಿ ...

Read moreDetails

ಉತ್ತರ ಕನ್ನಡದಲ್ಲಿ ನಕಲಿ ವೈದ್ಯರ ಹಾವಳಿ: ಸಾರ್ವಜನಿಕರ ಜೀವಕ್ಕೆ ಭಾರಿ ಅಪಾಯ

  ಭಟ್ಕಳ :ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತ ಕ್ಲಿನಿಕ್‌ಗಳ ಹಾವಳಿ ದಿನೇದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಸೋಗಿನಲ್ಲಿ ಕೆಲವರು ಯಾವುದೇ ಮಾನ್ಯತೆ ...

Read moreDetails

ಮುರ್ಡೇಶ್ವರ ಸುತ್ತಮುತ್ತ ರಸ್ತೆ ದುರವಸ್ಥೆ: ಸಚಿವ ಮಾಂಕಾಳ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಭಟ್ಕಳ,: ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಮುರ್ಡೇಶ್ವರದ ಸುತ್ತಮುತ್ತಲಿನ ರಸ್ತೆ ವ್ಯವಸ್ಥೆ ಹದಗೆಟ್ಟಿರುವುದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್ತಿಮಕ್ಕಿಯಿಂದ ಅರ್ಬನ್ ಬ್ಯಾಂಕ್‌ವರೆಗೆ ಇರುವ ನ್ಯಾಷನಲ್ ಕಾಲೋನಿಯ ...

Read moreDetails

ಅನಿರುದ್ಧ್ ರವಿಚಂದರ್‌ಗೆ ಡಿಕನ್ಸ್‌ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಪಟ್ಟ

ಖ್ಯಾತ ಸಂಗೀತ ನಿರ್ದೇಶಕ Anirudh Ravichander ಅವರು ಇದೀಗ ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ Deconstruct ನ ಬ್ರಾಂಡ್ ಪಾರ್ಟ್ನರ್ ಆಗಿ ಘೋಷಿತರಾಗಿದ್ದಾರೆ. ಇತ್ತೀಚೆಗೆ Anirudh Ravichander ...

Read moreDetails

ಭಟ್ಕಳ: ಈದ್ ಸೌಹಾರ್ದ ಕೂಟದಲ್ಲಿ ಅಭಿವೃದ್ಧಿ ಚರ್ಚೆ – ಸಚಿವರ ಗೈರು ಹಾಜರಿಗೆ ಅಸಮಾಧಾನ

ಭಟ್ಕಳ: ಮಜ್ಲಿಸೆ ಇಸ್ಲಾಹ್ ವ ತಂಝೀಮ್ ವತಿಯಿಂದ ಮಂಗಳವಾರ ರಾತ್ರಿ ನಗರದ ಆಮೀನಾ ಪ್ಯಾಲೇಸ್‌ನಲ್ಲಿ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಪಟ್ಟಣದ ಅಭಿವೃದ್ಧಿ ಸಮಸ್ಯೆಗಳು, ಸಾಮಾಜಿಕ ಶಿಸ್ತು ...

Read moreDetails

ಭಟ್ಕಳದ ಸಂಶನೂರು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆದ ಮುರುಡೇಶ್ವರ ಸಮೀಪದ ಮಹಿಳೆ ಅನುಮಾನಾಸ್ಪದ ಸಾವು

  ಭಟ್ಕಳ: ಮುರುಡೇಶ್ವರ ಸಮೀಪದ ಮುಡಶಿರಾಲಿ ಗ್ರಾಮದ 42 ವರ್ಷದ ಮಹಿಳೆ ಮಾಲತಿ ನಾಗರಾಜ ನಾಯ್ಕ ಅವರು ಹೊಟ್ಟೆನೋವಿನಿಂದಾಗಿ ಮೃತಪಟ್ಟ ಘಟನೆ ನಡೆದಿದೆ. ಏಪ್ರಿಲ್ 16ರಂದು ಮಾಲತಿ ...

Read moreDetails

ಭಟ್ಕಳದ ಬೆಳಕೆ ಗ್ರಾಮದಲ್ಲಿ ರಸ್ತೆ ದುಸ್ಥಿತಿ: ಮೂರು ವರ್ಷಗಳಿಂದ ಜನರ ಪರದಾಟ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ವ್ಯಾಪ್ತಿಯ ಕಾನಮದ್ಲು ಕ್ರಾಸ್‌ನಿಂದ ಕೊಚ್ಚರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಎರಡು ಕಿಲೋಮೀಟರ್ ...

Read moreDetails

ಭಟ್ಕಳದಲ್ಲಿ ಜೆಡಿಎಸ್ ಸಭೆ: 2028ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿ – ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್

  ಭಟ್ಕಳ: 2028ರ ವಿಧಾನಸಭಾ ಚುನಾವಣೆಯ ಬಳಿಕ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬುದು ಜೆಡಿಎಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಆಶಯವಾಗಿದೆ ಎಂದು ಉತ್ತರ ...

Read moreDetails

ನಕಲಿ ದಾಖಲೆ ನೀಡಿ ಜಾಮೀನು ಕೊಡಿಸುತ್ತಿದ್ದ ಕಿಲಾಡಿ ಬಂಧನ:ಭಟ್ಕಳ ನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ

  ಭಟ್ಕಳ: ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಗಳಿಗೆ ಜಾಮೀನು ದೊರಕಿಸುತ್ತಿದ್ದ ಜಾಲವನ್ನು ಭಟ್ಕಳ ನಗರ ಪೊಲೀಸರು ಭೇದಿಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. 2025 ಜೂನ್ 30ರಂದು ...

Read moreDetails

ಅರಣ್ಯ ಭೂಮಿ ಹಕ್ಕು: ಮಹಜರ್ ಪ್ರಕ್ರಿಯೆ ವಿರುದ್ಧ ಆಕ್ಷೇಪ

  ಭಟ್ಕಳ: ಅರಣ್ಯ ಭೂಮಿ ಹಕ್ಕು ಸಂಬಂಧಿಸಿದ ಮಹಜರ್ (ಸ್ಥಳ ಪರಿಶೀಲನೆ) ಪ್ರಕ್ರಿಯೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿದ್ದು, ಇದರ ವಿರುದ್ಧ ರಾಜ್ಯ ಉಸ್ತುವಾರಿ ಸಮಿತಿಗೆ ಆಕ್ಷೇಪ ಸಲ್ಲಿಸಲಾಗುವುದು ...

Read moreDetails
Page 1 of 12 1 2 12

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.