Month: May 2026

ಭಟ್ಕಳದಲ್ಲಿ ಮೇ 31ರಂದು ಪದ್ಮಶ್ರೀ ಡಾ. ಖಾದರ್ ವಲಿ ಅವರ ಆರೋಗ್ಯ ಜಾಗೃತಿ ಉಪನ್ಯಾಸ

ಭಟ್ಕಳ: ಆಹಾರ ಪದ್ಧತಿ ಮತ್ತು ಆರೋಗ್ಯದ ನಡುವಿನ ಸಂಬಂಧದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪದ್ಮಶ್ರೀ ಪುರಸ್ಕೃತ ಆಹಾರ ವಿಜ್ಞಾನಿ ಹಾಗೂ ಪೌಷ್ಟಿಕಾಂಶ ತಜ್ಞ ಡಾ. ಖಾದರ್ ...

Read moreDetails

ಭಟ್ಕಳ ಮುರಿನಕಟ್ಟೆ ಮರುನಿರ್ಮಾಣಕ್ಕೆ ಒತ್ತಾಯ: ಸರ್ಕಾರಕ್ಕೆ ಗಡುವು ನೀಡಿದ ವಿಪಕ್ಷ ನಾಯಕ ಆರ್. ಅಶೋಕ್

  ಭಟ್ಕಳ: ಮುರಿನಕಟ್ಟೆ ಪ್ರದೇಶದಲ್ಲಿ ನಡೆದ ಧ್ವಂಸ ಘಟನೆಯನ್ನು ಖಂಡಿಸಿ ಹಾಗೂ ಅದನ್ನು ಮೂಲ ಸ್ಥಳದಲ್ಲೇ ಮರುನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಭಟ್ಕಳದಲ್ಲಿ ಶುಕ್ರವಾರ ವಿವಿಧ ಹಿಂದೂ ಸಂಘಟನೆಗಳು ...

Read moreDetails

ಭಟ್ಕಳ ದುರಂತ ಸಂತ್ರಸ್ತರಿಗೆ ₹1.85 ಕೋಟಿ ಪರಿಹಾರ ವಿತರಣೆ: ಅನಾಥ ಮಕ್ಕಳ ಮನೆ ನಿರ್ಮಾಣಕ್ಕೆ ಹೆಚ್ಚುವರಿ ನೆರವು ನೀಡಿದ ಶಾಸಕ ಮಂಕಾಳ ವೈದ್ಯ

  ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಸಂಭವಿಸಿದ್ದ ಕಪ್ಪೆಚಿಪ್ಪು ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ವಿವಿಧ ಮೂಲಗಳಿಂದ ಒಟ್ಟು ಸುಮಾರು ...

Read moreDetails

ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಖಂಡನೆ: ಮರುಸ್ಥಾಪನೆಗೆ ಆಗ್ರಹಿಸಿ ಭಾರೀ ಪ್ರತಿಭಟನೆ

ಭಟ್ಕಳ: ಇತಿಹಾಸ ಪ್ರಸಿದ್ಧ ಮುರಿನಕಟ್ಟೆ ಪ್ರದೇಶವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿ ಭಟ್ಕಳದಲ್ಲಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಸಾವಿರಾರು ...

Read moreDetails

ಭಟ್ಕಳ ಮುರಿನಕಟ್ಟೆ ವಿವಾದ: 5 ಪ್ರಕರಣ ದಾಖಲು, 40 ಮಂದಿ ವಶಕ್ಕೆ: ಶಾಂತಿ ಕಾಪಾಡಲು 850ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

  ಭಟ್ಕಳ : ತಾಲೂಕಿನ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಮುರಿನಕಟ್ಟೆ ಸ್ಥಳಾಂತರ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಪೊಲೀಸ್ ಸಿಬ್ಬಂದಿ ...

Read moreDetails

ಅಳವೆಕೋಡಿ ದುರಂತ ಸಂತ್ರಸ್ತರಿಗೆ ನೆರವಿನ ಹಸ್ತ: ಜಮಾತೆ ಇಸ್ಲಾಮಿ ಹಿಂದ್ HRS ತಂಡದಿಂದ ದಿನಸಿ ಕಿಟ್ ವಿತರಣೆ

  ಭಟ್ಕಳ: ಶಿರಾಲಿಯ ಅಳವೆಕೋಡಿಯಲ್ಲಿ ಸಂಭವಿಸಿದ ಜಲದುರಂತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರ ನೆರವಿಗೆ Jamaat-e-Islami Hind ನ HRS ತಂಡ ಮುಂದಾಗಿದೆ.ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಬಹುತೇಕರು ...

Read moreDetails

ಭಟ್ಕಳ ಜಲದುರಂತ: ಸಂತ್ರಸ್ತ ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರಕ್ಕೆ ಉತ್ತರ ಕನ್ನಡ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹ

  ಶಿರಸಿ: ಭಟ್ಕಳ ತಾಲೂಕಿನ ಕಳಿನಕಟ್ಟೆ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದ ವೇಳೆ ಜಲಸಮಾಧಿಯಾದ 11 ಮಂದಿಯ ಕುಟುಂಬಗಳಿಗೆ ‘ಸಂಕಷ್ಟ ಪರಿಹಾರ ನಿಧಿ’ ಅಡಿಯಲ್ಲಿ ತಲಾ ₹15 ...

Read moreDetails

ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ ಜಿಲ್ಲಾಧಿಕಾರಿಯಿಂದ ಕಟ್ಟುನಿಟ್ಟಿನ ಆದೇಶ

  ಭಟ್ಕಳ,: ಮುಂಬರುವ ಬಕ್ರೀದ್ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ಉದ್ದೇಶದಿಂದ ಭಟ್ಕಳ ತಾಲೂಕಿನಾದ್ಯಂತ ಮದ್ಯ ಮಾರಾಟ ಮತ್ತು ಸಾಗಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉತ್ತರ ಕನ್ನಡ ...

Read moreDetails

ಭಟ್ಕಳ ದುರಂತಕ್ಕೆ ಕಂಬನಿ: ಮೃತರ ಕುಟುಂಬಕ್ಕೆ ಶಿರಸಿಯ ಶಾಸಕ ಭೀಮಣ್ಣ ನಾಯ್ಕ್ ಸಾಂತ್ವನ

  ಭಟ್ಕಳ: ಕಪ್ಪೆಚಿಪ್ಪು ಮೀನುಗಾರಿಕೆಗೆ ತೆರಳಿದ್ದ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ 11 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತರಲ್ಲಿ ...

Read moreDetails
Page 1 of 9 1 2 9

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 

Welcome Back!

Login to your account below

Retrieve your password

Please enter your username or email address to reset your password.